Lost your password?

Blogs about: ವಿಶ್ವೇಶ್ವರ ಭಟ್

Featured Blog

ಬೆಂಗಳೂರಿನ ಬೀಡಾಡಿ ನಾಯಿಯನ್ನು ಅವರು ಮ್ಯೂನಿಚ್‌ಗೆ ಕರೆಸಿಕೊಂಡರು! - Dogs and its lovers!

sujankumarshetty wrote 4 months ago: ಮನೆಯ ಯಜಮಾನ ಹೋದ ದುಃಖದಲ್ಲಿ ಸಿರಿ ನಾಲ್ಕು ದಿನ ಏನೂ ತಿನ್ನದೇ ಉಪವಾಸ ಸತ್ಯಾಗ್ರಹ ಹೂಡಿತ್ತು. ಈ ವಿಷಯವನ್ನು ಮಗನಿಗೆ ಹೇ … more →

Tags: ವಿಶ್ವೇಶ್ವರ ಭಟ್ - ನೂರ

ಆ್ಯಂಟನಿ ಮಂತ್ರಿಯಾಗಿರುವುದು ಇಡಿ ದೇಶಕ್ಕೆ ರಕ್ಷಣೆ! - A.K. Antony Known as Mr.Clean!

sujankumarshetty wrote 4 months ago: ಕಾಂಗ್ರೆಸ್‌ ಹಿರಿಯ ನಾಯಕ ಶರದ್‌ ಪವಾರ್‌ರನ್ನು ಪಕ್ಷದಿಂದ ಹೊರಹಾಕಿದಾಗಲೂ ಆ್ಯಂಟನಿ ನಾಯಕತ್ವದ ವಿರುದ್ಧ ದನಿಯೆತ್ತಿದ್ದರ … more →

Tags: ವಿಶ್ವೇಶ್ವರ ಭಟ್ - ನೂರ

ಇದು ಒಬ್ಬ ವ್ಯಕ್ತಿ ಎರಡು ದೇಶಗಳನ್ನು ಬೆಸೆದ ಕತೆ! - Dr. Kotnis – Saving Lives Until the Very End

sujankumarshetty wrote 4 months ago: ಸಾವು-ಬದುಕಿನ ಜನ ಆಟವಾಡುವ ಸೈನಿಕರನ್ನು ಬಿಟ್ಟು ಬರಲು ಅವರಿಗೆ ಸಾಧ್ಯವಾಗಲಿಲ್ಲ. ಡಾ.ಕೊಟ್ನಿಸ್‌ ಆರಂಭಿಸಿದ ಮೊಬೈಲ್‌ ಕ್ … more →

Tags: ವಿಶ್ವೇಶ್ವರ ಭಟ್ - ನೂರ

ಈಗ ಮದುವೆಯೂ ಗುತ್ತಿಗೆ, ಕುಟುಂಬ ವ್ಯವಸ್ಥೆ ಇಕ್ಕಟ್ಟಿಗೆ - Marriage : Past, Present and Future!

sujankumarshetty wrote 4 months ago: ಡಿಂಕ್ಸ್‌ಗಳಾಗುವವರಲ್ಲಿ ವಿಚ್ಛೇದನ ಪ್ರಮಾಣ ಹೆಚ್ಚು. ವಿಚ್ಛೇದನ ಪಡೆದು ಮತ್ತೊಂದು ಮದುವೆಯಾಗುವುದು ಸುಲಭ. ಯಾಕೆಂದ್ರೆ ಮ … more →

Tags: ವಿಶ್ವೇಶ್ವರ ಭಟ್ - ನೂರ

ವಿಶ್ವದ ಎರಡನೆ ಶ್ರೀಮಂತ ಶ್ರೀಸಾಮಾನ್ಯನಂತೆ ಸುಖವಂತ! - Warren Edward Buffett, Second Richest Man in world!

sujankumarshetty wrote 4 months ago: ತನ್ನ ಮಾತು, ಕೃತಿ, ಸಾಧನೆಯಿಂದಲೇ ಇಡೀ ಜನಾಂಗಕ್ಕೆ ಆದರ್ಶವಾಗಿರುವ ವಾರೆನ್‌ ಎಡ್ವರ್ಡ್‌ ಬಫೆ ಎಂಬ ಈ ಅಜ್ಜನಿಗೆ ‘ನಿನ್ನ … more →

Tags: ವಿಶ್ವೇಶ್ವರ ಭಟ್ - ನೂರ

ನಗೆಗಿಂತ ಮಿಗಿಲಾದ ಧರ್ಮ, ಸಂಭ್ರಮ ಯಾವುದಿದೆ ಹೇಳಿ? - Smile costs nothing... Keep Smiling!

sujankumarshetty wrote 4 months ago: 2006 ಕಾಲಗರ್ಭದಲ್ಲಿ ಲೀನಾವಾಗುತ್ತಿದೆ. 2007 ಕೈಬೀಸಿ ಕರೆಯುತ್ತಿದೆ. ನೀವಂತೂ ಹೊಸ ವರ್ಷವನ್ನು ನಗುವಿನಿಂದಲೇ ಆರಂಭಿಸಿ … more →

Tags: ವಿಶ್ವೇಶ್ವರ ಭಟ್ - ನೂರ

ಅನ್ನದಿಂದ ಹಸಿವು, ಅಕ್ಷರದಿಂದ ಅಜ್ಞಾನ ಕಳೆದ ಸ್ವಾಮೀಜಿಗಳಿಗೆ ಶರಣು ಶರಣು - Great Salute to Karnataka Swamijis!

sujankumarshetty wrote 4 months ago: ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ, ಶ್ರೀ ವೀರೇಂದ್ರ ಹೆಗ್ಗಡೆ, ಪೇಜಾವರ ಶ್ರೀಗಳು, ಸಿದ್ಧಗಂಗಾ ಶ್ರೀ, ಶ್ರೀ ರವಿಶಂಕರ್‌ ಸ … more →

Tags: ವಿಶ್ವೇಶ್ವರ ಭಟ್ - ನೂರ

ಅನಾಹುತ ಆಗದೇ ಇದ್ದರೆ ನಮಗೆ ಯಾವುದೂ ಸಮಸ್ಯೆ ಅನಿಸುವುದೇ ಇಲ್ಲ! - We will not wake up until something happens to us

sujankumarshetty wrote 4 months ago: ಈಗ ಬೆಂಕಿ ಆರಿಸಲು ನೀರಿಗಾಗಿ ಬಾವಿ ತೋಡುತ್ತಿದ್ದಾರೆ. ಹಾಗೆಂದು ಬೆಂಕಿ ಆರಿಸುತ್ತಾರೆಂದು ಭಾವಿಸುವುದು ಮೂರ್ಖತನ. ಆ ದೃಶ … more →

Tags: ವಿಶ್ವೇಶ್ವರ ಭಟ್ - ನೂರ

ನ್ಯಾಯನೀತಿಯಿಲ್ಲದ ಮುಷರಫ್‌ ನಾಡಿನಲ್ಲಿ ಮುಖ್ತಾರನ್‌ ಎಂಬ ಕುಸುಮಬಾಲೆ! - Mukhtaran Mai - In the Name of Honour

sujankumarshetty wrote 4 months ago: ನ್ಯೂಯಾಕ್‌ ಟೈಮ್ಸ್‌ ವರದಿಗಾರ ನಿಕೋಲಸ್‌ ಕ್ರಿಸ್ಟಾಫ್‌ ಅಕೆಯ ಸಂದರ್ಶನ ಪ್ರಕಟಿಸಿದ್ದರಿಂದ ಅಮೇರಿಕದಿಂದ 1.60 ಲಕ್ಷ ಡಾಲ … more →

Tags: ವಿಶ್ವೇಶ್ವರ ಭಟ್ - ನೂರ

ನೀರಾವರಿ ಯೋಜನೆಗಳು ನೀರು ಪಾಲಾದವು, ಹಣ ಇನ್ಯಾರದ್ದೋ ಪಾಲಾಯಿತು! - Irrigation projects hit the rock bottom in Karnataka

sujankumarshetty wrote 4 months ago: ರಾಜ್ಯದ ನೀರಾವರಿ ಯೋಜನೆಗಳು, ರೈತರ ಕಷ್ಟಗಳು, ಹಿಂದಿನ ಸರ್ಕಾರ ಮತ್ತು ನೀರಾವರಿ ಮಂತ್ರಿಗಳ ಕಾರ್ಯವೈಖರಿ ಕುರಿತು ನೂರೆಂಟ … more →

Tags: ವಿಶ್ವೇಶ್ವರ ಭಟ್ - ನೂರ

ಬಜೆಟ್‌ನಲ್ಲಿ ಮದುವೆಗೆ ಹಣ ನೀಡಿ ಪ್ರಸ್ತಕ್ಕೆ ಅಂಜಿದೊಡೆಂತಯ್ಯ! - Infrastructure Development and Karnataka Budget!

sujankumarshetty wrote 4 months ago: ಅಭಿವೃದ್ಧಿ ಮಂತ್ರ ನಮಗೆ ಗೊತ್ತಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಒಳ್ಳೆಯ ಅಂಶಗಳನ್ನು ಕಲಿಯುವ ಮನಸ್ಸು ನಮ್ಮವರಿಗಿಲ್ … more →

Tags: ವಿಶ್ವೇಶ್ವರ ಭಟ್ - ನೂರ

ರಾಷ್ಟ್ರಪತಿ ಭವನದಲ್ಲಿ ಇಂಥವರು, ಎಂಥವರೆಲ್ಲ ಉಳಿದಿದ್ದಾರೆಂದ್ರೆ...! - A Comparison between APJ Abdul Kalam and other Presidents

sujankumarshetty wrote 4 months ago: ಆ ವೇಳೆಗಾಗಲೇ ಇಂದಿರಾಗಾಂಧಿಗೆ ಮನವರಿಕೆಯಾಗಿತ್ತು. ತಾವು ಹೇಳಿದಂತೆ ಕೇಳುವ, ಹೇಳುವ ಮೊದಲೇ ಡೊಗ್ಗು ಸಲಾಮು ಹೊಡೆಯುವ, ಯಾ … more →

Tags: ವಿಶ್ವೇಶ್ವರ ಭಟ್ - ನೂರ

ಭಾರತ ಅಂದ್ರೆ ಏನು? ವಿಶ್ವಕ್ಕೆ ಅದರ ಕೊಡುಗೆಯೇನು? - What is Indias contribution to the world?

sujankumarshetty wrote 4 months ago: ಇತರೇ ದೇಶಗಳಿಗೆ ಹೋಲಿಸಿ ಭಾರತವನ್ನು ಗೇಲಿ ಮಾಡುತ್ತಾ, ಕೆಲವರು ಟೈಂಪಾಸ್‌ ಮಾಡುತ್ತಾರೆ. ಆದರೆ ಅವರಿಗೆ ಭಾರತದ ಉದ್ದ ಅಗಲ … more →

Tags: ವಿಶ್ವೇಶ್ವರ ಭಟ್ - ನೂರ

22 ವರ್ಷ ಪ್ರಧಾನಿ ಕಚೇರಿಯಲ್ಲಿದ್ದರೂ ಅವರು ಬಸ್ಸಿನಲ್ಲಿ ತಿರುಗುತ್ತಿದ್ದರು! - H Y Sharadaprasad, a man of distinction

sujankumarshetty wrote 4 months ago: ಶಾರದಾಪ್ರಸಾದ್‌ ಮೈಸೂರಿಗರು, ಅಪ್ಪಟ ಕನ್ನಡಿಗರು ಎಂಬುದೇ ಹೆಮ್ಮೆಯ ಸಂಗತಿ. ಅನೇಕ ವರ್ಷ ಕನ್ನಡ ನೆಲದಿಂದ ದೂರವಿದ್ದರೂ, ಜ … more →

Tags: ವಿಶ್ವೇಶ್ವರ ಭಟ್ - ನೂರ

ನಾವೆಲ್ಲ ಬಿಸಿ ಕಡಾಯಿಯಲ್ಲಿ ಮೈ ಕಾಯಿಸಿ ಸತ್ತುಹೋಗುವ ಕಪ್ಪೆ ಥರಾ...-It happens only in India!

sujankumarshetty wrote 4 months ago: ಶೌರಿ ಮಾತುಗಳನ್ನು ಕೇಳುತ್ತಿದ್ದರೆ ಬೇಸರ, ವ್ಯಥೆ, ಸಿಟ್ಟು ಎಲ್ಲವೂ ಬರುತ್ತವೆ.ಹೌದಲ್ಲ. ನಾವು ಒಂದಿ ದಿನ ಕಡಾಯಿ ಕಪ್ಪೆಯ … more →

Tags: ವಿಶ್ವೇಶ್ವರ ಭಟ್ - ನೂರ

ತಿರಂಗ ಹಬ್ಬ ಅಂದ್ರೆ ಮಕ್ಕಳಿಗಷ್ಟೇ ಆಚರಣೆ, ಉಳಿದವರಿಗೆ ರಜೆ! -Indias Independence Day, just another day!

sujankumarshetty wrote 4 months ago: ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ಪ್ರಧಾನಿ ಅಳುಕಿನಿಂದಲೇ ಬುಲೆಟ್‌ಫ್ರೂಪ್‌ ಜಾಕೆಟ್‌ ತೊಟ್ಟು, ಗುಂಡು ನಿರೋಧಕ ಪರದೆ ಹ … more →

Tags: ವಿಶ್ವೇಶ್ವರ ಭಟ್ - ನೂರ

ಹೆಗ್ಗಡೆಯವರು ಕಳಿಸಿದ ಪುಸ್ತಕವೂ,ಶಾಂಘೈ ರೋಚಕತೆಯೂ -Shanghai, The melting pot of the world!

sujankumarshetty wrote 4 months ago: ನಮ್ಮ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರುಗಳೆಲ್ಲ ಶಾಂಘೈನಂತಾಗಬೇಕು, ಸಿಂಗಾಪುರವಾಗಬೇಕು ಖರೆ. ಆದರೆ ಯಾಕಾಗುತ್ತಿ … more →

Tags: ವಿಶ್ವೇಶ್ವರ ಭಟ್ - ನೂರ

ವೇಶ್ಯೆ ಒಬ್ಬಳ ಆತ್ಮಕತೆ - Book Talk : The Autobiography of Sex Worker

sujankumarshetty wrote 4 months ago: ಪಾಪದ ಹೂವು ನಳಿನಿ ಬದುಕು ನೆನೆದು ಸಂಕಟವಾಯಿತು. ವೇಶ್ಯೆಯರ ಬಗ್ಗೆ ವೇಶ್ಯೆಯರೇ ಹೋರಾಡಬೇಕು. ಎಂಥ ಫಜೀತಿ ನೋಡಿ, ಇನ್ನು ಮ … more →

Tags: ವಿಶ್ವೇಶ್ವರ ಭಟ್ - ನೂರ

ಸತ್ಯವಾಕ್ಯಕೆ ಮೀರಿ ನಡೆದರೆ ಮೆಚ್ಚನಾ ಪರಮಾತ್ಮನೂ..-HDK`s Tryst with Distrust.

sujankumarshetty wrote 4 months ago: ‘ಸ್ವಾಮಿ, ನನಗೆ ರಾಜಕೀಯ ಅಂದ್ರೆ ಏನು ಅಂತ ಗೊತ್ತಿಲ್ಲ. ನಮಗೆ ವೋಟ್ ಹಾಕೋದು ಮಾತ್ರ ಗೊತ್ತು. ಅದನ್ನು ಬಿಟ್ಟರೆ ನ … more →

Tags: ವಿಶ್ವೇಶ್ವರ ಭಟ್ - ನೂರ


Related Tags
All →

Follow this tag via RSS