Lost your password?

Blogs about: ವೈಚಾರಿಕ ಸಾಹಿತ್ಯ

Featured Blog

ಅಪರಾಧ, ಪೊಲೀಸರು ಹಾಗೂ ಕಾನೂನಿನ ಅರಿವು ಉಂಟುಮಾಡಬಹುದಾದ ಪುಸ್ತಕ

pusthakapreeethi wrote 1 week ago: ಇಡೀ ಜಗತ್ತು ಆತಂಕವಾದದ ಬಿಸಿಯನ್ನು ಅನುಭವಿಸುತ್ತಿದೆ. ಅದರ ರೂಪಗಳು ಹಲವು. ಅವುಗಳ ಮೂಲ ಆಸಕ್ತಿ ಮಾತ್ರ ಜನರಿಗೆ ತೊಂದರೆ … more →

Tags: ಸಪ್ನ ಬುಕ್ ಹೌಸ್, ಆತಂಕವಾದದ ಸವಾಲು, ಡಾ. ಡಿ.ವಿ. ಗುರುಪ್ರಸಾದ

ಕರಿಕೆಯ ಕುಡಿ

pusthakapreeethi wrote 2 months ago: ಕವಿ, ಜಾನಪದ ಸಂಶೋಧಕ ವಿ.ಗ. ನಾಯಕ ಆಗಾಗ ಬರೆದ ತಮ್ಮ ಅಂಕಣ ಬರಹಗಳನ್ನು `ಕರಿಕೆಯ ಕುಡಿ‘ ಯಲ್ಲಿ ಕೊಟ್ಟಿದ್ದಾರೆ. 3 … more →

Tags: ಕರಿಕೆಯ ಕುಡಿ, ವಿ.ಗ. ನಾಯಕ, ಸ್ಮೃತಿ ಪ್ರಕಾಶನ

ಕತ್ತಲೆ ರಾಕ್ಷಸರಿಗೆ ಬೆಳಕು

pusthakapreeethi wrote 2 months ago: ಹಿರಿಯ ವಿದ್ವಾಂಸರಾದ ಎಲ್. ಬಸವರಾಜು ಬರೆದ ತಾತ್ವಿಕ ಚಿಂತನೆಗಳನ್ನು ಇಲ್ಲಿನ ಪುಟ್ಟ ಬರಹಗಳು ಒಳಗೊಂಡಿವೆ. ಸುಮಾರು ೧೭೦ ಬ … more →

Tags: ಕತ್ತಲೆ ರಾಕ್ಷಸರಿಗೆ ಬ, ಡಾ. ಎಲ್. ಬಸವರಾಜು, ತಾತ್ವಿಕ ಚಿಂತನ ಬರಹಗಳ, ರೂಪ ಪ್ರಕಾಶನ

ಶಂಕರ ಮೊಕಾಶಿ ಪುಣೇಕರ ಅವರ ಬರಹಗಳು

pusthakapreeethi wrote 2 months ago: ‘ಅವಧೇಶ್ವರಿ’, `ಗಂಗವ್ವ ಗಂಗಾಮಾಯಿ’,`ನಟ ನಾರಾಯಣ’ ದಂಥ ಕನ್ನಡದ ಪ್ರಮುಖ ಕಾದಂಬರಿಗಳನ್ನು ಬರೆದ ಶಂ … more →

Tags: ಜಿ.ಬಿ.ಹರೀಶ, ನೀರಬೆಳಗು, ಪ್ರಜಾವಾಣಿ, ಶಂಕರ ಮೊಕಾಶಿ ಪುಣೇಕರ, ಸಪ್ನ ಬುಕ್ ಹೌಸ್

ದುರಂತವನ್ನು ರೋಚಕಗೊಳಿಸುವ ಕತೆಯಲ್ಲ1 comment

pusthakapreeethi wrote 5 months ago: 2006ರ ಸಪ್ಟೆಂಬರ‍್ 29ರಂದು ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ಸುರೇಖಾ ಭೋತ್ಮಾಂಗೆ ಮತ್ತವರ ಮಗಳು ಪ್ರಿಯಾಂಕ ಭೋತ್ಮಾಂಗೆಯವ … more →

Tags: ಖೆರ್ಲಾಂಜಿ, ಆನಂದ್ ತೇಲ್ ತುಂಬ್ಡೆ, ಶಿವಸುಂದರ‍್, ಲಂಕೇಶ್ ಪ್ರಕಾಶನ, ದಿ ಟೆಲಿಗ್ರಾಫ್, ಅರುಂಧತಿ ರಾಯ್

ಕುಂತಿಯ ಅಂತರಾಳ

pusthakapreeethi wrote 7 months ago: ಈ ಪುಸ್ತಕದಲ್ಲಿ ಸಾಗುವ ದೀರ್ಘ ಸ್ವಗತ (ಸಹಜವಾಗಿಯೇ) ಮಹಾಭಾರತದ ಮುಖ್ಯ ಪಾತ್ರ ಕುಂತಿಯದ್ದು. ಪುಟಗಟ್ಟಲೆ ಇದು ಹರಿಯುತ್ತದ … more →

Tags: ವಿಜಯ ಕರ್ನಾಟಕ, ಕುಂತಿಯ ಅಂತರಾಳ, ತಾರಾ ಮೂರ್ತಿ, ಬಿ.ಎಮ್.ಶ್ರೀ ಪ್ರತಿಷ್ಠ

ಚರಿತ್ರೆಯನ್ನು ಮುಚ್ಚಿರುವ ಪುರಾಣ, ದಂತಕಥೆಗಳ ಮುಸುಕನ್ನು ಸರಿಸಿ1 comment

pusthakapreeethi wrote 8 months ago: ದಾಮೋದರ ಧರ್ಮಾನಂದ ಕೊಸಾಂಬಿಯವರು ಆಧುನಿಕ ಭಾರತದ ಕೆಲವೇ ಶ್ರೇಷ್ಠ ವಿದ್ವಾಂಸರಲ್ಲಿ ಪ್ರಮುಖರು (1907-1966). ಅವರ ಬರವಣಿ … more →

Tags: ಐತಿಹಾಸಿಕ, ಆರ್ಯರು, ಡಿ.ಡಿ.ಕೊಸಾಂಬಿ, ಬೆಳ್ಳಿಚುಕ್ಕಿ ಪ್ರಕಾಶ

ಬರಗೂರು ಸಿನಿಮಾ ಚಿಂತನೆ

pusthakapreeethi wrote 1 year ago: ಸಾಹಿತಿಗಳಾದವರು ಚಲನಚಿತ್ರ ನಿರ್ದೇಶಕನ ಸ್ಥಾನಕ್ಕೆ ಲಗ್ಗೆಯಿಡುವುದು ವಿರಳ. ಪ್ರೊ. ಬರಗೂರು ರಾಮಚಂದ್ರಪ್ಪನವರು ಇಂತಹ ದ್ವ … more →

Tags: ಪ್ರಜಾವಾಣಿ, ಬರಗೂರು ರಾಮಚಂದ್ರಪ್ಪ, ಅಂಕಿತ ಪ್ರಕಾಶನ, ಸಿನಿಮಾ:ಒಂದು ಜಾನಪದ ಕಲ

ಹಾಡಲ್ಲ ನನ್ನ ಒಡಲುರಿ

pusthakapreeethi wrote 1 year ago: ಜಾನಪದವೆಂಬುದು ಬಹುಮುಖಿಯಾದುದು. ಬಹು ಸಮುದಾಯಗಳನ್ನದು ಒಳಗೊಂಡಿರುವುದರಿಂದ ಅದರಲ್ಲಿ ಬಹುಮುಖಿ ನೆಲೆಗಳು, ಬಹುವಿಧದ ಜೀವನ … more →

Tags: ಬಂಡಾಯ ಜಾನಪದ, ಡಾ. ಬಸವರಾಜ ಸರಬದ, ಪ್ರಸಾರಾಂಗ ಕನ್ನಡ ವಿಶ

ಧಾರ್ಮಿಕರಲ್ಲಿ ಎರಡು ಪ್ರಕಾರಗಳು

pusthakapreeethi wrote 1 year ago: ಶೀರ್ಷಿಕೆ: ಚಾತುರ್ವರ್ಣ ಧರ್ಮದರ್ಶನ ಲೇಖಕರು: ಕುಮಾರ ಕಕ್ಕಯ್ಯ ಪೋಳ ಪ್ರಕಾಶಕರು : ಲೋಹಿಯಾ ಪ್ರಕಾಶನ, ಬಳ್ಳಾರಿ ಪುಟಗಳು … more →

Tags: ಚಾತುರ್ವರ್ಣ ಧರ್ಮದರ್ಶ, ಕುಮಾರ ಕಕ್ಕಯ್ಯ ಪೋಳ, ಲೋಹಿಯಾ ಪ್ರಕಾಶನ ಬಳ್ಳ

ಪಾಶ್ಚಿಮಾತ್ಯ ಮಾದರಿಯ ಅಭಿವೃದ್ಧಿಯಲ್ಲ, ಸರ್ವೋದಯದ ಪ್ರಗತಿ

pusthakapreeethi wrote 1 year ago: `ಇತ್ತ ಕೃಷಿಯೂ ಇಲ್ಲದೆ, ಅತ್ತ ಕೈಗಾರಿಕೆಗಳಲ್ಲೂ ಕೆಲಸವಿಲ್ಲದೆ ಅಕ್ಷರಶಃ ಅತಂತ್ರ ಸ್ಥಿತಿಯಲ್ಲಿರುವ ಬೆಂಗಳೂರು ಗ್ರಾಮಾಂತ … more →

Tags: ವೀರಭದ್ರಪ್ಪ ಬಿಸ್ಲಳ್ಳ, ಅಭಿರುಚಿ ಪ್ರಕಾಶನ, ಕೃಷಿ ಕ್ಷೇತ್ರದ ಹೊಸ ಸಂ

ಬೈಯುವುದು ಹೇಗೆ?

pusthakapreeethi wrote 1 year ago: ಲೆಕ್ಕದ ಭಯ ಹೋಗಲಾಡಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಆರ್. ಶ್ರೀ ನಾಗೇಶ್ `ಮಕ್ಕಳನ್ನು ಬೈಯ್ಯುವುದು ಹೇಗೆ? … more →

Tags: ಆರ್. ಶ್ರೀ ನಾಗೇಶ್, ವಟೀ ಕುಟೀರ, ಮಕ್ಕಳನ್ನು ಬೈಯುವುದು

ಸಾಂಪ್ರದಾಯಿಕ ಮನಸ್ಸಿನವರಿಗೆ ಪೆರಿಯಾರರ ಮಾತುಗಳನ್ನು ಅರಗಿಸಿಕೊಳ್ಳುವುದು ಕಷ್ಟ

pusthakapreeethi wrote 1 year ago: ತಮಿಳುನಾಡಿನಲ್ಲಿ ವೈಚಾರಿಕ ಕ್ರಾಂತಿ ಮಾಡಿದವರಲ್ಲಿ ಪೆರಿಯಾರ್ ಬಹುಮುಖ್ಯರಾದವರು. ಪುರೋಹಿತಶಾಹಿ, ದೇವರು ಇತ್ಯಾದಿಗಳ ಬಗ್ … more →

Tags: ಈ ವಿ ರಾಮಸ್ವಾಮಿ, ಕೆ.ಮಾಯಿಗೌಡ, ಪೆರಿಯಾರ ಕ್ರಾಂತಿ ಕಿಡ

ರಸೆಲ್ ಹಾಗೂ ಪಿ.ವಿ.ಎನ್. ಸಾರಸ್ವತ ನಂಟು ಇಂದಿನದಲ್ಲ

pusthakapreeethi wrote 1 year ago: ಗಣಿತಶಾಸ್ತ್ರ, ತತ್ವಜ್ಞಾನ, ವಿಜ್ಞಾನ, ಸಾಹಿತ್ಯ ಸೇರಿದಂತೆ ಹಲವು ಜ್ಞಾನಶಾಖೆಗಳನ್ನು ತನ್ನ ಚಿಂತನೆ ಹಾಗೂ ಬರಹದ ದ್ರವ್ಯವ … more →

Tags: ರಸೆಲ್, ಪಿ.ವಿ.ಎನ್, ಮದುವೆ ಮತ್ತು ನೀತಿ, ಅಧಿಕಾರ ಮೀಮಾಂಸೆ, ಪವರ್: ಎ ನ್ಯೂ ಸೋಷಿಯಲ್ , ಸಮಾಜದ ಮೇಲೆ ವಿಜ್ಞಾನದ

ಅಹಲ್ಯಾ, ದ್ರೌಪದಿ, ತಾರಾ, ಕುಂತಿ (ಸೀತಾ), ಮಂಡೋದರಿ

pusthakapreeethi wrote 1 year ago: ಪಶ್ಚಿಮ ಬಂಗಾಳ ಸರ್ಕಾರದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಪ್ರದೀಪ್ ಭಟ್ಟಾಚಾರ್ಯ ಅವರ ಇಂಗ್ಲೀಷ್ ಪುಸ್ತಕದ ಅನುವಾದ … more →

Tags: ಡಾ. ಮಹಾಬಲೇಶ್ವರ ರಾವ್, ಪವಿತ್ರ ಪಂಚ ಕನ್ಯೆಯರು -

ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ

pusthakapreeethi wrote 1 year ago: ನವೋದಯ ಸಾಹಿತ್ಯ ವಸಾಹತುಶಾಹಿಯ ಒತ್ತಡ ಅಥವಾ ಪ್ರಭಾವದಿಂದ ಮಾತ್ರ ಹುಟ್ಟಿದ್ದಲ್ಲ. ಜಾನಪದದ ಪ್ರಭಾವ ಅದರ ಮೇಲೆ ಅತ್ಯಧಿಕವಾ … more →

Tags: ಪ್ರಕಾಶ ಗ. ಖಾಡೆ, ನವೋದಯ ಕಾವ್ಯದ ಮೇಲೆ ಜಾ

ಧರ್ಮ ಮೇಡ್ ಸಿಂಪಲ್ ಪುಸ್ತಕ

pusthakapreeethi wrote 1 year ago: `ಧರ್ಮಾನ್ವೇಷಣ ಎನ್ನುವುದು ನಾನು ಧರ್ಮವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಮಾಡಿದ ಪುಟ್ಟ ಪ್ರಯತ್ನದ ಫಲ‘ ಎನ್ … more →

Tags: ಸಾಮಾಜಿಕ ಬೆಸುಗೆ, ಅಷ್ಟೋತ್ತರ ಪುಸ್ತಿಕೆ

ಭೌತವಾದದ ಸುತ್ತಮುತ್ತ

pusthakapreeethi wrote 1 year ago: ನವಕರ್ನಾಟಕ ಪ್ರಕಾಶನದ 2401 ನೇ ಪ್ರಕಟನೆಯಾಗಿ ಹೊರಬಂದಿರುವ ಡಾ. ಕೆ.ಎಲ್.ಗೋಪಾಲಕೃಷ್ಣಯ್ಯ ಅವರ `ಭೌತವಾದೀಯ ಚಿಂತನೆಗಳು … more →

Tags: ಭೌತವಾದೀಯ ಚಿಂತನೆಗಳು, ಭೌತವಾದ, ನವಕರ್ನಾಟಕ ಪ್ರಕಾಶನ, ಕೆ.ಎಲ್.ಗೋಪಾಲಕೃಷ್ಣಯ್

ಯಂತ್ರ ನಾಗರೀಕತೆಗೆ ವಿರುದ್ದವಾಗಿ...

pusthakapreeethi wrote 1 year ago: ಯಂತ್ರ ನಾಗರೀಕತೆಗೆ ವಿರುದ್ಧವಾಗಿ, ಪ್ರತಿಯೊಂದು ಗ್ರಾಮವೂ ಸ್ವಾಯತ್ತವಾಗಿ, ಸ್ವಯಂ ಪರಿಪೂರ್ಣವಾಗಿರುವ ವಿಕೇಂದ್ರೀಕೃತ ವ್ … more →

Tags: ಗ್ರಾಮ ಸ್ವಾಯತ್ತತೆ, ಮೋಹನದಾಸ ಕರಮಚಂದ ಗಾಂಧ


Have your say. Start a blog.

See our free features →

Related Tags
All →

Follow this tag via RSS