<?xml version="1.0" encoding="UTF-8"?><!-- generator="wordpress.com" -->
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	>

<channel>
	<title>blogs-intro &amp;laquo; WordPress.com Tag Feed</title>
	<link>http://wordpress.com/tag/blogs-intro/</link>
	<description>Feed of posts on WordPress.com tagged "blogs-intro"</description>
	<pubDate>Wed, 08 Oct 2008 03:29:12 +0000</pubDate>

	<generator>http://wordpress.com/tags/</generator>
	<language>en</language>

<item>
<title><![CDATA[ಬ್ಲಾಗ್ ಬೀಟ್ 13]]></title>
<link>http://nagenagaaridotcom.wordpress.com/?p=380</link>
<pubDate>Tue, 19 Aug 2008 13:01:35 +0000</pubDate>
<dc:creator>Nage samrat</dc:creator>
<guid>http://nagenagaaridotcom.kn.wordpress.com/2008/08/19/%e0%b2%ac%e0%b3%8d%e0%b2%b2%e0%b2%be%e0%b2%97%e0%b3%8d-%e0%b2%ac%e0%b3%80%e0%b2%9f%e0%b3%8d-13/</guid>
<description><![CDATA[ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇ]]></description>
<content:encoded><![CDATA[<p style="padding-left:30px;"><strong>ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ <span style="color:#008000;">ನಗೆಸಾಮ್ರಾಟ್</span>. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ</strong> <a href="http://nagesamrat@gmail.com/"><strong>ವಿಳಾಸಕ್ಕೆ</strong></a> <strong>ಒಂದು ಮಿಂಚಂಚೆ ಕಳುಹಿಸಿ.</strong></p>
<p><em><span style="color:#800000;">[ಬೀಟು ಹಾಕಲು ಹೋದ ಸಾಮ್ರಾಟರಿಗೆ ಈ ಬಾರಿ ಜನರು ತುಂಬಾ ಗಂಭೀರವಾಗಿದ್ದಾರೆ ಎಂದು ಗಾಬರಿಯಾಯ್ತು. ಬಹುಮಂದಿ ಮಾಧ್ಯಮವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ, ಕೆಲವರು ಬಾಂಬುಗಳ ಬಗ್ಗೆ ಬರೆಯುತ್ತಿದ್ದಾರೆ, ಸ್ವಾತಂತ್ರ ದಿನಾಚರಣೆಯ ಸಂಭ್ರಮವನ್ನು ಗಂಭೀರವಾಗಿ ಆಚರಿಸುತ್ತಿದ್ದಾರೆ. ಹೀಗಾಗಿ ನಗಾರಿಯ ಬೀಟಿಗೆ ಸಿಕ್ಕಿದ್ದು ಇಷ್ಟೇ] </span></em></p>
<p><strong>ಮಜಾವಾಣಿ</strong></p>
<p>ಕರ್ನಾಟಕದಲ್ಲಿ ರೈತನೋರ್ವ ತನ್ನ ತೊಂಭತ್ತೆಂಟನೆಯ ವಯಸ್ಸಿನಲ್ಲಿ ನೈಸರ್ಗಿಕ ಸಾವಿನಿಂದ ಸತ್ತಿದ್ದು ರಾಜ್ಯದಲ್ಲಿ ತೀವ್ರವಾದ ಸಂಚಲನವನ್ನು ಹುಟ್ಟು ಹಾಕಿದೆ. ಮುಖ್ಯ ಮಂತ್ರಿಗಳು ನಮ್ಮ ರಾಜ್ಯದಲ್ಲಿ ನೈಸರ್ಗಿಕ ಸಾವು ಬಂದು ಸಾಯುವ ರೈತರೂ ಇದ್ದಾರೆ ಎಂದು ಖುಶಿಯಾಗಿದ್ದಾರಂತೆ <a href="http://majavani.blogspot.com/2008/08/blog-post_09.html#links">ಎಂದು ವರದಿ ಮಾಡಿದೆ</a> ‘ಮಜಾವಾಣಿ’ ಪತ್ರಿಕೆ.</p>
<p><strong>ಬೊಗಳೆ ರಗಳೆ</strong></p>
<p>ಸ್ವಾತಂತ್ರ್ಯ ದಿನಾಚರಣೆಯ ದಿನ ಅನೇಕಾನೇಕರು ಸ್ವತಂತ್ರವಾಗಿ ಕನಸು ಕಾಣುತ್ತಾರೆ. ಹಾಗೆಯೇ ನಮ್ಮ ಬೊಗಳೆ ಸೊಂಪಾದಕರು ದೇಶದ ಪ್ರಧಾನಿಯಾದಂತೆ ಕನಸು ಕಂಡಿದ್ದಾರೆ. ಆದರೆ ಇದು ನಮ್ಮ ನಿಮ್ಮಂತೆ ಕೇವಲ ಅಸ್ಪಷ್ಟ ಕನಸಲ್ಲ. ಪ್ರಧಾನಿಯಾದ <a href="http://bogaleragale.blogspot.com/2008/08/blog-post_16.html">ಯಶೋಗಾಥೆಯೇ ಕನಸಿನಲ್ಲಿ ಮೂಡಿಬಂದಿದೆ.</a><br />
ಈ ದೇಶವನ್ನು ಕಾಪಾಡಲು ಆ ದೇವರಿಂದಲೇ ಸಾಧ್ಯವಿಲ್ಲ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದನ್ನು ವರದಿ ಮಾಡಿರುವ ಬೊಗಳೆ ಆ ಹೇಳಿಕೆಯ ಹಿಂದಿನ <a href="http://bogaleragale.blogspot.com/2008/08/blog-post_18.html">ಕಾರಣವನ್ನು ಪತ್ತೆ ಹಚ್ಚಿದೆ.</a></p>
<p><strong>ಕೆಂಡಸಂಪಿಗೆಯ ಸುದ್ದಿ ಕ್ಯಾತ</strong></p>
<p>‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು' ಅನ್ನೋ ಮಾತಿದೆ. ಕೇವಲ ಮಾತಾಡುವುದು ಮಾತ್ರ ಅಲ್ಲ ಅರ್ಥವಾಗದ ಹಾಗೇ ಮಾತನಾಡಿದರೆ ಎಂತೆಂಥ ಅನಾಹುತ ಆದೀತು, ದಂಡ ತೆರಬೇಕಾದೀತು ಅನ್ನುತ್ತಾನೆ ಸುದ್ದಿ ಕ್ಯಾತ ಯಾಕೆ ಅಂತ ತಿಳೀಬೇಕಾ? <a href="http://www.kendasampige.com/article.php?id=1232">ಈ ಕ್ಯಾತೆ ಓದಿ.</a></p>
]]></content:encoded>
</item>
<item>
<title><![CDATA[ಬ್ಲಾಗ್ ಬೀಟ್ 12]]></title>
<link>http://nagenagaaridotcom.wordpress.com/2008/08/01/%e0%b2%ac%e0%b3%8d%e0%b2%b2%e0%b2%be%e0%b2%97%e0%b3%8d-%e0%b2%ac%e0%b3%80%e0%b2%9f%e0%b3%8d-12/</link>
<pubDate>Fri, 01 Aug 2008 04:10:08 +0000</pubDate>
<dc:creator>Nage samrat</dc:creator>
<guid>http://nagenagaaridotcom.kn.wordpress.com/2008/08/01/%e0%b2%ac%e0%b3%8d%e0%b2%b2%e0%b2%be%e0%b2%97%e0%b3%8d-%e0%b2%ac%e0%b3%80%e0%b2%9f%e0%b3%8d-12/</guid>
<description><![CDATA[
ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇ]]></description>
<content:encoded><![CDATA[<blockquote>
<p><strong>ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ <span style="color:#008000;">ನಗೆಸಾಮ್ರಾಟ್</span>. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ</strong> <a href="http://nagesamrat@gmail.com/"><strong>ವಿಳಾಸಕ್ಕೆ</strong></a> <strong>ಒಂದು ಮಿಂಚಂಚೆ ಕಳುಹಿಸಿ.</strong></p>
<p> <!--more--></p></blockquote>
<p><strong>ಮಜಾವಾಣಿ</strong></p>
<p>ತಮ್ಮ ವೃತ್ತಿಪ್ರರತೆ ಹಾಗೂ 'ವಸ್ತು'ನಿಷ್ಠತೆಯಿಂದ ಹೆಸರುವಾಸಿಯಾಗುತ್ತಿರುವ 'ಮಜಾವಾಣಿ' ತಮ್ಮ ಪತ್ರಿಕೆಯಲ್ಲಿನ ಉತ್ಕೃಷ್ಟ ಗುಣಮಟ್ಟದ 'ಛಾಯಾ'ಚಿತ್ರಗಳಿಂದಾಗಿ ತನ್ನ 'ಸಹೋದರಿ' ಪತ್ರಿಕೆಗೇ ಮುಳುವಾಗುತ್ತಿರುವ ಸುದ್ದಿ ಸಾಮ್ರಾಟರನ್ನು ತಲುಪಿದೆ. <br>ಇದಕ್ಕೆ ಕಾರಣ, <a href="http://majavani.blogspot.com/2008/07/blog-post_28.html#links">'ದಿ ಗೋಬಿ ಮಂಚೂರಿಯನ್ ಕ್ಯಾಂಡಿಡೇಟ್'</a> ಎಂಬ ಆಸ್ಕರ್‌ಗೆ 'ಸ್ಕರ್ಟ್'ಲಿಸ್ಟ್ ಆಗಿರುವ ಚಿತ್ರದ ಪ್ರೀಮಿಯರ್ ಶೋಗೆ ಯಾವ ಪತ್ರಿಕೆಯ ಸೊಂಪಾದಕರನ್ನೂ ಆಹ್ವಾನಿಸದೆ ಕೇವಲ ವಾರ್ತಾ ವಿದೂಷಕರನ್ನು ಆಹ್ವಾನಿಸಿದ್ದು. ಮಜಾವಾಣಿಯಲ್ಲಿ ಮಾತ್ರ ಆ ಸಿನೆಮಾ ವಿಮರ್ಶೆ ವಿಮರ್ಶಾ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.</p>
<p><strong>ಬೊಗಳೆ ರಗಳೆ</strong></p>
<p>ಎಲ್ಲೆಲ್ಲೋ ಬಾಂಬು ಸಿಡಿಯುತ್ತಿವೆ. ಬೊಗಳೆ ಬ್ಯೂರೋ ದೇಶದ ಬಗೆಗಿನ ನೈಜ ಕಾಳಜಿಯಿಂದ ಸತ್ಯದರ್ಶನದ ವರದಿಗಳನ್ನು ಮಾಡುತ್ತಿದೆ. <a href="http://bogaleragale.blogspot.com/2008/07/blog-post_30.html">ಇತ್ತೀಚಿನ ವ'ರದ್ದಿ'ಯ</a> ಪ್ರಕಾರ ಅಖಿಲ ಭಾರತ ಓಟು ಓಲೈಕೆ ಪಕ್ಷ ಪೋಲೀಸ್ ನಿಷ್ಕ್ರಿಯ ದಳ ಸ್ಥಾಪನೆಗೆ ಆಲೋಚಿಸುತ್ತಿರುವ ಭಯಾನಕ ಸುದ್ದಿ ಸ್ಫೋಟಗೊಂಡಿದೆ. <br>ದೇಶದ ಬೇರೆ ಬೇರೆ ಪ್ರಮುಖರು ಬಾಂಬ್ ಸ್ಫೋಟದ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಬೇರಾವ ಪತ್ರಿಕೆಯೂ ಪ್ರಕಟಿಸಿದ ರೀತಿಯಲ್ಲಿ <a href="http://bogaleragale.blogspot.com/2008/07/blog-post_28.html" target="_blank">ಬೊಗಳೆ ವರದಿ ಮಾಡಿದೆ.</a></p>
<p><strong>ಪ್ರಕಾಶ್ ಶೆಟ್ಟಿ ಪಂಚ್</strong></p>
<p>ನಮ್ಮದು ಬಾಂಬ್ ನಿಷ್ಕ್ರಿಯ ದಳವೋ ಅಥವಾ ಕೇವಲ ನಿಷ್ಕ್ರಿಯ ದಳವೋ? <a href="http://prakashshettypunch.blogspot.com/" target="_blank">ಯಾಕೆ ಸಂಶಯ ಅಂತೀರಾ?</a> ಚಮ್ಮಾರನೊಬ್ಬ ಬರಿಗೈಲಿ ನಿಷ್ಕ್ರಿಯಗೊಳಿಸಿದ್ದ ಬಾಂಬನ್ನೇ ಮತ್ತೆ ನಿಷ್ಕ್ರಿಯ ಗೊಳಿಸಲಿಕ್ಕೆ ನಮ್ಮ ದಳದ ಹದಿಮೂರು ಮಂದಿ ನಲವತ್ತು ನಿಮಿಷ ಮಣ್ಣು ಹೊತ್ತರಂತೆ!</p>
<p><strong>ಪಂಚ್ ಲೈನ್</strong></p>
<p>ಬಿಜೆಪಿಯವರು ತಮ್ಮನ್ನು ತಾವು ಶಿಸ್ತು, ತತ್ವ ಸಿದ್ಧಾಂತದ ಪಕ್ಷ ಎಂದು ಕರೆದುಕೊಳ್ಳುತ್ತಲೇ ಅವನ್ನೆಲ್ಲಾ ಗಾಳಿಗೆ ತೂರುತ್ತಿರುವುದರ ಹಿಂದಿನ ಮರ್ಮವೇನು? <a href="http://punchline.wordpress.com/2008/07/17/ಬಿಜೆಪಿಯವರು-ಯಾಕೆ-ತತ್ವ-ಸಿದ/" target="_blank">ಉತ್ತರಿಸಿದ್ದಾರೆ</a> ಪಂಚ್ ಲೈನ್ ಗಣೇಶ್.</p>
<p><strong>ಸುದ್ದಿ ಕ್ಯಾತ</strong></p>
<p>ಇದೊಂದು ಆಘಾತದ ಹಾಗೂ ನಿರಾಶೆಯ ಸುದ್ದಿ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಭಾರತದ ಸಂಸತ್ತನ್ನು ಹಿಂದಿಕ್ಕಿ ಮುಂದೆ ನಡೆದು ಬಿಟ್ಟಿದೆ. ನಮ್ಮ ಸಂಸದರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಏನಕ್ಕೆ ಅಂತೀರಾ? <a href="http://www.kendasampige.com/article.php?id=1143" target="_blank">ಸುದ್ದಿ ಕ್ಯಾತನ ಡೈಲಿ ಬೀಟ್ ನೋಡಿ...</a></p>
]]></content:encoded>
</item>
<item>
<title><![CDATA[ಬ್ಲಾಗ್ ಬೀಟ್ 8]]></title>
<link>http://nagenagaaridotcom.wordpress.com/2008/05/06/%e0%b2%ac%e0%b3%8d%e0%b2%b2%e0%b2%be%e0%b2%97%e0%b3%8d-%e0%b2%ac%e0%b3%80%e0%b2%9f%e0%b3%8d-8/</link>
<pubDate>Tue, 06 May 2008 04:58:17 +0000</pubDate>
<dc:creator>Nage samrat</dc:creator>
<guid>http://nagenagaaridotcom.kn.wordpress.com/2008/05/06/%e0%b2%ac%e0%b3%8d%e0%b2%b2%e0%b2%be%e0%b2%97%e0%b3%8d-%e0%b2%ac%e0%b3%80%e0%b2%9f%e0%b3%8d-8/</guid>
<description><![CDATA[
ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇ]]></description>
<content:encoded><![CDATA[<blockquote>
<p><strong><strong>ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ <span style="color:#008000;">ಸುದ್ದೀಶ</span>. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ</strong> <a href="http://nagesamrat@gmail.com/"><strong>ವಿಳಾಸಕ್ಕೆ</strong></a> <strong>ಒಂದು ಮಿಂಚಂಚೆ ಕಳುಹಿಸಿ.</strong></strong></p>
<p> <!--more--></p></blockquote>
<p><a href="http://www.kendasampige.com/article.php?id=650" target="_blank">ಕೆಂಡಸಂಪಿಗೆಯ ಸುದ್ದಿಕ್ಯಾತ</a></p>
<p>ಸಸ್ಯಪ್ರಿಯರಿಗೊಂದು ಎಚ್ಚರಿಕೆಯ ಸುದ್ದಿ. ಪೊದೆಗಳನ್ನು ಬೆಳೆಸಿ ಆದರೆ ಗೂಗಲ್ ಅರ್ಥ್‌ಗೆ ಕಾಣದ ಹಾಗೆ ಬೆಳಸಿ. ಎನ್ನುತ್ತಾನೆ ಸುದ್ದಿ ಕ್ಯಾತ. ಲಂಡನ್ನಿನ್ನ ಮಹಿಳೆಯೊಬ್ಬಳ ಕಥೆಯನ್ನು ಹೇಳಿ ಹೀಗೆ ನೀತಿಯನ್ನು ಹೇಳುತ್ತಾನೆ: "ಈ ಕಥೆಯ ನೀತಿ. ಭಗವಂತ ಕಾಣದ ಕಡೆ ಬಾಳೆಯ ಹಣ್ಣು ತಿನ್ನುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಗ್ಲೂಗಲ್ ಅರ್ಥ್‌ನ ಕ್ಯಾಮರಾ ಕಾಣದಂತೆ ಪೊದೆಗಳನ್ನು ಬೆಳೆಸುವುದು."</p>
<p><a href="http://avadhi.wordpress.com/" target="_blank">ಅವಧಿ</a></p>
<p>ಪ್ರಜಾವಾಣಿಯಲ್ಲಿ ತಮ್ಮ ಗೆರೆಗಳ ಮೂಲಕ ಹೆಸರು ಮಾಡಿರುವ ಪಿ.ಮಹಮ್ಮದ್ ಸಿಇಟಿ 'ಸೀಟು' ಹಂಚಿಕೆಯನ್ನು ತಮ್ಮ ಗೆರೆಗಳ ಮೊನಚಿನಲ್ಲಿ ಕುಟುಕಿದ್ದಾರೆ. <a href="http://avadhi.wordpress.com/2008/05/05/ಮಹಮದ್-ಮ್ಯಾಜಿಕ್-೧೩/" target="_blank">ಇಲ್ಲಿದೆ</a> ಗೆರೆಗಳ ಗಾರುಡಿಯ ಸೃಷ್ಟಿ.<img src="http://nagenagaaridotcom.files.wordpress.com/2008/05/prakash-shetty.png"></p>
<p><a href="http://prakashshettypunch.blogspot.com/" target="_blank">ಪ್ರಕಾಶ್ ಶೆಟ್ಟಿ ಪಂಚ್</a></p>
<p>ಈ-ಟಿವಿಯ ವಾರ್ತೆಯಲ್ಲಿ ಕಾರ್ಟೂನುಗಳನ್ನು ಬರೆಯುವುದರ ಮೂಲಕ ಮನೆ ಮಾತಾದ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ತಮ್ಮ ಕಾರ್ಟೂನುಗಳಿಗಾಗಿ ಒಂದು <a href="http://prakashshettypunch.blogspot.com/" target="_blank">ಬ್ಲಾಗು</a> ತೆರೆದಿದ್ದಾರೆ. ಪ್ರಕಾಶ್ ಶೆಟ್ಟಿಯವರ ಬ್ಲಾಗ್ ಈ ಸಂಚಿಕೆಯ ಹೈಲೈಟ್...</p>
<p><a href="http://bogaleragale.blogspot.com/" target="_blank">ಬೊಗಳೆ ರಗಳೆ</a></p>
<p>ಬೊಗಳೆ ಬಿಡುವುದರಲ್ಲಿ ನಿಸ್ಸೀಮರಾದ ಅಸತ್ಯ ಅನ್ವೇಷಿಯವರನ್ನೇ ಬೆಕ್ಕಸ ಬೆರಗಾಗುವಂತೆ ಬೊಗಳೆ ಬಿಟ್ಟ ಅಮೇರಿಕಾದ ಅಧಕ್ಷ ಜಾರ್ಜ್ ವಾಕರಿ'ಕೆ ಬುಶ್‌ರಿಗೆ ಬೊಗಳೆ ಬ್ಯೂರೋ ಮಂದಿ <a href="http://bogaleragale.blogspot.com/2008/05/blog-post_05.html" target="_blank">ಗಾಳ ಹಾಕಿದ್ದಾರೆ</a>. ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆ ಹೆಚ್ಚಲು ಭಾರತದ ಮಿಡ್ಲ್ ಕ್ಲಾಸ್ ಜನರ ತಿಂಡಿಪೋತತನವೇ ಕಾರಣ ಎಂದು ಬೊಗಳೆ ಬಿಟ್ಟು ಮೆಕ್ ಡೋನಾಲ್ಡ್ ತಿಂದು ಉಬ್ಬಿ ಕೊಬ್ಬಿ ಬೊಬ್ಬಿರಿಯುತ್ತಿರುವ ಅಮೇರಿಕನ್ನರ ಹಿಂದೆ ಸ್ವಸ್ಥ ಅಡಗಿ ಕುಳಿತಿರುವ ಬುಶ್ 'ಪೊದೆ'ಗೆ ಗಾಳ ಹಾಕಲು ಹೊರಟಿರುವ ಅನ್ವೇಷಿಯವರಿಗೆ ನಗೆ ಸಾಮ್ರಾಟರ ಪರವಾಗಿ ಶುಭಾಶಯ...</p>
<p><a href="http://majavani.blogspot.com/" target="_blank">ಮಜಾವಾಣಿ</a></p>
<p>ಪತ್ರಿಕೆಗಳಲ್ಲೆಲ್ಲಾ ರಾಜಕೀಯ ಪಕ್ಷಗಳ ಜಾಹೀರಾತು ನೋಡಿ ಕಣ್ಣು ಕೆಂಪಗಾಗಿರುವವರಿಗೆ 'ಮಜಾವಾಣಿ'ಯಲ್ಲಿನ <a href="http://majavani.blogspot.com/2008/05/blog-post.html#links" target="_blank">ಈ ಜಾಹೀರಾತು</a> ರುಚಿಸಬಹುದು.</p>
<p><br><a href="http://punchline.wordpress.com/" target="_blank">ಪಂಚ್ ಲೈನ್</a></p>
<p>ಪಂಚಿಸುವುದರಲ್ಲಿ ಅಪಾರವಾಗಿ ಕೆಲಸ ಮಾಡುತ್ತಿರುವ ಗಣೇಶ್ ಸುಂದರವಾಗಿರದ ಹೆಂಡತಿಯನ್ನು ಪಡೆದವರೆಲ್ಲರೂ ಸಮಾಜ ಸೇವಕರಾಗಬಹುದು ಎಂದು<a href="http://punchline.wordpress.com/2008/05/03/ತಮ್ಮ-ಹೆಂಡತಿ-ಸುಂದರವಾಗಿರದವ/" target="_blank">ಸಲಹೆಯನ್ನು</a> ನೀಡಿದ್ದಾರೆ. ಮಲ್ಲಿಕಾ ಶೆರಾವತಳ ಶಾಶ್ವತ ಅಭಿಮಾನಿಯಾದ ಗಣೇಶ್ ಆಕೆ ಟಿಫಾನೀಸ್ ತೆರೆದರೆ ಹೇಗೆ ಅಂತಲೂ <a href="http://punchline.wordpress.com/2008/04/30/ಮಲ್ಲಿಕಾ-ಶೆರಾವತ್-ಬೆಂಗಳೂರಲ/" target="_blank">ಯೋಚಿಸಿದ್ದಾರೆ.</a></p>
<p style="text-align:right;"><span style="color:#008040;">ಕಳೆದ ಸಂಚಿಕೆಯ <a href="http://nagenagaaridotcom.wordpress.com/2008/04/26/ಬ್ಲಾಗ್-ಬೀಟ್-7/" target="_blank">ಬ್ಲಾಗ್ ಬೀಟ್</a></span></p>
]]></content:encoded>
</item>
<item>
<title><![CDATA[ಬ್ಲಾಗ್ ಬೀಟ್ 7]]></title>
<link>http://nagenagaaridotcom.wordpress.com/2008/04/26/%e0%b2%ac%e0%b3%8d%e0%b2%b2%e0%b2%be%e0%b2%97%e0%b3%8d-%e0%b2%ac%e0%b3%80%e0%b2%9f%e0%b3%8d-7/</link>
<pubDate>Sat, 26 Apr 2008 03:23:25 +0000</pubDate>
<dc:creator>Nage samrat</dc:creator>
<guid>http://nagenagaaridotcom.kn.wordpress.com/2008/04/26/%e0%b2%ac%e0%b3%8d%e0%b2%b2%e0%b2%be%e0%b2%97%e0%b3%8d-%e0%b2%ac%e0%b3%80%e0%b2%9f%e0%b3%8d-7/</guid>
<description><![CDATA[
ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇ]]></description>
<content:encoded><![CDATA[<blockquote>
<p style="text-align:left;"><strong><strong>ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ <span style="color:#008000;">ಸುದ್ದೀಶ</span>. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ</strong> <a href="http://nagesamrat@gmail.com/"><strong>ವಿಳಾಸಕ್ಕೆ</strong></a> <strong>ಒಂದು ಮಿಂಚಂಚೆ ಕಳುಹಿಸಿ.</strong></strong></p>
</blockquote>
<p>ಸಾಮ್ರಾಟರ ಬೀಟಿನ ಏಟಿಗೆ ಬಲಿಯಾದ ಮಿಕಗಳ್ಯಾವುವು ನೋಡೋಣ ಬನ್ನಿ...</p>
<p><strong>'ಕೆಂಡ ಸಂಪಿಗೆ'ಯ ಸುದ್ದಿಕ್ಯಾತ</strong></p>
<p>ಕೃತಕ ಪ್ಲಾಸ್ಟಿಕ್ ಹೂವು ಕೇಳಿದ್ದೀರಿ, ಕೃತಕ ಹಣ್ಣು ಕೇಳಿದ್ದೀರಿ, ಕೃತಕ ಮಗು ಕೇಳಿದ್ದೀರಿ, ಕೃತಕ ಹೃದಯವನ್ನೂ ಕೇಳಿದ್ದೀರಿ ಆದರೆ ಕೃತಕ ಲೇಖಕ ಕಾದಂಬರಿ ಬರೆದದ್ದನ್ನು ಕೇಳಿದ್ದೀರಾ? ಇಂಥದ್ದೊಂದು ಸುದ್ದಿಯನ್ನು ಬೀಟಿನಲ್ಲಿ ಹಿಡಿದು ತಂದಿದ್ದಾನೆ <a href="http://kendasampige.com/writer_profile.php?id=100" target="_blank">ಸುದ್ದಿ ಕ್ಯಾತ.</a> ಕಾಲ್ಪನಿಕ ಲೇಖಕ ಬರೆದ ಕಾಲ್ಪನಿಕ ಕೃತಿಗಳು ಪಡೆದ ಮನ್ನಣೆ, ಕೊನೆಗೆ ಅಸಲು ಲೇಖಕ ಬೆಳಕಿಗೆ ಬಂದು ತೆರಬೇಕಾದ ದಂಡದ ಬಗ್ಗೆ <a href="http://kendasampige.com/article.php?id=548" target="_blank">ಇಲ್ಲಿ</a> ಮಾಹಿತಿಯಿದೆ.</p>
<p>ಆದರೆ ಬಾಟಮ್ ಕೆಳಗಿನ ಲೈನರ್‌ನಲ್ಲಿ ಕ್ಯಾತ "ಭೈರಪ್ಪನವರ ಆವರಣ ಕಾದಂಬರಿಯ ನಾಯಕಿ ಲಕ್ಷ್ಮಿ/ರಜಿಯಾ ಬರೆದ ಕಾದಂಬರಿ ಪ್ರಕಾಶನಗೊಂಡರೆ ಅದು ಆವರಣಕ್ಕಿಂತ ಹೆಚ್ಚು ಮಾರಾಟವಾಗುವುದೇ?" ಎನ್ನುವ ಮೂಲಕ ಕ್ಯಾತೆ ತೆಗೆಯುವುದನ್ನು ಮಾತ್ರ ಮರೆಯಲಿಲ್ಲ!</p>
<p><br><strong><a href="http://punchline.wordpress.com/" target="_blank">ಪಂಚ್ ಲೈನ್</a></strong></p>
<p>ಕೋಮುವಾದದ ಸದ್ದಡಗಿಸುವ ಮಾತನ್ನು ಮಾಡುತ್ತಿದ್ದಾರೆ ಎಲ್ಲರೂ. ಆದರೆ ಕೋಮುವಾದವನ್ನು ಅಳಿಸಿ ಮಾನವೀಯತೆಯನ್ನು ಉಳಿಸುವುದು <a href="http://punchline.wordpress.com/2008/04/13/ಅಳಿಸಿ-ಮತ್ತು-ಉಳಿಸಿ-ಹೋರಾಟ/" target="_blank">ಎಷ್ಟು ಸುಲಭ</a> ಎಂದು ಪಂಚಿಸಿದ್ದಾರೆ ಗಣೇಶ್.</p>
<p><a href="http://bogaleragale.blogspot.com/" target="_blank"><strong>ಬೊಗಳೆ</strong></a></p>
<p>ಬೊಗಳೂರು ಚುನಾವಣಾ ಬ್ಯೂರೋ <a href="http://bogaleragale.blogspot.com/2008/04/blog-post_17.html" target="_blank">'ಬೊಗಳೆ ಚುನಾವಣಾ ಪ್ರಣಾಳಶಿಶು ಬಿಡುಗಡೆ'ಮಾಡಿದೆ.</a> ತನ್ನ ವಿರೋಧಿ ಪತ್ರಿಕೆಯಲ್ಲಿ ಪ್ರಕಟವಾಗಬೇಕಾದ ಜಾಹೀರಾತನ್ನು ಕದ್ದು, ಕೆರೆದು ಪ್ರಕಟಿಸಿದ್ದಾರೆ. ಅವರ 'ಪ್ರಣಾಳಶಿಶು'ವಿನ ಸ್ಯಾಂಪಲ್ ನೋಡಿ ಇಲ್ಲಿ:</p>
<p><em>ಯಾವುದೇ ಸೌಲಭ್ಯಲ್ಲದ, ತೀರಾ ಹಿಂದುಳಿದ ಹಳ್ಳಿಗಳಿಗೆ ಕಲರ್ ಟಿವಿ. ಇದನ್ನು ಕೊಡಲು ಪ್ರಮುಖ ಕಾರಣವೆಂದರೆ ಕಲರ್ ಟೀವಿ ತರಬೇಕಿದ್ದರೆ ಅಲ್ಲಿಗೆ ರಸ್ತೆಯಾಗಬೇಕು, ಅದನ್ನು ನೋಡಬೇಕಿದ್ದರೆ ಕರೆಂಟು ಬೇಕು. ನಾವು ಇಲ್ಲಿಂದ ಎಷ್ಟರವರೆಗೆ ಆರಿಸಿಬರುತ್ತೇವೋ ಅಷ್ಟರವರೆಗೆ ರಸ್ತೆ, ಕರೆಂಟು ಇತ್ಯಾದಿ ವ್ಯವಸ್ಥೆ ಆಗುವುದು ಸಾಧ್ಯವಿಲ್ಲ. ಹೀಗಾಗಿ ಕಲರ್ ಟೀವಿಯನ್ನು ಕೊಂಡು ರಾಶಿ ಹಾಕುತ್ತೇವೆ. ಹರಾಜು ಕೂಡ ಹಾಕುತ್ತೇವೆ.</em></p>
<p>ಇಂಥ ಪ್ರಣಾಳಶಿಶುವನ್ನು ಕೊಟ್ಟರೆ ಮತದಾರರು ಅನಾಥರನ್ನಾಗಿ ಮಾಡುವುದಿಲ್ಲ ಎಂಬ ನಂಬಿಕೆ ಬರತೊಡಗಿದೆ. ಮರದ ಮೇಲಿನಿಂದ ಆಪಲ್ ಬಿದ್ದು ನ್ಯೂಟನ್ನನಿಗೆ ಗುರುತ್ವಾಕರ್ಷಣೆಯ ಬಗ್ಗೆ ಹೊಳೆದಂತೆ ಮುಂದೊಂದು ದಿನ ನಗೆ ಸಾಮ್ರಾಟರ ತಲೆಯ ಮೇಲೆ ತೆಂಗಿನ ಮರದಿಂದ ತೆಂಗಿನ ಕಾಯಿ ಬಿದ್ದು ಜ್ಞಾನೋದಯವಾಗಿ ಅವರು ಚುನಾವಣೆಯಲ್ಲಿ ನಿಲ್ಲುವ ತೀರ್ಮಾನ ಕೈಗೊಂಡರೆ ಇಂಥ ಭರ್ಜರಿ 'ಪ್ರಣಾಳಶಿಶು'ಗಳಿಗೆ ಜನ್ಮ ನೀಡಲು ಬೊಗಳೆಯ ಕಿರಿಕಿರಿ ಸಂಪಾದಕನನ್ನು ಎತ್ತಿಹಾಕಿಕೊಂಡು ಬರಲು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದಾರೆ.</p>
<p><br><a href="http://raghuapara.blogspot.com/" target="_blank"><strong>ಅಪಾರ</strong></a></p>
<p><em>"ಅಳತೆ ಮೀರಿದರೆ ಆಪತ್ತು ಅಂತ ತಿಳಿದು 'ಮದ್ಯಸಾರ'ವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಒಂದಷ್ಟು ಕತೆಗಳನ್ನು ಬರೆದು ನಂತರ ಏನೂ ಬರೆಯಲಾಗದೆ ಒದ್ದಾಡುತ್ತಿದ್ದ ನನಗೆ ಈ ಪುಟ್ಟ ಪದ್ಯಗಳ ಮೂಲಕ ಏನೇನೋ ಮರಳಿ ಸಿಕ್ಕಿದೆ; ಬರೆಯಬಹುದು ಎಂಬ ವಿಶ್ವಾಸವೂ ಸೇರಿದಂತೆ. ಬ್ಲಾಗಿಗೆ ನಿಯಮಿತವಾಗಿ ಓದುಗರನ್ನು ಸೆಳೆಯಲು ಸ್ವಾರಸ್ಯವಾದ ಮತ್ತು ಚುಟುಕಾದ ಏನಾದರೂ ಬೇಕು ಎಂಬ ಉದ್ದೇಶದಿಂದ ಶುರು ಮಾಡಿದ ಈ ಮದ್ಯದ ಕವಿತೆಗಳು ಇಷ್ಟೊಂದಾಗಬಹುದು ಎಂದು ನನಗೂ ಗೊತ್ತಿರಲಿಲ್ಲ. ಈಗ ನಿಲ್ಲಿಸಬೇಕು ಎಂದು ತೀರ್ಮಾನಿಸಿರುವಾಗ ಕುಡಿತವನ್ನು ಬಿಡುವಷ್ಟೇ ಕಷ್ಟವಾಗುತ್ತಿದೆ!"</em></p>
<p>ಎಂದು ಹೇಳಿ ನಮ್ಮಂತಹ ಅಸಂಖ್ಯ ಮದ್ಯಾಭಿಮಾನಿಗಳನ್ನು ಸಾರದಿಂದ ಮಂಚಿಸುವ ತೀರ್ಮಾನ ಮಾಡಿರುವ ಅಪಾರ <a href="http://raghuapara.blogspot.com/2008/04/blog-post_07.html" target="_blank">'ಮದ್ಯಸಾರ' ಪುಸ್ತಕವಾಗುತ್ತಿದೆ</a> ಎಂದು ಹೇಳುವ ಮೂಲಕ ಹೊಸ 'ಕಿಕ್' ಕೊಟ್ಟಿದ್ದಾರೆ.</p>
<p>ಕಮೆಂಟಿಗಾಗಿ ಕಾದು ಕುಳಿತ ಸೋಸಿಲಿ ಚುನಾವಣೆಯ ಭರಾಟೆಯನ್ನು ಬಿಟ್ಟ ಕಣ್ಣುಗಳಿಂದ ಕಂಡು <a href="http://raghuapara.blogspot.com/2008/04/blog-post_14.html" target="_blank">ಕಮೆಂಟ್ ಮಾಡಿದ್ದಾಳೆ.</a> ಅದರದೊಂದು ಸ್ಯಾಂಪಲ್ಲು ಹೊತ್ತು ತಂದಿದ್ದಾರೆ ಬೀಟಿಗೆ ಹೋದ ಸಾಮ್ರಾಟರು:</p>
<p><em>ಇದೇ ವೇಳೆ ಜನರನ್ನು ತಮ್ಮ ಹಾಸ್ಯ'ಸುಧೆ'ಯಿಂದ ನಗೆ ಸಾಗರದಲ್ಲಿ ಮುಳುಗಿಸುವ ಟಿವಿ ಶೋ ಖ್ಯಾತಿಯ ಮಹಿಳೆಯೊಬ್ಬರು ಸಾಗರ ಕ್ಷೇತ್ರದಿಂದ ಪ್ರಮುಖ ಪಕ್ಷವೊಂದರ ಟಿಕೆಟ್ ಬೇಕು ಅಂತ ಗಲಾಟೆ ಶುರುಮಾಡಿರುವರಂತೆ. ಪಕ್ಷದವರು ಮೇಡಂರ ಟಿಕೆಟ್ ಬೇಡಿಕೆಯನ್ನೂ ಒಂದು ಜೋಕ್ ಎಂದು ಪರಿಗಣಿಸದಿರಲಿ ಎಂಬುದು ನಮ್ಮ ಸೀರಿಯಸ್ ಕಾಳಜಿ!</em></p>
<p style="text-align:right;"><span style="color:#008000;">(ಕಳೆದ ವಾರದ <a href="http://nagenagaaridotcom.wordpress.com/2008/03/26/ಬ್ಲಾಗ್-ಬೀಟ್-6/" target="_blank">ಬ್ಲಾಗ್ ಬೀಟ್</a>)</span></p>
]]></content:encoded>
</item>

</channel>
</rss>
