Lost your password?

Blogs about: ವಿಚಾರ

Featured Blog

ಮನುಷ್ಯರ ಜೊತೆ ನಾಯಿ ಇದ್ರೆ ಅಷ್ಟೇ ಗೇಟಿನ ಮುಂದೆ ಇಸ್ಸಿ ಮಾಡೋದು....

cautiousmind wrote 10 hours ago: ©sughosh s. nigale ನಮ್ಮ ಮನೆಯ ಓನರ್ ಆಂಟಿ ಸದಾ ಬೇಸರ ಮಾಡಿಕೊಳ್ಳುತ್ತಲೇ ಇದ್ದರು “ನೋಡಿ ಸುಘೋಷ್. ಈ ಜನಕ್ಕೆ ಎಷ್ಟು … more →

Tags: Common Sense, dog, gate, problem

ಅಯ್ಯೋ ಟ್ರಾಕ್ಟರ್, ನಿನಗೀಗತಿಯೆ?

cautiousmind wrote 2 days ago: ಅದೊಂದು ಟ್ರಾಕ್ಟರ್. ತುಂಬ ಬಲಿಷ್ಠ. ಕಾಡೆಮ್ಮೆಯಷ್ಟು. ಬಣ್ಣ ಕಡು ಕೆಂಪು. ಮೂತಿಯ ಮೇಲೆ ಹಿತ್ತಾಳೆಯ ಫಳ ಫಳಹೊಳೆಯುವ ಪುಟ್ … more →

Tags: Agriculture, Farmer, Rural, tractor, Urbanization

ಒಬ್ಬ ಮಾಂಸಾಹಾರಿ = ಮೂರು ಸಸ್ಯಾಹಾರಿಗಳು

cautiousmind wrote 4 days ago: ‘ಸುಧಾ’ ವಾರಪತ್ರಿಕೆ (ಅಕ್ಟೋಬರ್ 29ರ) ಸಂಚಿಕೆಯಲ್ಲಿ “ಅನ್ನದ ಬಟ್ಟಲಲ್ಲಿ ಬಿರುಗಾಳಿ” ಎಂಬ … more →

Tags: Food, NonVeg, Veg

ಶಿವಮೊಗ್ಗದಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಬನಶಂಕರಿಗೆ1 comment

cautiousmind wrote 5 days ago: ಮೊನ್ನೆ ನನ್ನಪ್ಪ-ಅಮ್ಮ ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದರು. ಒಬ್ಬರಿಗೆ 40 ರೂಪಾಯಿಯಂತೆ ಇಬ್ಬರಿಗೆ ತಗಲಿದ್ದ … more →

Tags: ಅನುಭವ (ಕಾಶೀನಾಥಂದು ಅಲ, benaluru city railway station, Shivamogga, train

5 ರೂಪಾಯಿಗೆ ರಾಜೀವ್ ಗಾಂಧಿ, 25 ಪೈಸೆಗೆ ಚಾಚಾ ನೆಹರು

cautiousmind wrote 1 week ago:                             … more →

Tags: ಫೋಟೋ ಫಿನಿಶ್, India Post, Jawaharlal Nehru, Rajiv Gandhi, stamps

ಬಡವರಿಗೆ ಸಾವ ಕೊಡಬೇಡೊ

cautiousmind wrote 1 week ago: ಚಿಂತನ ಪುಸ್ತಕ ಪ್ರಕಟಿಸಿರುವ ವಿಠ್ಠಲ ಭಂಡಾರಿ ಸಂಪಾದಿಸಿರುವ “ಒಡಲ ಬೆಂಕಿ – ಕನ್ನಡ ಕವಿಗಳು ಕಂಡಂತೆ ಹಸಿವು” ಪುಸ್ತಕ ಮೊ … more →

Tags: ಬಾ ಕವಿತಾ, chintana pustaka, Hunger, odala benki, Poem, poor, vitthal bhandari

WHY IS THE WEDDING RING WORN ON THE 4TH FINGER?3 comments

cautiousmind wrote 2 weeks ago: This is very interesting! Why should the wedding ring be worn on the fourth finger? There is a beaut … more →

Tags: wedding ring, 4th finger

ತಾಯಿ ಭುವನೇಶ್ವರಿಗೊಂದು ರಿಕ್ವೆಸ್ಟ್...

cautiousmind wrote 3 weeks ago: … more →

Tags: Kannada rajyotsava

ಕಾಂಡೋಮ್: ಮಾತಾಡಿದವರೆಲ್ಲ ಮಹಾಶೂರರು...1 comment

cautiousmind wrote 3 weeks ago: ನಿನ್ನೆ ಪೋಸ್ಟ್ ಮಾಡಿದ ‘ಕಾಂಡೋಮ್ ಖರೀದಿ : ಯಾಕಿಷ್ಟು ಮಡಿವಂತಿಕೆ?’ ಗೆ ಅತ್ಯುತ್ತಮ ಪ್ರತಿಕ್ರಿಯೆ ಬಂದಿದ … more →

Tags: Condom, Friends, Reaction

ಕಾಂಡೋಮ್ ಖರೀದಿ : ಯಾಕಿಷ್ಟು ಮಡಿವಂತಿಕೆ?11 comments

cautiousmind wrote 3 weeks ago: ಈ ಲೇಖನ ಓದುವ ಮೊದಲು ನಿಮ್ಮಲ್ಲಿ ಒಂದು ರಿಕ್ವೆಸ್ಟ್. ಲೈಂಗಿಕತೆ, ಕಾಮ, ಕಾಂಡೋಮ್  ಇತ್ಯಾದಿಗಳ ಬಗ್ಗೆ ಮಾತನಾಡಲು, ಚರ್ಚಿ … more →

Tags: Condom, purshase, Stigma, Taboo

ಇದೀಗ ಸುಳ್ಳು ಹೇಳುವುದು ತುಂಬಾ ಸುಲಭ

cautiousmind wrote 4 weeks ago: ಇದೀಗ ಸುಳ್ಳು ಹೇಳುವುದು ತುಂಬಾ ಸುಲಭ. ಹೌದು, ಮೊಬೈಲ್ ಬಂದಾಗಿನಿಂದ ಸುಳ್ಳು ಹೇಳುವುದು ತುಂಬಾ ಸುಲಭವಾಗಿ ಪರಿಣಮಿಸಿದೆ. … more →

Tags: Mobile, lie, easy

ಬೆಂಗಳೂರಿನಲ್ಲಿ ಶಿವಾಜಿ ಬೆಂಕಿಪೊಟ್ಟಣ

cautiousmind wrote 1 month ago: ಮೊನ್ನೆ ಬೆಂಗಳೂರಿನ ಹೊರವಲಯದಲ್ಲಿ ಶೂಟಿಂಗ್ ಗೆಂದು ಹೋಗುತ್ತಿದ್ದಾಗ, ಅಂಗಡಿಯೊಂದರಲ್ಲಿ ಈ ಬೆಂಕಿಪೊಟ್ಟಣ ಕಣ್ಣಿಗೆ ಬಿತ್ತ … more →

Tags: ಫೋಟೋ ಫಿನಿಶ್, ಐತಿಹಾಸಿಕ, Shivaji, Match Box

ಈ ಸೌಲಭ್ಯವನ್ನು ಯಾರು ಪಡೆದಿದ್ದೀರಾ?2 comments

cautiousmind wrote 1 month ago: ಈ ಕೆಳಗಿನ ಸೌಲಭ್ಯವನ್ನು ಪಡೆದಿರುವವರನ್ನು ನಾನು ಈ ಹಿಂದೆ ನೋಡಿಲ್ಲ. ಈಗ ನೋಡುತ್ತಿಲ್ಲ. ಮುಂದೆ ನೋಡುವೆನೆಂಬ ಭರವಸೆ ನನಗ … more →

Tags: People, Auto, Facility

ಇನ್ನು ಮೇಲೆ ಕೈಯಿಂದ ತೊಳೆದುಕೊಳ್ಳಬಾರದಂತೆ....1 comment

cautiousmind wrote 1 month ago: ಸೆಪ್ಟೆಂಬರ್ 26 ರ ‘ಪ್ರಜಾವಾಣಿ’ಯಲ್ಲಿ ಈ ಮೇಲಿನ ಜಾಹೀರಾತು ಪ್ರಕಟವಾಗಿದೆ. ‘ಅದಕ್ಕಾಗಿ’ ಕೈಯನ್ನು ಬಳಸಿದರೆ ಹೆಪಟೈಟಿಸ್, … more →

Tags: clean

ಹೆಮ್ಮಕ್ಕಳ ಹರಸೋಣ!!!

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 4 months ago: ಇಂದು ಹೊಸ ದಿನ ಇಂದು ಹೊಸ ತಿಂಗಳು ಇಂದು ಹೊಸ ವಿಚಾರ ಬರಲಿ ಇಂದು ಮನಕೆ ಹೊಸ ತಿನಿಸು ಸಿಗಲಿ ಹಳಸಲು ವಿಚಾರ ಹಳಸಲು ತಿಂಡಿಯ … more →

Tags: ಕನ್ನಡ, ಕವನ, ಆತ್ರಾಡಿ, ಆಸು ಹೆಗ್ಡೆ, ದಿನ, ಹೆಮ್ಮಕ್ಕಳು, daughter's day, ತಿನಿಸು, ಪಾಶ್ಚಾತ್ಯ

ಉಡುಪಿಯಲ್ಲಿ ಈ ಬಾರಿ ಗೆಲ್ಲೋದು ಯಾರು?4 comments

ವಿಜಯರಾಜ್ ಕನ್ನಂತ wrote 7 months ago: ಲೋಕಸಭೆ ಚುನಾವಣೆ ಹತ್ತಿರವಾಗಿದೆ. ಎಲ್ಲಿನೋಡಿದರಲ್ಲಿ ಚುನಾವಣೆಯದ್ದೇ ಮಾತು. ಪ್ರಸಾರ ಮಾಧ್ಯಮಗಳು ಸಮೀಕ್ಷೆ, ಕ್ಷೇತ್ರ ಪರ … more →

Tags: ಉಡುಪಿ, ಜಯಪ್ರಕಾಶ್ ಹೆಗ್ಡೆ, ಲೋಕಸಭೆ ಚುನಾವಣೆ, ಸದಾನಂದ ಗೌಡ, election, jayaprakash hegde, sadananda gowda, udupi election

ಬ್ಲಾಗ್ ಸ್ಪಾಟ್ ನ ಚೆಂಡೆಮದ್ದಳೆಗೂ ಭೇಟಿ ಕೊಡಿ...!1 comment

ನಾವಡ wrote 8 months ago: ಗೆಳೆಯರೇ, ನಾನು ಮೊದಲು ಚೆಂಡೆಮದ್ದಳೆ ಬ್ಲಾಗ್ ಆರಂಭಿಸಿದ್ದು ಬ್ಲಾಗ್ ಸ್ಪಾಟ್ ನಲ್ಲಿ. ಆದರೆ ಯಾಕೋ ಅದರ ನಿರ್ವಹಣೆ ಬಹಳ ಕ … more →

Tags: ಹಲವು, ಬ್ಲಾಗ್ ಸ್ಪಾಟ್

ಈದಿ ಅಮಿನ್ - ನರಹಂತಕನೊಬ್ಬನ ವಿಲಕ್ಷಣ ಗಾಥೆ - ಭಾಗ 45 comments

ವಿಜಯರಾಜ್ ಕನ್ನಂತ wrote 9 months ago: ದೊರೆತನ ‘ಅಳಿದ ಮೇಲೆ’ ಸೌದಿ ಅರೇಬಿಯಾಕ್ಕೆ ಬಂದ ಅಮಿನ್‌ಗೆ ರಾಜಾತಿಥ್ಯವೇ ಸಿಗುತ್ತದೆ. ತನ್ನ ಪರಿವಾರದ ಸಮೇತ ಉಳಿದುಕೊಳ್ಳ … more →

ಈದಿ ಅಮಿನ್ - ನರಹಂತಕನೊಬ್ಬನ ವಿಲಕ್ಷಣ ಗಾಥೆ - ಭಾಗ 33 comments

ವಿಜಯರಾಜ್ ಕನ್ನಂತ wrote 9 months ago: ನರಹಂತಕನ ನರಭಕ್ಷಣೆಯ ಕಥೆ… ಟಾಂಜಾನಿಯಾ ಯುದ್ಧದಲ್ಲಿ ಮುಗಿಯಿತು ದರ್ಬಾರಿ ದಿನಗಳು… ಅಮಿನ್ ಕುರಿತು ಹರಡಿಕೊಂಡಿರುವ ನೂರಾರ … more →


Have your say. Start a blog.

See our free features →

Related Tags
All →

Follow this tag via RSS