ಬೆಡಗಿ ಶಿಲ್ಪಾ ನಿನ್ನೆ ಶೆಟ್ಟಿಯಿಂದ ಕುಂದ್ರಳಾಗಿ ಹೋದಳು ನಮ್ಮೂರ ಬಂಟ ಚೆಲುವೆ ನಿನ್ನೆಯಿಂದ ಪಂಜಾಬಿಯಾದಳು ಇನ್ನು ಆಕೆಯನ್ನು ನಾ ಕರಾವಳಿಯ ಕನ್ನಡಿತಿ ಎನ್ನುವಂತಿಲ್ಲ ಇನ್ಮುಂದೆ ನಮ್ಮೂರ ಬಂಟರ ಕನ್ಯೆ ಎಂದೂ ಅನ್ನುವಂತಿಲ್ಲ ಕಳೆದ… more →
ಆಸುಮನ (ASUMANA)ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 week ago: ಬೆಡಗಿ ಶಿಲ್ಪಾ ನಿನ್ನೆ ಶೆಟ್ಟಿಯಿಂದ ಕುಂದ್ರಳಾಗಿ ಹೋದಳು ನಮ್ಮೂರ ಬಂಟ ಚೆಲುವೆ ನಿನ್ನೆಯಿಂದ ಪಂಜಾಬಿಯಾದಳು ಇನ್ನ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 week ago: ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು ವಿಜಯ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 3 weeks ago: “ಲಾಡಿ” – “ಲೇಡಿ”!!! ಜಾರಿ ಹೋಗುತ್ತಿದ್ದ ನಿಮ್ಮ ಪೈಜಾಮವನ್ನು ಎತ್ತಿ ಕಟ್ಟಿದ್ದಾರೆ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 3 weeks ago: ಸಖೀ, ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚಾಗಿ ಪಂಚಾಂಗದ ಅಗತ್ಯ, ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 3 weeks ago: ಕವಿತೆ ಗರ್ಭ ಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 3 weeks ago: ಅಂದಿನ ಹಾಡು: “ನಾವು ಹಚ್ಚೇವು ಕನ್ನಡದ ದೀಪ, ನಾವು ಹಚ್ಚೇವು ಕನ್ನಡದ ದೀಪ” ಇಂದಿನ ಪಾಡು: ನಾವು ಹಚ್ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 4 weeks ago: ಬೆಂಗಳೂರಿನ ಮುರುಗೇಶ್ ಪಾಳ್ಯದ ಈ ನಾಮಫಲಕ ನೋಡಿ ಇದಕ್ಕೆಲ್ಲಾ ಅಧಿಕಾರಿಗಳು ಯಾಕೋ ಪಡಿಸುವುದೇ ಇಲ್ಲ ಅಡ್ಡಿ ನಾಮ ಫಲಕ ಕನ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 4 weeks ago: ಸಖೀ, ನೀನು ಇನ್ಯಾರದೋ ಕನಸಿನಲ್ಲಿ ಬಂದರೆ ನನಗೆ ನಿಜವಾಗಿಯೂ ಆಗದು ಏನೂ ತಳಮಳ; ಆದರೆ, ನಿನ್ನ ಕನಸಿನಲ್ಲಿ ಇನ್ಯಾರೋ ಬಂದ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ನ್ಯಾಯಾಧೀಶ ಮತ್ತು ಜನ ಸಾಮಾನ್ಯರ ನಡುವೆ ನ್ಯಾಯವಾದಿಗಳು ಇರುವಂತೆ ದೇವರು ಮತ್ತು ಜನ ಸಾಮಾನ್ಯರೆಲ್ಲರ ನಡುವೀ ಪೂಜಾರಿಗಳು … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ರೆಡ್ಡಿ ಬಂಧುಗಳು ಹಿಡಿದೆಳೆದು ಜಗ್ಗಾಡುತ್ತಿದ್ದರೆ ಯಡ್ಡಿಯ ಚಡ್ಡಿ, ಯಡ್ಡಿ ಈಗಲೂ ಹಿಂದಿನಂತೆಯೇ ಶೋಭಾಯಮಾನ ತನಗೇನೂ ಆಗ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ಕೆಟ್ಟ ಗಂಡನಿಂದ ಬೇಸತ್ತು ಬೇರ್ಪಟ್ಟ ದಿಟ್ಟೆ ಶೃತಿಯನ್ನು ಆಕೆಯ ಸಾರ್ವಜನಿಕ ಹುದ್ದೆಯಿಂದ ಕೆಲ ದಿನಗಳ ಹಿಂದೆಯೇ ವಜಾಗೊಳಿ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ಸಖೀ, ನನ್ನ ಹೆಚ್ಚಿನೆಲ್ಲಾ ಕವನಗಳಲಿರುವ ನಿನ್ನನ್ನು ಕಂಡು ಸಹೃದಯಿ ಓದುಗನೋರ್ವ ಹೀಗಂದ: “ಒಟ್ಟಾರೆಯಾಗಿ, ಸಖಿಯ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ಮೂರು ರಾಜ್ಯಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆದು ಇಂದಿರಾ ಕಾಂಗ್ರೇಸ್ ಗೆದ್ದಾಗ ಮತ್ತೆ ಇಂದು ನಿಜವಾಗಿಯೂ ಹಾಡಿದಂತೆ ಆಗ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ಅಂದು, ಎನ್ನ ನಗುವಿಗೆ ಬೇಕಿತ್ತು ನಿಮ್ಮ ಮುತ್ತು ಎನ್ನ ಅಳುವಿನಲೂ ಸಾಕಿತ್ತು ನಿಮ್ಮ ಮುತ್ತು ನಾ ಗೆದ್ದಾಗ, ಬಿದ್ದಾಗ ನ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ಹಬ್ಬಗಳು ಬಂದವೆಂದರೆ ಸಾವಿರ ಸಾವಿರ ಬಾಳೆ ಗಿಡಗಳು ಹೀಗೆ ತಮ್ಮ ಜೀವನದ ಕೊನೆಗಾಣುತ್ತವೆ. ಇದು ನ್ಯಾಯವೇ? ಇದು ಯಾವ ದೇ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ಪ್ರತಿ ವರ್ಷದಂತೆ ಈ ಬಾರಿಯೂ ಮತ್ತೆ ಬಂದಿದೆ ದೀಪಾವಳಿ ಈಗ ಎಲ್ಲೆಲ್ಲೂ ದೀಪಗಳಿಗಿಂತ ಪಟಾಕಿ ಶಬ್ದಗಳದೇ ಹಾವಳಿ ಇಲ್ಲಿ ನಮ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ಅಮೇರಿಕಾದವರು ಪಾಕಿಸ್ತಾನದ ಆಟಗಳನ್ನು ಕ್ಷುಲ್ಲಕ ಎಂದು ಕಡೆಗಣಿಸಿ ಮರೆತು ಬಿಟ್ಟಾಗಿದೆ ರಾಹುಲನೂ ಈಗೀಗ ಆ ಅಮೇರಿಕಾದವರದ್ದ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ರಾಜ್ಯದ ಬಿಜೆಪಿ ಸರಕಾರ ನಿರಾತಂಕವಾಗಿ ನಡೆಯಬೇಕೆಂದಿದ್ದರೆ ಇನ್ನು ನಾಲ್ಕು ವರುಷ ನನ್ನಲ್ಲಿ ಒಂದು ಯೋಜನೆ ಇದೆ ಕೇಳಿ ಅದು … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಅದೇಕೋ ಇಂದೀಗ ತನ್ನ ಪ್ರತಿಷ್ಠೆಯನ್ನೆಲ್ಲಾ ಕಳೆದುಕೊಂಡ ಹಾಗಾಯ್ತು ಒಬಾಮಾನ ಮುಡಿಯೇರಿದ ಈ … more →