ಮನಸಿನ ಪುಟಗಳ ನಡುವೆ ಖಾಲಿ ಹಾಳೆಗಳಿವೆ ಕೆಲವು.. ನೀ ಬರೆಯದೇ ಹೋದ ಒಲವಿನ ಸಾಲುಗಳವು… ———————————— ನಿನ್ನ ನೆನಪುಗಳಿಂದ ನನ್ನಲಿ ಮೂಡಿದ ಸಂಚಲನಗಳ … more →
ಮನಸಿನ ಮರ್ಮರ...ವಿಜಯರಾಜ್ ಕನ್ನಂತ wrote 3 weeks ago: ಮನಸಿನ ಪುಟಗಳ ನಡುವೆ ಖಾಲಿ ಹಾಳೆಗಳಿವೆ ಕೆಲವು.. ನೀ ಬರೆಯದೇ ಹೋದ ಒಲವಿನ ಸಾಲುಗಳವು… ——— … more →
ವಿಜಯರಾಜ್ ಕನ್ನಂತ wrote 4 months ago: ಎಡೆಬಿಡದೆ ಸುರಿವ ಮಳೆಯ ಕಂಡರೇಕೋ ಭೀತಿ… ಹೀಗೆಯೇ ಸುರಿದಿತ್ತಲ್ಲ ಧಾರೆಯಾಗಿ ನಿನ್ನ ಪ್ರೀತಿ… ಒಮ್ಮೆಲೇ ಸು … more →
uniquesupri wrote 5 months ago: ರಂಜಿತ್ ಅಡಿಗ, ಕುಂದಾಪುರ adiga.ranjith@gmail.com ಅವಳು ಆಗಸ ಸುಮ್ಮನೆ ಏಣಿ ಕಟ್ಟದಿರು ಅಂದರು ನನಗೆ ರೆಕ್ಕೆ ಮೂಡುತಿ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 6 months ago: ಅಂದಿತ್ತು ನನಗೆ ಓದುಗರೇ ನಿಮ್ಮೆಲ್ಲರ ಹರಕೆಯ ನಿರೀಕ್ಷೆ* ಏಕೆಂದರೆ ಶುರುವಾಗಿತ್ತಂದು ಮಗಳು ಸ್ಮಿತಾಳಿಗೆ ಪರೀಕ್ಷೆ ಮಗಳ … more →
ವಿಜಯರಾಜ್ ಕನ್ನಂತ wrote 6 months ago: ನನ್ನ ಉಸಿರುಸಿರಲೂ ನೀನಿರುವೆ ಅಂತೇನಿಲ್ಲ ನಿಟ್ಟುಸಿರಲಿ ನೀನಿರೋದು ನಿಂಗೇ ಗೊತ್ತಲ್ಲ… ——— … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 7 months ago: ೧. ಓಯಸ್ಸಿಸ್! ಸಖೀ, ನನ್ನ ಮರುಭೂಮಿ ಅಂತಿರುವ ಈ ಬಾಳಿನಲಿ ನೀನೊಂದು ಓಯಸ್ಸಿಸ್! ೨ ತಿಪ್ಪೆ! ಸಖೀ, ನೀ ನನ್ನ ಒಪ್ಪೆಯಾದರೆ … more →
chitrakulume wrote 8 months ago: … more →
Kallare wrote 8 months ago: ಮುಳುಗಿಕುಳಿತಿದೆ ಒಳಗಿನ ಮಾತು. ಹಾಗೆಲ್ಲಾ ಉಕ್ಕೇರಲು ಸಮುದ್ರದ ಅಲೆಯಲ್ಲ ಇನ್ನು ಕರಿಯ ಕಾಡಾಗಬಹುದು ಕತ್ತಲಾಗಬಹುದು ಭರತದ … more →
Kallare wrote 8 months ago: ಚಿಗುರು ಹಸಿರಿನ ಮೇಲೆ ಹನಿ ಹರಡಿದಂತೆ ಅವನ ಮುಗುಳುನಗೆ. ತಿಳಿಬೆಳಕು ಹಸಿರಾಗಿ ಹರಡಿ ಹನಿಯೊಂದು ಮೈತುಂಬಿ ಹೊಳೆದು ಹಗಲು … more →
ಶೆಟ್ಟರು (Shettaru) wrote 1 year ago: ನಿನ್ನ ಕಣ್ಣಿನಾಳದಲ್ಲಿ ಇಳಿದು ನೋಡುವಾಸೆ ನನಗೂ ಇದೆ ಗೆಳತಿ, ಆದರೆ ಪ್ರೀತಿಯ ಸುಳಿಗೆ ಸಿಕ್ಕು ಮುಳುಗುವ ಭಯ ನನ್ನದು. ಗಾ … more →
ವಿಜಯರಾಜ್ ಕನ್ನಂತ wrote 1 year ago: ಮುಗಿಲು ಮೌನದಲಿ ರೋಧಿಸುತ್ತಿತ್ತು… ಅಂತ್ಯವೇ ಇಲ್ಲದ ದುಃಖಕೆ ಮುನ್ನುಡಿಯೋ ಎಂಬಂತೆ ವಸುಧೆಯಾದರೋ ತಣ್ಣಗೆ ನಿದ್ರಿಸ … more →
ವಿಜಯರಾಜ್ ಕನ್ನಂತ wrote 1 year ago: ಇವೆಲ್ಲವೂ ಇವತ್ತಿನ(16 ಅಕ್ಟೋಬರ್) ವಿಜಯಕರ್ನಾಠಕದಲ್ಲಿ ‘ಹನಿ ಹನಿ’ಯಲ್ಲಿ ಬಂದಂತ ನನ್ನ ಹನಿಗಳು….. … more →
ವೈಶಾಲಿ wrote 1 year ago: ಹೊತ್ತು ಮುಳುಗುವ ಮುನ್ನ ಕನಸೊಂದು ಉದಯಿಸೀತು ನಾನು ಕಾಯುತ್ತಿದ್ದೇನೆ……… ಬಿಗಿದ ಮುಷ್ಠಿ ಅದರ ಬಿಸಿ … more →
ವೈಶಾಲಿ wrote 1 year ago: ಹೊತ್ತು ಮುಳುಗುವ ಹೊತ್ತಲ್ಲಿ ಅಲೆಗಳಿಗೆದುರಾಗಿ ಕುಳಿತು ಪಾದ ತೋಯಿಸಿಕೊಳ್ಳಬೇಕೆನ್ನುತ್ತೇನೆ, ಆತ ಮೌನದ ಅಲೆಯಲ್ಲಿ ನನ್ನ … more →
ಶೆಟ್ಟರು (Shettaru) wrote 1 year ago: ದಿನಾ ಟ್ರಾಫಿಕ್ಕಿನ ಗೋಳು ಉಸಿರಾಡಲು ಹೋಗೆಯುಗುಳುವ ಧೂಳು ಹೇಗೆ ಮೈಗಂಟಿದೆ ನೋಡಿ, ಊರಿಗೆ ಹೋದರೇ ತಿಳಿಗಾಳಿಗೆ ದಮ್ಮು ಸಿಹ … more →
ವಿಜಯರಾಜ್ ಕನ್ನಂತ wrote 1 year ago: ಪ್ರಶಾಂತ ಕೊಳದ ಮೇಲೆ ಕಲ್ಲು ಚಿಮ್ಮಿಸಿ ಅದು ಕುಪ್ಪಳಿಸುವುದ ಕಂಡು ಖುಷಿಪಡುವವರಿಗೆ ಕೇಳಿಸಿದರೂ ಅರ್ಥವಾದೀತೇ…. ಕೊ … more →
ವಿಜಯರಾಜ್ ಕನ್ನಂತ wrote 1 year ago: ನಿನ್ನೆ(29 ಸೆಪ್ಟಂಬರ್, 2008) ವಿಜಯ ಕರ್ನಾಟಕದ ಸಿಂಪ್ಲಿಸಿಟಿ ಪುಟದಲ್ಲಿ ಬಂದ ನನ್ನ ಹನಿಗಳು….. * * * * * * * … more →
ವಿಜಯರಾಜ್ ಕನ್ನಂತ wrote 1 year ago: (ಎಲ್ಲವನ್ನೂ ನನ್ನ ‘ಅಂತರಂಗದ ಆಪ್ತಸ್ವರ‘ ಪುಸ್ತಕದಿಂದ ಹೆಕ್ಕಿಕೊಳ್ಳಲಾಗಿದೆ) ನಿನ್ನ ನೆನಪುಗಳದೇ ಒಂದು … more →