Lost your password?

Blogs about: Article

Featured Blog

ಕನ್ಯೆಯ ಕನಸು :'ವರ್ಜಿನ್ ವರ'

sooryakanthi wrote 2 weeks ago: ಘಟನೆ 1 : ನನ್ನ ಗೆಳತಿಯೊಬ್ಬಳು ಕಾಲೇಜಿನಲ್ಲಿರುವಾಗ ನೆರೆ ಮನೆಯ ಹುಡುಗನೊಬ್ಬನನ್ನು ಪ್ರೀತಿಸಿದಳು. ವಿಷಯ ಮನೆಗೆ ತಿಳಿಸಿ … more →

ಆತ್ಮದ ಗೊಡವೆ ಮತ್ತು ಗೋಜಲು3 comments

ಮಾಯ್ಸ wrote 8 months ago: ಮೊದಲಿಗೆ ಹೇಳಿಬಿಡುವೆನು, ನಂಬಿಕೆಯು ಪ್ರಶ್ನಾತೀತ, ಅದನ್ನು ಪ್ರಶ್ನಿಸಿ ತಮ್ಮ ಮನಸ್ಸು ನೋಯಿಸಬೇಡಿ ಎಂಬವರಿಗೆ. ಜಗತ್ತಿನಲ … more →

Tags: ಲೇಖನ, ನಾಸ್ತಿಕ, ಆತ್ಮ, Religion

ಬೆಂಗಳೂರು ಹ(ಡ)ಬ್ಬ.1 comment

sidewing wrote 9 months ago:     ಅಯ್ಯಯ್ಯೋ ಹಬ್ಬ…ಅಂತ ರಾತ್ರಿ ನಿದ್ದೆಯಲ್ಲೂ ಬೆಚ್ಜ್ಚಿ ಬೀಳುವ ಪರಿಸ್ಥಿತಿ ಬಂದಿದೆ.  ’ಬೆಂಗಳೂರು ಹಬ್ … more →

ತೊಟ್ಟಿಲಲ್ಲಿ ‘ಧ್ವಜದ ಹಿಂದೆ’!!

sidewing wrote 9 months ago: ಅತೀ ಉದ್ದನೆಯ ಪ್ಯಾಂಟ್, ಅಕ್ಕಿಕಾಳಿನ ಮೇಲೆ ಸಂಪೂರ್ಣ ಭಗವದ್ಗೀತೆ, ಅಂತರಿಕ್ಷದಲ್ಲಿ ಮದುವೆ, ಒಂದೇ ಏಟಿಗೆ 100 ಜಿರಳೆ ಅಥ … more →

Tags: Nirantara

ಚಪ್ಪಾಳೆ...!!!

sidewing wrote 9 months ago: ರಾಷ್ಟ್ರೀಯ ರಂಗಭೂಮಿಗೆ ಕರ್ನಾಟಕದ ಕೊಡುಗೆ ಅಪಾರ. ಗಿರೀಶ್ ಕಾರ್ನಾಡ್, ಪ್ರಸನ್ನ, ಬಸವಲಿಂಗಯ್ಯ, – ಹೀಗೆ ಪಟ್ಟಿ ಬ … more →

ಬಳಗದಿಂದ ಬಡಾವಣೆ ನಾಟಕೋತ್ಸವ

sidewing wrote 9 months ago: ಬೆಂಗಳೂರೆಂಬ ಬೆಂಗಳೂರು ದೇವರಿಗೆ ಬಿಟ್ಟ ಎತ್ತಿನಂತೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವುದು  ಗೊತ್ತಿದ್ದರೂ ಅದನ್ನು ಸ್ಟ … more →

Tags: Badavane Rangabhoomi, Geleyara Balaga

ಮೋಟು ಕತ್ತಿಯನ್ನು ತೆಗೆದು ಕೊಂಡು`ಕೊಡಲಿಯ ಮಸೆಯುತಲಿ...'

sidewing wrote 9 months ago: ನಾಗರಾಜ ಮತ್ತಿಗಾರ, ಪತ್ರಕರ್ತರು. ಈಟೀವಿಯ ಅನ್ನದಾತ ಹಾಗೂ ದೂರದರ್ಶನದ ಕೃಷಿ ವಿಭಾಗದಲ್ಲಿ ಕೆಲಸ ಮಾಡಿದ ಬಳಿಕ ಇದೀಗ ಉದಯವ … more →

Tags: Nagaraj Mattigar, Yakshagana

ವಿದ್ಯಾರ್ಥಿಗಳ ಪ್ರಯಾಸದಾಯಕ ಪ್ರಯಾಣ ಸಮಸ್ಯೆ ಬಗೆಹರಿಯುವುದೇ?3 comments

sooryakanthi wrote 11 months ago: ಕೆಲವು ವಾರಗಳ ಹಿಂದೆಯಷ್ಟೇ ಕೇರಳದ ಕಣ್ಣೂರು ಜಿಲ್ಲೆಯ ಇರಿಕ್ಕೂರ್ ಎಂಬಲ್ಲಿ ಶಾಲಾ ವಿದ್ಯಾರ್ಥಿಗಳ ಮೇಲೆ ವ್ಯಾನೊಂದು ಹಾಯ್ … more →

Tags: ವಿದ್ಯಾರ್ಥಿ ಸಮಸ್ಯೆ

ಲೈಫ್ ಇನ್ ಮೆಟ್ರೋ...8 comments

sooryakanthi wrote 1 year ago: ಚೆನ್ನೈನಲ್ಲಿ ಒಂದು ವರ್ಷ ದುಡಿದು ಇದೀಗ ಬೆಂಗಳೂರಿಗೆ ಬಂದಿದ್ದೇನೆ. ಅಲ್ಲಿನ ಉರಿಬಿಸಿಲಿಗೆ ಬೆವರು ಸುರಿಸಿ, ಸದ್ಯ ಬೆಂಗಳ … more →

ಬಾಡದಿರು ಸ್ನೇಹದ ಹೂವೇ...

sooryakanthi wrote 1 year ago: ಸ್ನೇಹದ ಅಂಗಳದಲ್ಲಿ ಕಿರು ನಗೆ ಬೀರುತ್ತಾ ಮತ್ತೊಮ್ಮೆ ಫ್ರೆಂಡ್‌ಶಿಪ್ ಡೇ ಸನ್ನಿಹಿತವಾಗಿದೆ. ಸ್ನೇಹಬಂಧದಲ್ಲಿನ ಗೆಳತನದ ಸ … more →

Tags: ಗೆಳೆಯರ ದಿನ, ಲೇಖನ

ಬನ್ನಿ, ಬಾಲ್ಯಕ್ಕೆ ಮರಳೋಣ...1 comment

sooryakanthi wrote 1 year ago: ಬದಲಾಗುತ್ತಿರುವ ಈ ನವಯುಗದ ಜೀವನದಲ್ಲಿ ‘ಮಹತ್ವ’ವಾದುದನ್ನು ಸಾಧಿಸಬೇಕೆನ್ನುವ ಹಂಬಲ. ಎಲ್ಲದರಲ್ಲೂ ಮುಂದೆ … more →

Tags: ಅನುಭವ ಕಥನ

ಅಮ್ಮನ ಒಲವಿನ ಓಲೆ.....1 comment

sooryakanthi wrote 1 year ago: ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ … more →

Tags: letter

ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!

sooryakanthi wrote 1 year ago: ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ಇಂದು ಹರತಾಳಗಳ ನಾಡಾಗಿ ಬದಲಾಗುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿನ ರಾಜಕೀಯ … more →

Tags: Uncategorized


Have your say. Start a blog.

See our free features →

Related Tags
All →

Follow this tag via RSS