ವಿಜಯರಾಜ್ ಕನ್ನಂತ wrote 1 week ago: ಮನಸಿನ ಪುಟಗಳ ನಡುವೆ ಖಾಲಿ ಹಾಳೆಗಳಿವೆ ಕೆಲವು.. ನೀ ಬರೆಯದೇ ಹೋದ ಒಲವಿನ ಸಾಲುಗಳವು… ——— … more →
amritavarshini wrote 2 weeks ago: ಜಿ.ಎಸ್. ಶಿವರುದ್ರಪ್ಪನವರು ಬರೆದ ಒಂದು ಅದ್ಭುತ ಸಾಲಿದೆ , “ಎಲ್ಲೋ ಹುಡುಕಿದೆ ಇಲ್ಲದ … more →
Kallare wrote 2 weeks ago: ಊರಂದ್ರೆ ಊರಪಾ. ಅದೆಂಥಾ ಮಳೆ ಅಲ್ಲಿ? ಅಬ್ಬರ ಅಬ್ಬರ! ಸಂಜೆ ಮನೆಲಿ ಕೂತ್ರೆ ಅದೆಂಥಾ ಮಾತು-ಕತೆ. ಮಾತೇ ಬಂಗಾರ ಅಲ್ಲಿ. ಬಿ … more →
Kallare wrote 3 weeks ago: ಆತ ತನ್ನದೇ ಆದ ಹೆಸರಿಲ್ಲದ ಆಸಾಮಿ. ಅಥವಾ ಅವಶ್ಯಕತೆಗೆ ತಕ್ಕಂತೆ ಹೆಸರಿಟ್ಟುಕೊಳ್ಳುವ ಮನುಷ್ಯಪ್ರಾಣಿ ಅಂತಂದುಕೊಳ್ಳಬಹುದು … more →
ಶೆಟ್ಟರು (Shettaru) wrote 1 month ago: … more →
Kallare wrote 1 month ago: ವಾರದ ಹಿಂದೆ ಗೆಳೆಯ ಸಚ್ಚಿದಾನಂದ ಪರಿಚಯಿಸಿದ ಬರಹ ಇದು. ‘ಸೃಜನಾ ಕಾಯ್ಕಿಣಿ’ಯವರ ’Coincident … more →
ವಿಜಯರಾಜ್ ಕನ್ನಂತ wrote 1 month ago: ಮೊದಲ 5 ಹನಿಗಳು ಇವತ್ತಿನ ವಿ.ಕೆ. ಯ ಸಿಂಪ್ಲಿಸಿಟಿಯ ಅಂಗಳದಲ್ಲಿ ಬಿದ್ದಿವೆ… ಹಿಂದಿರುಗಿ ನೀ ಬರಲಾರೆಯೆಂದು ನನಗ … more →
ಶೆಟ್ಟರು (Shettaru) wrote 1 month ago: ಸುಮಾರು ನಾಲ್ಕು ವರುಷಗಳ ನಂತರ ಊರಲ್ಲಿ ದಸರೆ ಆಚರಿಸುವ ಸಂಬ್ರಮದಲ್ಲಿದ್ದೆ, ಸತತ ಮೂರು ದಿನಗಳ ರಜೆ, ಮತ್ತು ನನ್ನ ಬಾಸ್ ಕ … more →
ವಿಜಯರಾಜ್ ಕನ್ನಂತ wrote 1 month ago: (ಮೊದಲಿನ 7 ಹನಿಗಳು ಇವತ್ತಿನ ವಿಜಯ ಕರ್ನಾಟಕದ ಸಿಂಪ್ಲಿಸಿಟಿ ಪುಟದಲ್ಲಿ ಇಣುಕಿವೆ..) ಸಣ್ಣಗೆ ಮಳೆ ಜಿನುಗುತ್ತಿತ್ತು ತಣ … more →
ವಿಜಯರಾಜ್ ಕನ್ನಂತ wrote 1 month ago: ಅಂದು ನಿನ್ನ ಕಂಗಳಿಂದ ಹೆಕ್ಕಿದ ಪದಗಳ ಪೋಣಿಸಿದೆ… ಪ್ರೇಮ ಕಾವ್ಯವಾಯ್ತು, ಇಂದು ನನ್ನ ಕಂಗಳಿಂದ ಉಕ್ಕಿದ ಹನಿಗಳ ಜೋ … more →
ಶೆಟ್ಟರು (Shettaru) wrote 2 months ago: ನಿನ್ನೆತನಕ ಜೀವದ ಗೆಳತಿ ಇಂದವಳು ನನ್ನ ಮದುವಣಗಿತ್ತಿ, ನಿನ್ನೆಯ ಕನಸ, ನಾಳಿನ ಬದುಕ ಜೋತೆ ನೆಡೆಯುವ ಸಂಗಾತಿ. ~~0~~ ಕಾಡ … more →
ಶೆಟ್ಟರು (Shettaru) wrote 2 months ago: ಅವಳ ಪ್ರೀತಿಯ ಬಳ್ಳಿಯ ಕೊರಳು ಕೊಯ್ದು ಬಂದಾಗಲೂ ಅವನಿಗೆ ಅಷ್ಟು ನೋವಾಗಿರಲಿಲ್ಲ, ಇಂದು ಅವಳ ನೆನಪು ಬೆಂಬಿಡದೆ ಕಾಡುತ್ತಿದ … more →
ಶೆಟ್ಟರು (Shettaru) wrote 2 months ago: ಪುಗಸಟ್ಟೆ ಬಸವ ಕಾದು ಕುಳಿತಿದ್ದಾನೆ, ಅಂಬೇಡ್ಕರ ತನಗೂ ಮೀಸಲಾತಿ ನೀಡಿಯಾನು ಎಂದು. ಎಕೆಂದರೆ ಬಸವನಿಗೂ ಇಂದು ಹೊಟ್ಟೆ ಹಸ … more →
ವಿಜಯರಾಜ್ ಕನ್ನಂತ wrote 3 months ago: ಕವಿತೆ ಬರೆಯಬೇಕೆಂದು ನಾನೇನು ಬಯಸಿರಲಿಲ್ಲ… ನಿನ್ನ ಬಯಸಿದ ತಪ್ಪಿಗೆ ಬರೆಯದೇ ವಿಧಿ ಇರಲಿಲ್ಲ —— … more →
ವಿಜಯರಾಜ್ ಕನ್ನಂತ wrote 3 months ago: ನಿನ್ನ ಕಣ್ಣಲ್ಲರಳಿದ ನಗೆಮಲ್ಲಿಗೆಯ ನರುಗಂಪಿಗೆ.. ಮನದ ಮಾಮರದ ಚಿಗುರೆಲೆಗೇಕೀ ಕಂಪನ…? ——— … more →
ವಿಜಯರಾಜ್ ಕನ್ನಂತ wrote 3 months ago: ಮಾಡಿಬಿಡಲೆಂದು ನಿನ್ನ ಪ್ರೀತಿಯ ಋಣ ಸಂದಾಯ ಕಣ್ಣಂಚಿನಿಂದಿದೋ ನಾಲ್ಕು ಹನಿ ಕಂದಾಯ … more →
ಶೆಟ್ಟರು (Shettaru) wrote 3 months ago: ಜೊತೆಯಲ್ಲಿಯೇ ಸಾಗುತ್ತಿದ್ದೆವೆ ಎಂದು ನಂಬಿ ಮನದ ಭಾವನೆಗಳನ್ನು ಮಾತಾಗಿಸಿ ನೆಡೆಯುತ್ತಿದ್ದಾಗ, ನೀ ಕೈಬಿಟ್ಟು ಹೋದ ಸುಳಿವ … more →
ವಿಜಯರಾಜ್ ಕನ್ನಂತ wrote 4 months ago: (ಹಳೆಪಾತ್ರೆ ಹಳೆ ಕಬ್ಣ ಧಾಟಿಯಲ್ಲಿ ಓದಿ ಈ ಅಣಕ) ಅದೇ ಸಾರು, ಅದೇ ಪಲ್ಯ, ಅದೇ ಸಾಂಬಾರ್ ತರ ಹೋಯ್.. ಈ ಹೋಟ್ಲು ಈ ಕ್ಯಾಂ … more →