Lost your password?

Blogs about: Asuhegde

Featured Blog

ಶಿಲ್ಪಾಳನ್ನಿನ್ನು ನಮ್ಮವಳೆಂದು ಕರೆಯುವಂತಿಲ್ಲ!!!8 comments

ಆತ್ರಾಡಿ ಸುರೇಶ ಹೆಗ್ಡೆ wrote 3 weeks ago: ಬೆಡಗಿ ಶಿಲ್ಪಾ ನಿನ್ನೆ ಶೆಟ್ಟಿಯಿಂದ ಕುಂದ್ರಳಾಗಿ ಹೋದಳು ನಮ್ಮೂರ ಬಂಟ ಚೆಲುವೆ ನಿನ್ನೆಯಿಂದ ಪಂಜಾಬಿಯಾದಳು   ಇನ್ನ … more →

Tags: ಕನ್ನಡ, ಕವನ, Athradi, ಆತ್ರಾಡಿ, ಆಸುಹೆಗ್ದೆ, ಐಶ್ವರ್ಯಾ, ಕುಂದ್ರಾ, ಬಂಟ, ರಾಧಿಕಾ

ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!8 comments

ಆತ್ರಾಡಿ ಸುರೇಶ ಹೆಗ್ಡೆ wrote 4 weeks ago: ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು   ವಿಜಯ … more →

Tags: ಕನ್ನಡ, ಕವನ, ಆತ್ರಾಡಿ, ಆಸುಮನ, Athradi, ವಿಜಯ ಕರ್ನಾಟಕ, ಕಂಗ್ಲೀಷ್, ವಿಶ್ವೇಶ್ವರ ಭಟ್ಟ, ಲವಲvk

"ಲಾಡಿ" - "ಲೇಡಿ"

ಆತ್ರಾಡಿ ಸುರೇಶ ಹೆಗ್ಡೆ wrote 1 month ago: “ಲಾಡಿ” – “ಲೇಡಿ”!!! ಜಾರಿ ಹೋಗುತ್ತಿದ್ದ ನಿಮ್ಮ ಪೈಜಾಮವನ್ನು ಎತ್ತಿ ಕಟ್ಟಿದ್ದಾರೆ … more →

Tags: ಕನ್ನಡ, ಕವನ, ಆಸು ಹೆಗ್ಡೆ, Athradi, ಯಡ್ಡಿ, ಲಾಡಿ, ಲೇಡಿ, ಬಂಧು, ಪ್ರದರ್ಶನ

ಪಂಚಾಂಗ ನನಗನಗತ್ಯ!!!

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಸಖೀ,   ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚಾಗಿ ಪಂಚಾಂಗದ ಅಗತ್ಯ,   ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚ … more →

Tags: ಕನ್ನಡ, ಕವನ, ಆತ್ರಾಡಿ, ಆಸು ಹೆಗ್ಡೆ, ಆಸುಮನ, Athradi, ಸಖೀ, ಕೃಷ್ಣ, ನಗು

ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ!!!

ಆತ್ರಾಡಿ ಸುರೇಶ ಹೆಗ್ಡೆ wrote 1 month ago:     ಕವಿತೆ ಗರ್ಭ ಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ   … more →

Tags: ಕನ್ನಡ, ಕವನ, ಆತ್ರಾಡಿ, ಆಸುಮನ, ಮೌನ, Athradi, ಕವಿತೆ, ASUMANA, ಕವಿ

"ನಾವು ಹಚ್ಚೆವು ಕನ್ನಡದ ದೀಪ!!!"1 comment

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಅಂದಿನ ಹಾಡು: “ನಾವು ಹಚ್ಚೇವು ಕನ್ನಡದ ದೀಪ,   ನಾವು ಹಚ್ಚೇವು ಕನ್ನಡದ ದೀಪ”    ಇಂದಿನ ಪಾಡು: ನಾವು ಹಚ್ … more →

Tags: ಕನ್ನಡ, ಕವನ, ಆತ್ರಾಡಿ, ಆಸು ಹೆಗ್ಡೆ, ಆಸುಮನ, Athradi, ASUMANA, ದೀಪ, ಹಚ್ಚೆವು

ಆಳೇ ಪೆಪ್ಪರ್ ಮತ್ತು ಸ್ಚ್ರಪ್ ಡೀಲರ್...!!!2 comments

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಬೆಂಗಳೂರಿನ ಮುರುಗೇಶ್ ಪಾಳ್ಯದ ಈ ನಾಮಫಲಕ ನೋಡಿ ಇದಕ್ಕೆಲ್ಲಾ ಅಧಿಕಾರಿಗಳು ಯಾಕೋ ಪಡಿಸುವುದೇ ಇಲ್ಲ ಅಡ್ಡಿ   ನಾಮ ಫಲಕ ಕನ … more →

Tags: ಕನ್ನಡ, ಆತ್ರಾಡಿ, ಆಸು ಹೆಗ್ಡೆ, Athradi, ಭಾಷೆ, ASUMANA, ನಾಮ ಫಲಕ

ಇನ್ಯಾರದೋ ಕನಸಿನಲ್ಲಿ ಬಂದರೆ...!!!

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಸಖೀ, ನೀನು ಇನ್ಯಾರದೋ ಕನಸಿನಲ್ಲಿ ಬಂದರೆ ನನಗೆ ನಿಜವಾಗಿಯೂ ಆಗದು ಏನೂ ತಳಮಳ;   ಆದರೆ, ನಿನ್ನ ಕನಸಿನಲ್ಲಿ ಇನ್ಯಾರೋ ಬಂದ … more →

Tags: ಕನ್ನಡ, ಕವನ, ಆಸು ಹೆಗ್ಡೆ, ಆಸುಮನ, Athradi, ಕನಸು, ಸಖೀ, ASUMANA, ತಳಮಳ

ಕಣ್ಮುಚ್ಚಿ ಪ್ರಾರ್ಥಿಸಲು ಮೂರ್ತಿ ಏಕೆ ಬೇಕು?!!4 comments

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ನ್ಯಾಯಾಧೀಶ ಮತ್ತು ಜನ ಸಾಮಾನ್ಯರ ನಡುವೆ ನ್ಯಾಯವಾದಿಗಳು ಇರುವಂತೆ ದೇವರು ಮತ್ತು ಜನ ಸಾಮಾನ್ಯರೆಲ್ಲರ ನಡುವೀ ಪೂಜಾರಿಗಳು … more →

Tags: ಕನ್ನಡ, ಆತ್ರಾಡಿ, ಆಸು ಹೆಗ್ಡೆ, ಆಸುಮನ, Athradi, ದೇವರು, ಪೂಜಾರಿ, ಭಾಷೆ, ಮೂರ್ತಿ

ಯಡ್ಡಿ ಇನ್ನೂ ಶೋಭಾಯಮಾನ!!!6 comments

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ರೆಡ್ಡಿ ಬಂಧುಗಳು ಹಿಡಿದೆಳೆದು ಜಗ್ಗಾಡುತ್ತಿದ್ದರೆ ಯಡ್ಡಿಯ ಚಡ್ಡಿ,   ಯಡ್ಡಿ ಈಗಲೂ ಹಿಂದಿನಂತೆಯೇ ಶೋಭಾಯಮಾನ ತನಗೇನೂ ಆಗ … more →

Tags: ಕನ್ನಡ, ಆತ್ರಾಡಿ, ಆಸು ಹೆಗ್ಡೆ, Athradi, ಗೌಡ, ರೆಡ್ಡಿ, ASUMANA, ಚಡ್ಡಿ, ಶೋಭ

ಪ್ರೇಯಸಿಗೆ ಮರಳಿ ಗರ್ಭಿಣಿಯ ಪಟ್ಟ!!?3 comments

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಕೆಟ್ಟ ಗಂಡನಿಂದ ಬೇಸತ್ತು  ಬೇರ್ಪಟ್ಟ ದಿಟ್ಟೆ ಶೃತಿಯನ್ನು ಆಕೆಯ ಸಾರ್ವಜನಿಕ ಹುದ್ದೆಯಿಂದ ಕೆಲ ದಿನಗಳ ಹಿಂದೆಯೇ ವಜಾಗೊಳಿ … more →

Tags: ಕನ್ನಡ, ಕವನ, ಆತ್ರಾಡಿ, ಆಸು ಹೆಗ್ಡೆ, Athradi, ASUMANA, ರಾಧಿಕ, ಸಂಸದ, ವೇಶ್ಯಾವಾಟಿಕೆ

ಸಖಿಯೇ ನನಗೆ ಸಕಲ!!!6 comments

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಸಖೀ, ನನ್ನ ಹೆಚ್ಚಿನೆಲ್ಲಾ  ಕವನಗಳಲಿರುವ ನಿನ್ನನ್ನು ಕಂಡು ಸಹೃದಯಿ ಓದುಗನೋರ್ವ ಹೀಗಂದ:   “ಒಟ್ಟಾರೆಯಾಗಿ, ಸಖಿಯ … more →

Tags: ಕನ್ನಡ, ಕವನ, ಆತ್ರಾಡಿ, ಆಸು ಹೆಗ್ಡೆ, ಆಸುಮನ, ಸಖಿ, Athradi, ASUMANA, ವಿಕಲ

ಭಾರತೀಯ ಜನತಾ ಪಕ್ಷಕ್ಕಾಗಿ ಚರಮ ಗೀತೆಯೇ?!

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಮೂರು ರಾಜ್ಯಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆದು ಇಂದಿರಾ ಕಾಂಗ್ರೇಸ್ ಗೆದ್ದಾಗ ಮತ್ತೆ ಇಂದು ನಿಜವಾಗಿಯೂ ಹಾಡಿದಂತೆ ಆಗ … more →

Tags: ಕನ್ನಡ, ಕವನ, ಆಸು ಹೆಗ್ಡೆ, ಆಸುಮನ, Athradi, ASUMANA, ಭಾರತೀಯ ಜನತಾ ಪಕ್ಷ, ಇಮ್ದಿರಾ ಕಾಂಗ್ರೆಸು, ರಾಜ್ ಠಾಕರೇ

ಮುತ್ತು - ತೊತ್ತು!!!4 comments

ಆತ್ರಾಡಿ ಸುರೇಶ ಹೆಗ್ಡೆ wrote 1 month ago:   ಅಂದು, ಎನ್ನ ನಗುವಿಗೆ ಬೇಕಿತ್ತು ನಿಮ್ಮ ಮುತ್ತು ಎನ್ನ ಅಳುವಿನಲೂ ಸಾಕಿತ್ತು ನಿಮ್ಮ ಮುತ್ತು ನಾ ಗೆದ್ದಾಗ, ಬಿದ್ದಾಗ ನ … more →

Tags: ಕನ್ನಡ, ಕವನ, ASUMANA, Athradi, ಅಮ್ಮ, ಆತ್ರಾಡಿ, ಆತ್ರಾಡಿ ಪೃಥ್ವಿರಾಜ್ , ಆಸು ಹೆಗ್ಡೆ, ಆಸುಮನ

ಇದು ನ್ಯಾಯವೇ?1 comment

ಆತ್ರಾಡಿ ಸುರೇಶ ಹೆಗ್ಡೆ wrote 2 months ago:   ಹಬ್ಬಗಳು ಬಂದವೆಂದರೆ ಸಾವಿರ ಸಾವಿರ ಬಾಳೆ ಗಿಡಗಳು ಹೀಗೆ ತಮ್ಮ ಜೀವನದ ಕೊನೆಗಾಣುತ್ತವೆ.   ಇದು ನ್ಯಾಯವೇ? ಇದು ಯಾವ ದೇ … more →

Tags: ಕನ್ನಡ, ಲೇಖನ, ಆತ್ರಾಡಿ, ಆಸುಮನ, Athradi, ದೇವರು, ASUMANA, ಬಾಳೆ ಗಿಡ, ಪೂಜೆ

ಪ್ರೀತಿಯ ಜ್ಯೋತಿ ಬೆಳಗಲಿ!!!

ಆತ್ರಾಡಿ ಸುರೇಶ ಹೆಗ್ಡೆ wrote 2 months ago: ಪ್ರತಿ ವರ್ಷದಂತೆ ಈ ಬಾರಿಯೂ ಮತ್ತೆ ಬಂದಿದೆ ದೀಪಾವಳಿ ಈಗ ಎಲ್ಲೆಲ್ಲೂ ದೀಪಗಳಿಗಿಂತ ಪಟಾಕಿ ಶಬ್ದಗಳದೇ ಹಾವಳಿ   ಇಲ್ಲಿ ನಮ … more →

Tags: ಕನ್ನಡ, ಕವನ, ಆತ್ರಾಡಿ, ಆಸು ಹೆಗ್ಡೆ, ಪ್ರೀತಿ, Athradi, ಬಾಂಬು, ASUMANA, ಆಸು ಮನ

ರಾಹುಲನಿಗೆ ಪಾಕಿಸ್ಥಾನ ಸಮಸ್ಯೆಯೇ ಅಲ್ಲವೇ...?!6 comments

ಆತ್ರಾಡಿ ಸುರೇಶ ಹೆಗ್ಡೆ wrote 2 months ago: ಅಮೇರಿಕಾದವರು ಪಾಕಿಸ್ತಾನದ ಆಟಗಳನ್ನು ಕ್ಷುಲ್ಲಕ ಎಂದು ಕಡೆಗಣಿಸಿ ಮರೆತು ಬಿಟ್ಟಾಗಿದೆ ರಾಹುಲನೂ ಈಗೀಗ ಆ ಅಮೇರಿಕಾದವರದ್ದ … more →

Tags: ಕನ್ನಡ, ಕವನ, ಆಸು ಹೆಗ್ಡೆ, ಆಸುಮನ, ರಾಜಕೀಯ, Athradi, ಬಡತನ, ASUMANA, Rahul Gandhi

ಬಿಜೆಪಿ ಸರಕಾರ ನಿರಾತಂಕವಾಗಿರಬೇಕೇ...?!2 comments

ಆತ್ರಾಡಿ ಸುರೇಶ ಹೆಗ್ಡೆ wrote 2 months ago: ರಾಜ್ಯದ ಬಿಜೆಪಿ ಸರಕಾರ ನಿರಾತಂಕವಾಗಿ ನಡೆಯಬೇಕೆಂದಿದ್ದರೆ ಇನ್ನು ನಾಲ್ಕು ವರುಷ ನನ್ನಲ್ಲಿ ಒಂದು ಯೋಜನೆ ಇದೆ ಕೇಳಿ ಅದು … more →

Tags: ಕನ್ನಡ, ಕವನ, ಆಸು ಹೆಗ್ಡೆ, Athradi, ಗೌಡ, ಯಡ್ಡಿ, ಶೋಭಾ, ವಿದೇಶ, ಕುಮಾರಸ್ವಾಮಿ

ನೋಬೆಲ್ ಪ್ರಶಸ್ತಿ ಒಬಾಮಾನಿಗೋ ಒಸಾಮಾನಿಗೋ...?!6 comments

ಆತ್ರಾಡಿ ಸುರೇಶ ಹೆಗ್ಡೆ wrote 2 months ago: ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಅದೇಕೋ ಇಂದೀಗ ತನ್ನ ಪ್ರತಿಷ್ಠೆಯನ್ನೆಲ್ಲಾ ಕಳೆದುಕೊಂಡ ಹಾಗಾಯ್ತು ಒಬಾಮಾನ ಮುಡಿಯೇರಿದ ಈ … more →

Tags: ಕನ್ನಡ, ಕವನ, ಆಸು ಹೆಗ್ಡೆ, Athradi, ಒಬಾಮಾ, ಒಸಾಮಾ, ಮಹಾತ್ಮಾ, ನೋಬೆಲ್, ಶಾಂತಿ


Have your say. Start a blog.

See our free features →

Related Tags
All →

Follow this tag via RSS