Lost your password?

Blogs about: Vikas

Featured Blog

ಜಗದಗಲ, ಮುಗಿಲಗಲ, ಹೆದ್ದಾರಿಯಗಲ3 comments

kallakulla wrote 8 months ago:   ನಮ್ಮಜ್ಜಿ ನಾವು ಚಿಕ್ಕವರಿದ್ದಾಗ ಬೈಯುತ್ತಿದ್ದರು. ‘ಬಾಗಿಲ ಮೇಲೆ ಕುಳಿತುಕೊಳ್ಳಬೇಡ. ದೇವರು ಕೂರೋ ಜಾಗ’ … more →

ಕಳ್ಳತನವ ಮಾಡಲಿಕ್ಕೆ ಮತ್ತೆ ಸಮಯವು!1 comment

kallakulla wrote 8 months ago:   ಕಾಸಿಗೆ ಬಂದ ರಿಸೆಷನ್ ಕೆಲವು ಕಾಲ ನಮ್ಮ ಬ್ಲಾಗಿನ ಅಕ್ಷರಕ್ಕೂ ಬಂದಿತ್ತು. ಕಳೆದ ಎರಡೂವರೆ ತಿಂಗಳಿಂದ  ಕೆಲಸದ ಒತ್ತಡ, … more →

`ಬಿದ್ದು ಸಾಯಲು ನೀರಿದ್ದ ಬಾವಿಯೇ ಆಗಬೇಕಿಲ್ಲ'4 comments

kallakulla wrote 10 months ago: ಶಾ. ಬಾಲುರಾವ್‌. ಅನೇಕ ಅಂತಾರಾಷ್ಟ್ರೀಯ ಕವಿತೆಗಳನ್ನು ಕನ್ನಡಕ್ಕೆ ತಂದುಕೊಟ್ಟ ಕವಿ. `ಸೂರ್ಯ ಇವನೊಬ್ಬನೇ’ ಎಂದು … more →

ಬಾಗಿಲೇ ತೆರೆದು, ಸೇವೆಯನು ಕೊಡು3 comments

kallakulla wrote 10 months ago: We are continuously opening the doors with happiness and closing them with despair. -ಹಾಗೆಂದು ಸಿ ಡಿ ಮ … more →

ಇವತ್ತೇ `ಆಮೀರ್‌' ನೋಡಿ1 comment

kallakulla wrote 11 months ago: ಮೊನ್ನೆ ನಡೆದ ಮುಂಬೈ ಭಯೋತ್ಪಾದಕ ದಾಳಿಯನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಜಗತ್ತಿನ ಇಡೀ ಭಯೋತ್ಪಾದನೆಯನ್ನು ವಿಶ್ಲೇಷಿಸಲ … more →

ಮತ್ತೊಂದು ವರ್ಷ: ಹೊಸ ವರ್ಷನ್‌! 1 comment

kallakulla wrote 11 months ago: ಗೋಡೆಯ ಮೇಲೆ ಹೊಸ ಕ್ಯಾಲೆಂಡರ್‌ ಹಾಕಬೇಕು, ಎಲ್ಲಾದರೂ ಡೇಟ್‌ ಬರೆಯಬೇಕಾಗಿ ಬಂದಾಗ ಬದಲಾದ ಇಸ್ವಿಯನ್ನು ನೆನಪು ಮಾಡಿ ನೆನಪ … more →

ಅವಳು ಹೊರಗೆ, ಇವಳು ಬಳಿಗೆ

kallakulla wrote 11 months ago: ಚಿತ್ರಕೃಪೆ: ಸ್ಪ್ರಾಗ್‌ ಫೋಟೋ ಸ್ಟಾಕ್‌ ಪ್ರತಿ ಸಲವೂ ಹೊಸ ವರ್ಷ ಬಂದರೆ ಸಾಕು ಎನಿಸುತ್ತದೆ. ಹಳೆ ವರ್ಷ ಹೋದರೆ ಸಾಕು ಎನಿ … more →

ಚಳಿಗಾಳಿ ಸಹಿ ಹಾಕಿದೆ ಮನಸಿನಲಿ...1 comment

kallakulla wrote 11 months ago: ಈ ಚಳಿ ಯಾಕಾಗಿದೆ, ಏನು ನಿನ್ನ ಚಳಿಯ ಲೀಲೆ, ಚಳಿಗಾಳಿ, ಚಳಿಗಾಳಿ ಸಹಿ ಹಾಕಿದೆ ಮನಸಿನಲಿ… ಹೀಗೆ ನಮ್ಮ ಜನಪ್ರಿಯ ಚಿ … more →

ಕೈಗೆ ಬಂದೂಕು ಕೊಡದಿರಲಿ ದೇವರು

kallakulla wrote 11 months ago: ಚಿತ್ರಕೃಪೆ: ಫ್ಲಿಕರ್‌ ಭಯೋತ್ಪಾದನೆ ಮೂಲೋತ್ಪಾಟನೆಗೆ ಹಾಗಾದರೆ ಕದನವೊಂದೇ ದಾರಿಯೇ? ಈವರೆಗೆ ಜಗತ್ತಲ್ಲಾದ ಸಮರ ಯಾವತ್ತೂ … more →

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ3 comments

kallakulla wrote 11 months ago: ನಿಜವಾಗಿಯೂ ಗೆಳೆತನ ಎಂದರೇನು? ಒಟ್ಟಿಗೆ ತಿರುಗಾಡುವುದೇ, ಐಸ್‌ಕ್ರೀಮ್‌ ತಿನ್ನುವುದೇ, ನೋಟ್ಸ್‌ ಕೇಳುವುದೇ, ದುಬಾರಿ ಉಡು … more →

ದೇವಿಸೂಕ್ತ: ಸಂಧ್ಯೆಯ ವ್ಯಕ್ತ, ಅವ್ಯಕ್ತ1 comment

kallakulla wrote 11 months ago: ಸಂಧ್ಯಾದೇವಿ. ಐವತ್ತರ ಆಸುಪಾಸಿನಲ್ಲಿ ತಮ್ಮ `ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ’ ಎಂಬ ಕವ … more →

ದಿವಂಗತ ಶ್ರೀಸಾಮಾನ್ಯ! 1 comment

kallakulla wrote 11 months ago: ಸಿದಾಂತಗಳ ಕತ್ತಿಗೆ ಶ್ರೀಸಾಮಾನ್ಯ ಕತ್ತು ಕತ್ತರಿಸಿಹೋಗುತ್ತಿದೆ. ಭಯೋತ್ಪಾದಕ ದಾಳಿ, ನಕ್ಸಲೀಯ ವಾದ, ಎಲ್‌ಟಿಟಿಇ- ಎಂಬ ಹ … more →

`ನನ್ನಪ್ಪ ಸಾಯದೇ ಇರುತ್ತಿದ್ದರೆ...'10 comments

kallakulla wrote 11 months ago: ಮುಂಬೈಯ ಎಷ್ಟು ಮನೆಗಳು ಯಜಮಾನರನ್ನು, ಯಜಮಾನರು ತಮ್ಮ ಹೆಂಗಸರನ್ನು, ಹೆಂಗಸರು ಮಕ್ಕಳನ್ನು, ಮಕ್ಕಳು ಅಪ್ಪ ಅಮ್ಮಂದಿರನ್ನು … more →

ಕಾಪಾಡು ಶ್ರೀ ಡಿಸೆಂಬರ್‌ ಮಾರಾಯನೇ3 comments

kallakulla wrote 12 months ago: ಈ ಡಿಸೆಂಬರ್‌ ತಿಂಗಳು ಯಾರಿಗೂ ಸುಖಕರವಾಗಿಲ್ಲ. ಆರ್ಥಿಕ ಕುಸಿತದಿಂದ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಇಡೀ ದೇಶ ಬದುಕುತ್ತಿ … more →

ಇದೀಗ ಬಂದ ಪ್ರತಿಕ್ರಿಯೆ3 comments

kallakulla wrote 1 year ago: ಪ್ರಿಯ ವಿಕಾಸ, ಮುಂಬೈ ದುಷ್ಕೃತ್ಯದ ಹಿನ್ನೆಲೆಯಲ್ಲಿ ಹೃದಯದಿಂದ ಮಾತನಾಡಿದ್ದೀರಿ. ಹಾಗೆಂದೆ ನನ್ನ ಹೃದಯವೂ ಹಗರಾಗಿದೆ, ಆತ … more →

ಬಾಂಬು, ಬುಲೆಟ್ಸ್‌, ಭಗವದ್ಗೀತೆ!

kallakulla wrote 1 year ago: `ಕಳ್ಳ ಕುಳ್ಳ’ನ ಮನೆಯಲ್ಲಿ ಎರಡು ದಿನಗಳ ಹಿಂದೆ ಬರೆದ `ತೊಳೆಯಲಿ ರಕ್ತ ತೊಡೆಯಲಿ ಕಣ್ಣೀರು’ ಲೇಖನಕ್ಕೆ ಮಿಶ … more →

ಅಲ್ಲಿ ನಿಂತರೆ ಅಪ್ಪ, ಇಲ್ಲಿ ನಿಂತರೆ ನಾವು 1 comment

kallakulla wrote 1 year ago: ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ದೊಡ್ಡ ಮನೆಯಲ್ಲಿ ಅಪ್ಪ ಇದ್ದಾನೆ. ಅವನ ಸಂಗಡ ಅವನ ಕೊನೆಯ ಮಗ ಇದ್ದಾನೆ. ಅಪ್ಪನಿ … more →

ಒಂದು ಅನಾಮಧೇಯ ಮನವಿ2 comments

kallakulla wrote 1 year ago: ಈ ಜಗತ್ತು ಇಷ್ಟು ಸಂವತ್ಸರಗಳ ಕಾಲ ಬದುಕಿಕೊಂಡಿರಲು ಕಾರಣವಾದ ಒಂದು ಸಣ್ಣ ಉಸಿರಂತೆ ನಾನು ಬದುಕಲು ಬಯಸುತ್ತೇನೆ- ಸದ್ದಿಲ್ … more →

ಕಿರು­ಗೆಜ್ಜೆ ಲಜ್ಜೆಗೆ ಜೋ ಜೋ6 comments

kallakulla wrote 1 year ago: ಜೋಗುಳ ಎನ್ನು­ವುದು ಒಂದು ಅತ್ಯಂತ ಮಾನ­ವೀಯ ಕಲ್ಪನೆ. ಅಮ್ಮ ತನ್ನ ಕೈ ಬಳೆ ಸದ್ದಿನ ಲಯದ ಮೂಲಕ ಮಗು­ವಿನ ಉಸಿ­ರಾ­ಟದ ಲಯ­ವ … more →

Tags: Uncategorized


Have your say. Start a blog.

See our free features →

Related Tags
All →

Follow this tag via RSS