ಬ್ರಾಹ್ಮಣನಿಗೆ ಸಿಟ್ಟು ಗೃಹಿಣಿಯ ಕಡೆ ಕೋಪದಿಂದ ಉರಿಗಣ್ಣು ಬಿಡುವನು. ಆದರೆ ಆಕೆಗೆ ಏನೂ ಆಗುವುದಿಲ್ಲ. ಬ್ರಾಹ್ಮಣನಿಗೆ ಆಘಾತ, ಆಶ್ಚರ್ಯ, ಗರ್ವಭಂಗ. ತಾವು ಮೊದಲಿದ್ದ ಮನೆಗೆ ವಿದ್ಯಾನಂದರು ಬಂದು, ಇಂದು ಇಲ್ಲಿದ್ದು, ನಾಳೆ ಮುಂದಿನ ಊರಿಗೆ ಪ್ರಯಾಣ… more →
ವಾಗ್ದೇವಿ ಕ್ರಿಯೇಷನ್vagdevicreation wrote 1 day ago: ಬ್ರಾಹ್ಮಣನಿಗೆ ಸಿಟ್ಟು ಗೃಹಿಣಿಯ ಕಡೆ ಕೋಪದಿಂದ ಉರಿಗಣ್ಣು ಬಿಡುವನು. ಆದರೆ ಆಕೆಗೆ ಏನೂ ಆಗುವುದಿಲ್ಲ. ಬ್ರಾಹ್ಮಣನಿಗೆ ಆಘ … more →
vagdevicreation wrote 2 days ago: ವಿದ್ಯಾನಂದ ದಂಪತಿಗಳು ಹೋಗುತ್ತಿರುವಾಗ ಎದುರಿಗೆ ಬಂದ ಮುದುಕರೊಬ್ಬರು, ತಾನು ಪ್ರವಚನದಲ್ಲಿದ್ದುದಾಗಿಯೂ, ಅಲ್ಲಿ ಗಿರಿ ಹೇ … more →
Bharata wrote 3 days ago: ಗೆಳೆಯನೊಬ್ಬನ ಮಗನ ನಾಮಕರಣ ಮುಗಿದಿತ್ತು. ಏನು ಹೆಸರಿಟ್ಟೆ ಎಂದು ಕೇಳಿದಾಗ ‘ಅಭಿ’ ಎಂದ. ಸರಿ, ಪೂರ್ತಿ ಹೆಸ … more →
vagdevicreation wrote 3 days ago: ಗಿರಿಯನ್ನು ಆಶ್ಚರ್ಯಕರವಾಗಿ ಭೇಟಿ ಮಾಡುವ ಸಾಧು (ಹಿಂದೆ ಮೈಗೆ ಬೆಂಕಿ ತಗಲಿದ್ದ ಸಾಧು). ಗಿರಿ ತನ್ನ ಚಿಂತೆ ಹೇಳಿದಾಗ, ಆ … more →
vagdevicreation wrote 4 days ago: ವಿದ್ಯಾನಂದರೊಡನೆ ಆದ ಘಟನೆಗಳನ್ನು ಯೋಚಿಸಿ, ಚಿಂತೆಯಿಂದ “ಆರು ಬದುಕಿದರಯ್ಯ” ಕೀರ್ತನೆ ಹಾಡುತ್ತಿದ್ದ ಗಿರಿ … more →
vagdevicreation wrote 4 days ago: ರಚನೆ: ಪುರಂದರದಾಸರು ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್ ಆರು ಬದುಕಿದರಯ್ಯ ಹರಿ ನಿನ್ನ ನಂಬಿ ತೋರು ಈ ಜಗದೊಳಗ … more →
vagdevicreation wrote 4 days ago: ಗಿರಿ ಮತ್ತು ಚಿಕ್ಕಮ್ಮನಿಗೆ ಎದುರು ಬಂದ ಪಂಡಿತರು ತಮ್ಮ ವಂಗ್ಯೋಕ್ತಿಗಳಿಂದ ನಿನ್ನನ್ನು ಸೋಲಿಸುವವರು ಇದ್ದಾರಲ್ಲ ಎಂದು ತ … more →
vagdevicreation wrote 4 days ago: ವಿದ್ಯಾನಂದರು ಗಿರಿಯನ್ನು ಅವಳ ಊರಿಗೆ ಕಳಿಸಿ, ನಂತರ ನನಗೆ ಸನ್ಮಾನ ಎಂದು ತೀರ್ಮಾನ ಹೇಳುವರು. ಗಿರಿ ಇದ್ದರೆ ಸನ್ಮಾನಕ್ಕೆ … more →
vagdevicreation wrote 1 week ago: ರಚನೆ: ಪುರಂದರದಾಸರು ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್ ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ … more →
vagdevicreation wrote 1 week ago: ವೆಂಕಮ್ಮ ಹಿಂದೆ ತುಂಗ ಒಡವೆ ಗಂಟನ್ನು ಎತ್ತಿಟ್ಟಿದ ವಿಷಯ ಪ್ರಸ್ತಾಪಿಸಿ, ಈ ಬಾರಿ ಅವಳೇ ತೆಗೆದಿರಬೇಕು ಎಂದು ಚುಚ್ಚಿಕೊಡು … more →
vagdevicreation wrote 1 week ago: ಠೇಂಕಾರದಿಂದ ವಿದ್ಯಾನಂದರು ಗಿರಿಯನ್ನು ನೇರವಾಗಿ ನಾನು ಹೇಳಿದ್ದು ಸರಿಯಿತ್ತೆ ಎಂದು ಪ್ರಶ್ನಿಸಿದಾಗ, ಗಿರಿ ಏನನ್ನೂ ಉತ್ತ … more →
vagdevicreation wrote 1 week ago: ಮಧ್ಯಸ್ತ ನಿರ್ದಿಷ್ಟ ದಿನದಂದು ನಿಶ್ಚಿತಾರ್ಥ ಎಂದು ಘೋಷಿಸುವನು. ಎಲ್ಲರಿಗೂ ಸಂತೋಷ. ವೆಂಕಮ್ಮನಿಗೆ ಅತೀವ ಸಂತೋಷ. ಮಧ್ಯಸ್ … more →
vagdevicreation wrote 1 week ago: ವಿದ್ಯಾನಂದರು ಪ್ರವಚನದಲ್ಲಿ ಹಲವಾರು ಪ್ರಶ್ನೆಗಳನ್ನು ಹಾಕಿ, ದೊಡ್ಡವರು ಅದಕ್ಕೆ ಉತ್ತರ ನೀಡಲಾಗದೆ ತತ್ತರಿಸಿದಾಗ, ಗರ್ವದ … more →
vagdevicreation wrote 1 week ago: ತಿಪ್ಪರಸನ ಮನೆಯವರು, ಪಂಡಿತರು, ಮುಖಂಡ, ಗಿರಿ, ಇತರರು ವಿದ್ಯಾನಂದರನ್ನು ಆಹ್ವಾನಿಸುವುದು. ಅತೀವ ಗೌರವದಿಂದ ಅವರನ್ನು ಕರ … more →
vagdevicreation wrote 1 week ago: ರಚನೆ: ಕನಕದಾಸರು ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್ ವರವ ಕೊಡು ಎನಗೆ ವಾಗ್ದೇವಿ ನಿಮ್ಮ ಚರಣಕಮಲಂಗಳನು ದಯಮಾಡ … more →
vagdevicreation wrote 1 week ago: ಪಂಡಿತರ ಮನೆಗೆ ಬಂದ ಗಿರಿ, ಅವರನ್ನು ಸಮಾರಂಭಕ್ಕೆ ಬರಲು ಆಹ್ವಾನಿಸುವಳು. ಇಬ್ಬರಿಗೂ ವಾಗ್ವಾದ. ಆದರೆ ಗಿರಿಯ ಮುಗ್ಧ ಮಾತು … more →
vagdevicreation wrote 1 week ago: ರಚನೆ: ಪುರಂದರದಾಸರು ಗಾಯನ: ವಾರಿಜಶ್ರೀ ಸಂಗೀತ: ಪ್ರವೀಣ್ ಡಿ ರಾವ್ ಅಂಬಿಗ ನಾ ನಿನ್ನ ನಂಬಿದೆ ಜಗ ದಂಬಾರಮಣ ನಿನ್ನ ನಂಬಿ … more →
vagdevicreation wrote 1 week ago: ತಿಪ್ಪರಸನ ಮನೆಯಲ್ಲಿ ಪಂಡಿತರು, ಎಲ್ಲರೂ ಸೇರಿ ಸ್ವಾಗತಕ್ಕೆ ಸಿದ್ಧತೆ ಮಾಡುತ್ತಿರುವಾಗ, ಪಂಡಿತರಿಗೆ ಆಕಸ್ಮಿಕವಾಗಿ ಗಿರಿಯ … more →
vagdevicreation wrote 1 week ago: ವಿದ್ಯಾನಂದರ ಬಳಿ ಬಂದ ಅವರ ಹೆಂಡತಿ, ತಾವು ಇಳಿದುಕೊಳ್ಳಲು ಹೋಗುತ್ತಿರುವ ಮನೆಯ ಸೊಸೆ ಗಿರಿ ಅತೀವ ದೈವ ಭಕ್ತಳಂತೆ, ಅವಳ ಬ … more →