ಜಗದಗಲ ಹಣೆಬಡೆದ ಹಿತ್ತಾಳೆ ಮೊಗದೊಡೆಯ ಮುಚ್ಚುಕಂಗಳ ಸಂತ ನಿರ್ಲಿಪ್ತ ಜಂಗಮನೆ ಧ್ಯಾನಸ್ತ ಅಲ್ಲಮನೆ? ಪ್ರಶಾಂತ ಅಭಯಂಕರ ಶಿವನೆ? ಹಣೆಗಣ್ಣಲ್ಲ ಜ್ಞಾನದ ಬೆಳಕಿಂಡಿ ಹಣೆಯ ಛೇದಿಸಿ ಯಜ್ಞಕುಂಡವ ಹೂಡಿ ಬೆಳಕ ಸೂಸುವ ಅಘೋರಿಯೆ ಮಹಾ ಮಹಿಮನೆ ಈ ಫ಼ೋಟೊ ಯಾವ… more →
ಮನಕ್ಕೆ ನೆನಹಾಗಿ...ಸಂಕೇತ wrote 3 months ago: ಜಗದಗಲ ಹಣೆಬಡೆದ ಹಿತ್ತಾಳೆ ಮೊಗದೊಡೆಯ ಮುಚ್ಚುಕಂಗಳ ಸಂತ ನಿರ್ಲಿಪ್ತ ಜಂಗಮನೆ ಧ್ಯಾನಸ್ತ ಅಲ್ಲಮನೆ? ಪ್ರಶಾಂತ ಅಭಯಂಕರ ಶಿ … more →
ಸಂಕೇತ wrote 4 months ago: ಬಹಳ ದಿನದಿಂದ ಏನೂ ಬರೆದೇ ಇಲ್ಲ. ತಂಗಳಿನ ಈ ತುಣುಕುಗಳಾದರೂ ಸರಿಯೇ. ಮಳೆ ಸುರಿಯುತ್ತದೆ ನೆನಪು ಕನಸುಗಳ ಕಲಸುಮೇಲೋಗರದಲಿ … more →
ಸಂಕೇತ wrote 1 year ago: ಹೊಸದೇನಾದರೂ ಬರೆಯಬೇಕೆಂದುಕೊಳ್ಳುತ್ತೇನೆ. ಸಮಯದ ಅಭಾವ. ಅಲ್ಲದೇ ಉತ್ಸಾಹ ಸಾಲುತ್ತಿಲ್ಲ. ಸದ್ಯಕ್ಕೆ ಇನ್ನೊಂದು ಹಳೆ ಪದ್ … more →
ಸಂಕೇತ wrote 1 year ago: ಈ ಫೋಟೋ ನನ್ನ ಸಂಚಾರಿ ಫೋನಿನಲ್ಲಿ ಸಿಕ್ಕಿದ್ದು. ಏನೆಂದು ಗೊತ್ತಿಲ್ಲ. ಬಹುಶಃ ನಿರುದ್ದಿಶ್ಶವಾಗಿ ಸುಮ್ಮನೆ ಏನೋ ತೆಗೆದಿ … more →
ಸಂಕೇತ wrote 1 year ago: ಇನ್ನೊಮ್ಮೆ ಬರುವಾಗ ಮರೆಯದೆ ಕುಂದಾ ಕೊಂಡು ಬನ್ನಿ ನಡುವಿನಂಗಳದ ತುಳಸಿ ದಿನವೆರಡು ತಡೆವಂತೆ ನೀರೆರೆದು ಬನ್ನಿ ಬಂದವರು … more →