Lost your password?

Blogs about: ಸಿನಿಮಾ

Featured Blog

ಕ್ಲಾಸ್-ಮಾಸ್ ಎನ್ನುವುದೇ ಅಸಂಬಂದ್ಧ

saangatya wrote 2 months ago: ರಂಜಿತರ ಅಭಿಪ್ರಾಯಕ್ಕೆ ಕುಮಾರಸ್ವಾಮಿಯವರ ಚುಟುಕು ಪ್ರತಿಕ್ರಿಯೆ ಹೀಗಿದೆ. ರಂಜಿತ್ ನಿಮ್ಮ ಲೇಖನ ಓದಿದೆ, ಯಾವ ಒಬ್ಬ ಲೇಖಕ … more →

Tags: ಚರ್ಚೆ

ಸಿನಿಮಾ ಎಂದರೆ ಏನು ? 2 comments

saangatya wrote 3 months ago: ಸಿನಿಮಾ ಎಂದರೆ ಏನು ? ಇಂಥದೊಂದು ಪ್ರಶ್ನೆಗೆ ಉತ್ತರ ಹುಡುಕುವಂಥ ಪ್ರಯತ್ನ ಸಾಂಗತ್ಯ ಆರಂಭಿಸುತ್ತಿದೆ. ಬಹಳಷ್ಟು ಬಾರಿ ಸಿ … more →

Tags: ಸಂವಾದ

ಸಾಂಗತ್ಯ ಬ್ಲಾಗ್ ಇಂಗ್ಲಿಷ್ ನಲ್ಲೂ ಆರಂಭ1 comment

ನಾವಡ wrote 9 months ago: ಸುಮ್ಮನೆ ಆರಂಭವಾದ ಸಾಂಗತ್ಯ ಬೆಳೆದಿರುವುದು ಖುಷಿ ತಂದಿರುವ ವಿಚಾರ. ಅದೀಗ ಇಂಗ್ಲಿಷ್ ಬ್ಲಾಗ್ ಅನ್ನೂ ಆರಂಭಿಸಿದೆ. ಇದು ನ … more →

Tags: ಹಲವು, ಸಾಂಗತ್ಯ ಇಂಗ್ಲಿಷ್ ಬ್

ಖುಷಿಯ ಸಂಗತಿ, ಸಾಂಗತ್ಯ ಇನ್ನು ಮುಂದೆ ಇಂಗ್ಲಿಷಿನಲ್ಲೂ...!2 comments

saangatya wrote 9 months ago: ಒಂದಿಷ್ಟು ಮಂದಿ ಇಂಗ್ಲಿಷ್ ನಲ್ಲಿ ಬರೆಯುವ ಸಮುದಾಯವೂ ಸಿದ್ಧವಾಯಿತು. ಆ ಹಿನ್ನೆಲೆಯಲ್ಲಿ ಸಾಂಗತ್ಯದ ಇಂಗ್ಲಿಷ್ ಆವೃತ್ತಿ … more →

Tags: ನಮ್ಮ ಸುದ್ದಿ, saangatya in english, ಇಂಗ್ಲಿಷ್ ಆವೃತ್ತಿ, movie lovers

ಫ್ಯಾಷನ್ ಲೋಕದ ಒಳ-ಹೊರಗುಗಳ ಅನಾವರಣ3 comments

ವಿಜಯರಾಜ್ ಕನ್ನಂತ wrote 1 year ago: ಕಳೆದ ವಾರದ ಅಂತ್ಯದಲ್ಲಿ ಎರಡು ಸಿನೆಮಾಗಳನ್ನು ನೋಡಿದೆ. ಮೊದಲನೆಯದು ‘ಗೋಲ್‌ಮಾಲ್ ರಿಟರ್ನ್ಸ್’. ಕೆಲವೊಂದು ಉತ್ತಮ ನಗೆಚಟ … more →

Tags: Film Review, ಫ್ಯಾಷನ್

ಹಳಸಲು ಚಿತ್ರಾನ್ನಕ್ಕೆ ‘ಉಪ್ಪಿ’ನ ಒಗ್ಗರಣೆ.....!!11 comments

ವಿಜಯರಾಜ್ ಕನ್ನಂತ wrote 1 year ago: ಒಂದೇ ಮಾತಲ್ಲಿ ಹೇಳ್ತೀನಿ ಕೇಳಿ. ಇದು ಉಪ್ಪಿಯ ಕಟ್ಟಾ ಅಭಿಮಾನಿಗಳಿಗೆ ಮಾತ್ರ ತಯಾರಾದ ಚಿತ್ರ. ಉಪ್ಪಿಯ ಹಳೆಯ ಚಿತ್ರಗಳ ಮಟ … more →

Tags: ಬುದ್ಧಿವಂತ, ಉಪೇಂದ್ರ, ಚಿತ್ರಾನ್ನ

ವೆಡ್‌ನಸ್ಡೇ... ನೋಡ್ದಿದ್ರೆ ನಷ್ಟ ನಿಮ್ಗೇನೆ...1 comment

ವಿಜಯರಾಜ್ ಕನ್ನಂತ wrote 1 year ago: ಈ ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದೆ.-ವಿಚಿತ್ರವಾಗಿದೆ. ನೂರು ನಿಮಿಷಕ್ಕೂ ಕಡಿಮೆ ಅವಧಿಯ ಇಡೀ ಚಿತ್ರದ ಪರಿಕಲ್ಪನೆ, ಕ … more →

Tags: Review, film, ಭಯೋತ್ಪಾದನೆ, ವೆಡ್ನಸ್ಡೇ, ನಾಸಿರುದ್ದೀನ್ ಶಾ, ನೀರಜ್ ಪಾಂಡೆ, Wednesday

ಮರೆಯದೇ ನೋಡಿ ಆದ್ರೆ ನೋಡಿ ಮರೆಯಬೇಡಿ.... ಮುಂಬೈ ಮೇರಿ ಜಾನ್ !!

ವಿಜಯರಾಜ್ ಕನ್ನಂತ wrote 1 year ago: ಕಳೆದೆರಡು ವಾರಗಳಲ್ಲಿ ಎರಡು ಅತ್ಯುತ್ತಮ ಚಿತ್ರಗಳನ್ನು ನೋಡಿದೆ. ನೋಡಿದ ಮೇಲೆ ವಿಮರ್ಶೆ ತರಹದ್ದು ಏನಾದ್ರೂ ಬರೀಬೇಕು ಅಂತ … more →

Tags: ವಿಚಾರ, ಮುಂಬೈ, ಚಿತ್ರ, ಭಯೋತ್ಪಾದನೆ

ಗುಲಾಬಿ ಟಾಕೀಸಿಗೆ 5 ಸ್ಟಾರ್ ಆತಿಥ್ಯ..3 comments

ವಿಜಯರಾಜ್ ಕನ್ನಂತ wrote 1 year ago: ಗಿರೀಶ್ ಕಾಸರವಳ್ಳಿಯವರ ಗುಲಾಬಿ ಟಾಕೀಸು ಬಿಡುಗಡೆಯಾಗಿದೆ. ಈ ಚಿತ್ರ ಅನೇಕ ಕಾರಣಗಳಿಂದ ಆಸಕ್ತಿ ಕೆರಳಿಸುತ್ತಿದ್ದು ಅದರಲ್ … more →

Tags: ಗುಲಾಬಿ ಟಾಕೀಸು, ಕಾಸರವಳ್ಳಿ, ಉಮಾಶ್ರೀ, ವೈದೇಹಿ

ಸೋನು ನಿಗಂ ನಂಗೂ ಇಷ್ಟ, ಆದ್ರೆ......1 comment

ವಿಜಯರಾಜ್ ಕನ್ನಂತ wrote 1 year ago: ಪ್ರತಿಭೆಗೆ ಪ್ರಾದೇಶಿಕತೆ, ಜಾತಿ-ಮತ ಇವ್ಯಾವುದೂ ಅಡ್ಡಗೋಡೆ ಆಗಬಾರದು. ಒಳ್ಳೆಯದು ಎಲ್ಲಿದ್ದರೂ ಅದನ್ನು ಮೆಚ್ಚುವ ಗುಣ ಆದ … more →

Tags: ಹಾಡು, ಪರಭಾಷಾ ಗಾಯಕರು, ಹೇಮಂತ್, ಪಲ್ಲವಿ, ರಾಜೇಶ್ ಕೃಷ್ಣನ್, ಸೋನು ನಿಗಂ

ಮೊಗ್ಗಿನ ಮನಸು...ಅರಳಿ ನಿಂತ ಸೊಗಸು

ವಿಜಯರಾಜ್ ಕನ್ನಂತ wrote 1 year ago: ನಿರ್ದೇಶಕ ಶಶಾಂಕ್ ಸೂಕ್ಷ್ಮವಿಷಯವನ್ನು ನಿರೂಪಿಸುವಲ್ಲಿ ಗೆದ್ದಿದ್ದಾರೆ; ರಾಧಿಕಾ ಪಂಡಿತ್ ತಮ್ಮ ಅಭಿನಯದಿಂದ ಚಿತ್ರಪ್ರೇಮ … more →

Tags: Add new tag, ಕನ್ನಡ ಸಿನಿಮಾ, ಮೊಗ್ಗಿನ ಮನಸು, ರಾಧಿಕಾ ಪಂಡಿತ್, ವಿಮರ್ಶೆ, ಶಶಾಂಕ್, kannada film moggina manasu, Kannada Film Review, moggina manasu

ತನ್ನ ಕಾಲದ ಸಮಕಾಲೀನ ಸಮಸ್ಯೆಗಳನ್ನು ಕ್ಯಾಮರಾ ಕಣ್ಣಿನ ಮೂಲಕ ಜಗತ್ತಿಗೆ ವಿಶ್ಲೇಷಿಸಿ ತೋರಿಸಿದ ಮೇರು ಪ್ರತಿಭೆ

pusthakapreeethi wrote 1 year ago: ಕನ್ನಡದ ಪ್ರಸಿದ್ಧ ಸಾಹಿತಿಗಳಾದ ಕುಂ. ವೀರಭದ್ರಪ್ಪನವರು ರಚಿಸಿರುವ `ಚಾಪ್ಲಿನ್‘ ಕೃತಿ ಜಗತ್ತಿನ ದೊಡ್ಡ ಕಲಾವಿದ ಚ … more →

Tags: ಜೀವನ - ಚರಿತ್ರೆ/ಕಥನ, ಚಾಪ್ಲಿನ್, ಕುಂ. ವೀರಭದ್ರಪ್ಪ, ಕ್ಯಾಮರಾ, ಪ್ರೊ.ಎಸ್.ಜಿ.ಸಿದ್ದರಾಮ

ದೇವರ ಮಕ್ಕಳು ನಾವೆಲ್ಲಾ...6 comments

ನಾವಡ wrote 1 year ago: ಮತ್ತೆ ಒಂದು ಚಿತ್ರದ ಬಗ್ಗೆ ಹೇಳಬೇಕೆಂದಿದ್ದೆ. ಬೇಡ ಎನಿಸಿ ಪಾತ್ರದ ಬಗ್ಗೆ ಹೇಳುತ್ತಿದ್ದೇನೆ. ನನ್ನೊಳಗೆ ಕಾಡಿದ ಪಾತ್ರ … more →

Tags: ಚಿತ್ರಪಟ, ದೇವರ ಮಕ್ಕಳು, ಪಾತ್ರ

ಬೆಚ್ಚಿ ಬೀಳಲು ತಯಾರಾಗಿ ‘ಫೂಂಕ್’ ಬರುತ್ತಿದೆ...

ವಿಜಯರಾಜ್ ಕನ್ನಂತ wrote 1 year ago: ಕಿಚ್ಚ ಸುದೀಪ್‌ರ ಬಾಲಿವುಡ್ ಯಾತ್ರೆಯ ಚೊಚ್ಚಲ ಚಿತ್ರ ‘ಫೂಂಕ್’ ಆಗಸ್ಟ್ 22ರಂದು ತೆರೆಕಾಣಲು ಸಿದ್ಧವಾಗುತ್ತಿದೆ. ರಾಮ್‌ಗ … more →

Tags: ಸುದೀಪ್, ಫೂಂಕ್, ರಾಮಗೋಪಾಲ್ ವರ್ಮಾ, ಬಾಲಿವುಡ್

ಕುರ್ಚಿ ಎಂಬ ಕನಸೂ...ಸ್ವಾಮಿ ಎಂಬ ನಾವೂ...

ವಿಜಯರಾಜ್ ಕನ್ನಂತ wrote 1 year ago: ಪ್ರಕೃತಿ ಸೌಂದರ್ಯದ ಮಡಿಲಲ್ಲಿ ತಣ್ಣಗೆ ಮಲಗಿರುವ ಮಹಾರಾಷ್ಟ್ರದ ಒಂದು ಹಳ್ಳಿ. ಬೆಟ್ಟದ ಮೇಲೊಂದು ಗುಬ್ಬಚ್ಚಿ ಗೂಡಿನಂತಹ ಬ … more →

Tags: Film Review, swami film review, ಚಿತ್ರ ವಿಮರ್ಶೆ, ವಿಮರ್ಶೆ, ಸ್ವಾಮಿ, ಜೂಹಿ ಚಾವ್ಲಾ, ಹಿಂದಿ ಚಿತ್ರ ವಿಮರ್ಶೆ, ಕನಸು

ಕಲಾತ್ಮಕ ಚಿತ್ರಗಳೇಕೆ ಓಡುವುದಿಲ್ಲ?

ವಿಜಯರಾಜ್ ಕನ್ನಂತ wrote 1 year ago:  ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ರಾಮದಾಸ ನಾಯ್ಡು, ಬರಗೂರು ರಾಮಚಂದ್ರಪ್ಪ…ಈ ಹೆಸರುಗಳೆಲ್ಲ ಎಲ್ಲರಿಗೂ ಸುಪರ … more →

Tags: kannada film, film, Art Films, kannada art films

ಮುಸ್ಸಂಜೆಮಾತಲಿ ಹಾಡಿನ ಮೋಡಿ... ಎದೆಯ ತಂತುಗಳ ಮಿಡಿದಿದೆ ನೋಡಿ.... 1 comment

ವಿಜಯರಾಜ್ ಕನ್ನಂತ wrote 1 year ago: ಅದೊಂದು ಮಳೆಯ ದಿನ ಸುರಿವ ಮಳೆಯಲ್ಲಿ ಒಡೋಡುತ್ತಾ ರೈಲು ಹತ್ತುವ ಪ್ರದೀಪ್‌ಗೆ ( ಸುದೀಪ್ ) ಅದು ತನ್ನ ಬದುಕಿಗೇ ಹೊಸ ತಿರು … more →

Tags: Kannada Film Review, kannada film, mussanje maatu, mussanjemaatu, mussanjemaathu, mussanje maathu, mussanjemaathu film review, mussanje maathu film review, Sudeep

ಆಕ್ಸಿಡೆಂಟ್ - ಕನ್ನಡ ಸಿನೆಮಾದಲ್ಲೊಂದು ಹೊಸ ಇನ್ಸಿಡೆಂಟ್3 comments

ವಿಜಯರಾಜ್ ಕನ್ನಂತ wrote 1 year ago: ಶಂಕರನಾಗ್‌ರ ಹಳೆಯ ಚಿತ್ರದ ಶೀರ್ಷಿಕೆ, ಜೊತೆಗೆ ರಮೇಶ್ ನಿರ್ದೇಶನ ಕಮ್ ಅಭಿನಯದ ಚಿತ್ರ ಹಾಗು ಸಿನೆಮಾದ ಕುರಿತು ಕೇಳಿ ಬರು … more →

Tags: accident movie review, accident review, kannada movie review, Kannada Film Review, Kannada, Film Review, ವಿಮರ್ಶೆ, ಸಿನೆಮಾ, ರಮೇಶ್

ಗಾಳಿಪಟ:ಮಾತಿನ ಪಟ ಪ್ರೀತಿಯ ಪುಟ

Gundkal wrote 1 year ago: ಮುಗಿಲಪೇಟೆಯಿಂದ ಬಣ್ಣಬಣ್ಣದ ಕಾಗದ ತಂದಿದ್ದಾರೆ. ಮಳೆಕಾಡಿನ ಕಡ್ಡಿಗಳಿಂದ ಹಂದರ ರಚಿಸಿ ಭಾವನೆಗಳ ಅಂಟಿನಿಂದ ಅಂಟಿಸಿದ್ದಾರ … more →


Have your say. Start a blog.

See our free features →

Related Tags
All →

Follow this tag via RSS