ನಮ್ಮ ಮುರುಕಲು ಗುಡಿಸಲ ಒಳಗೆ ಬುಡ್ಡಿ ದೀಪದ ಸುತ್ತ ಪಿಸು ಮಾತುಗಳು ಹುಟ್ಟುವುದಿಲ್ಲ ಸ್ನೇಹ ಮಾತ್ರ ಪಸರಿಸುವ ನಮ್ಮವರ ಗೋಡೆ, ಬೇಲಿಗಳಲ್ಲಿ ಕಳ್ಳಿ ಗಿಡಗಳೂ ಬೆಳೆಯುವುದಿಲ್ಲ ಹಗಲಿರುಳು ದುಡಿದ ಕೈ ಕಾಲುಗಳ ಚಾಚಿ ಮಲಗುವೆನೆಂದರೆ ಅಷ್ಟೂ ಜಾಗವೂ ಇಲ್ಲ… more →
ಸೂರ್ಯಕಾಂತಿcautiousmind wrote 4 days ago: ಚಿಂತನ ಪುಸ್ತಕ ಪ್ರಕಟಿಸಿರುವ ವಿಠ್ಠಲ ಭಂಡಾರಿ ಸಂಪಾದಿಸಿರುವ “ಒಡಲ ಬೆಂಕಿ – ಕನ್ನಡ ಕವಿಗಳು ಕಂಡಂತೆ ಹಸಿವು” ಪುಸ್ತಕ ಮೊ … more →
bhadravathi wrote 3 weeks ago: A PSALM OF LIFE TELL me not, in mournful numbers, Life is but an emp … more →
ಆಸು ಹೆಗ್ಡೆ wrote 1 month ago: Just agreeing to every word is no compromise, But, understanding every word and agreeing to is; Ju … more →
jaenugudu wrote 2 months ago: ನನ್ನ ತಂಗಿ ನಯನ ಬೆಳಗ್ಗೆದ್ದು ಸ್ನಾನ ದೇವರಿಗೆ ನಮನ ಉಂಡಳು ಮೃಷ್ಟಾನ್ನ. … more →
ಆಸು ಹೆಗ್ಡೆ wrote 2 months ago: Mr. LK Advani you either speak out or just walk out Please make way for others if you can … more →
chetana chaitanya wrote 3 months ago: ಇದೋ! ಕತ್ತಲಾಗಿದೆ. ನಿನ್ನ ಬೆತ್ತಲು ಕಾಣುವುದಿಲ್ಲ ನಿನಗೂ… ನಾಚಿಕೆ ಕಿತ್ತೆಗೆ, ಒಳಗನೆಲ್ಲ ಹರಡಿ ಹಗುರಾಗು. ಸುಳ್ … more →
cautiousmind wrote 3 months ago: I’m really shocked In the way she looks. Also to her talk and also to her walk. Her twinkling eyes I … more →
cautiousmind wrote 3 months ago: ಮುಖ -1 ಮಳೆ ಅಂದ್ರೆ ಉಸಿರು, ಮಳೆ ಅಂದ್ರೆ ಬೆಳೆ ಮತ್ತು ಬೆಲೆ ಮಳೆ ಅಂದ್ರೆ ಹಸಿರು, ಹೊಸ ಚಿಗುರು, ಹಬೆ ಆಡ್ತಾ ಇರೋ ಕಾಫಿ … more →
cautiousmind wrote 3 months ago: ಚುಕ್ ಬುಕ್ ಚುಕ್ ಬುಕ್ ರೈಲು ಬಂಡಿ ಪೆಟ್ರೋಲ್ ಉಗ್ಗಿ ಕೊಂದೆ ಮಂದಿ ಜಾತಿಯ ಸೇಂದಿ ಕುಡಿದೂ ಕುಣಿದಿ ನಿನಗೇನ್ ಸಿಕ್ತೋ, ಅವ … more →
uniquesupri wrote 3 months ago: - ರಂಜಿತ್ ಅಡಿಗ, ಕುಂದಾಪುರ. ಒಮ್ಮೆಯಾದರೂ ಈ ಸಂಬಂಧಗಳಾಳಕ್ಕೆ ಇಣುಕಲೇ ಬೇಕು ಅದು ಈರುಳ್ಳಿ ಸಿಪ್ಪೆ ಸುಲಿದಂತೆ ಮೊನ್ನೆಮೊ … more →
chetana chaitanya wrote 3 months ago: ಇದು ನನ್ನ `ಸಿಡಿಲಾಗಲು ಕಾದಿದ್ದೇನೆ’ ಕವಿತೆಗೆ ಸುದರ್ಶನ ಬೇಳೂರು ಅವರು ಪ್ರತಿಕ್ರಿಯೆಯಾಗಿ ಪೋಸ್ಟ್ ಮಾಡಿದ್ದ ಕವಿ … more →
ವಿಜಯರಾಜ್ ಕನ್ನಂತ wrote 4 months ago: ಎಡೆಬಿಡದೆ ಸುರಿವ ಮಳೆಯ ಕಂಡರೇಕೋ ಭೀತಿ… ಹೀಗೆಯೇ ಸುರಿದಿತ್ತಲ್ಲ ಧಾರೆಯಾಗಿ ನಿನ್ನ ಪ್ರೀತಿ… ಒಮ್ಮೆಲೇ ಸು … more →
ಆಸು ಹೆಗ್ಡೆ wrote 4 months ago: Baby cuckoo enjoyed being in the crow’s nest, Fellow baby crow thought he too was the best, … more →
ತಳುಕು ಶ್ರೀನಿವಾಸ wrote 7 months ago: ಹಳದೀ ಲೋಹ ಅದರ ಮೇಲೆ ಬೇಡ ಮೋಹ ಎಷ್ಟು ಹೇಳಿದರೇನಂತೆ ನನ್ನ ಮನ ಮಾತ ಕೇಳೀತೇ ಮನದೊಂದು ಮಾತಾದರೇ ಕರದೊಂದು ಕೃತಿ ಕೂಡಿಸಿಡು … more →
pavankir wrote 8 months ago: ಅಲ್ಪನಾದ ಆಗಸನ ಕಲ್ಪನೆಯ ಮಾತುಗಳ ಸ್ವಲ್ಪವೂ ಶಂಕಿಸದೇ ಕಲ್ಪ ಕಲಿ ರಾಮ ತನ್ನ ತಲ್ಪ ಸತಿಯ ಕಾನನಕ್ಕಟ್ಟಲ್ಲಿಲ್ಲವೇ? ಬಲ್ಪುಳ … more →
ಆಸು ಹೆಗ್ಡೆ wrote 8 months ago: I have a new slogan and an appeal to our leaders, Lets save our slums and let us take more awards; … more →
uniquesupri wrote 1 year ago: ಬೈಕಿಗೆ ನೂರು ಅಶ್ವದ ಉನ್ಮಾದ ಒಳಗಿನ ಚೈತನ್ಯಕ್ಕೆ ದಿವ್ಯ ಆಲಸ್ಯ ಗೋಡೆಯ ಗಡಿಯಾರದಲ್ಲಿ ಮುಳ್ಳುಗಳ ದುಡಿಮೆ ಕೈಗಳಿಗೆ ಸಂಕೋ … more →
Punchline-Ganesh wrote 1 year ago: ಭಾವಾಂತರಾಳದ ಭಾವನೆಗಳ ಮುಗುಳ್ನಗೆಯಲಿ ಚಿಮ್ಮಿಸಿದವಳೇ, ಪ್ರೇಮಾನುಭವದ ವಿಸ್ಮಯಗಳ ನನಗಾಗಿ ತಂದವಳೇ, ಭಾವಗಡಲ ಭಾವಲಹರಿಗಳ ಮ … more →