Lost your password?

Blogs about: ಲೇಖನಗಳು

Featured Blog

ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!

beluru wrote 1 week ago: ಮಾನ್ಯ ಸಂಪಾದಕರು ವಿಜಯ ಕರ್ನಾಟಕ , – ಇವರಿಗೆ ವಿಜಯ ಕರ್ನಾಟಕದಲ್ಲಿ ನವೆಂಬರ್ ೨೨ರಂದು ಪ್ರಕಟವಾದ ಡಾ. ಶಾಂತು ಶಾಂ … more →

ಯಡ್ಯೂರಪ್ಪನವರೆ, ಗೊತ್ತ? ಆರೆಸ್ಸೆಸ್ ನಿರ್ಣಯಗಳಿಗೆ ಸರ್ಕಾರ , ಈಶ್ವರಪ್ಪ ತದ್ವಿರುದ್ಧ....

beluru wrote 1 month ago: ನನ್ನ ಪ್ರಿಯ ನಾಯಕರಲ್ಲಿ ಒಬ್ಬರಾದ ಸನ್ಮಾನ್ಯ ಯಡ್ಯೂರಪ್ಪನವರಿಗೆ, ಮತ್ತೆ ಮತ್ತೆ ನೀವು ರೆಡ್ಡಿ – ಚೆಡ್ಡಿ ಎಂಬ ಎರ … more →

Tags: BJP. RSS. mitramaadhyama, gundya, Power Projects

ಕನ್ನಡ ರಾಜ್ಯೋತ್ಸವದ ಶುಭ ಆಶಯಗಳು1 comment

ತಳುಕು ಶ್ರೀನಿವಾಸ wrote 1 month ago: ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭ ಆಶಯಗಳು ಕನ್ನಡದ ಬಗ್ಗೆ ಜಾಗೃತಿ ಮೂಡುತ್ತಿರುವ ಈ ಸುಸಮಯದಲ್ಲಿ ನಮ್ಮಿಂದ ಚುನಾಯಿತರಾ … more →

ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು1 comment

beluru wrote 1 month ago: ನಾನು ಓದಿದ ಶಾಲೆಯನ್ನು ನಾನು ಇತ್ತೀಚೆಗೆ ನೋಡಿದ್ದು ೨೦೦೯ರ ಮೇ ತಿಂಗಳಿನಲ್ಲಿ. ಪಶ್ಚಿಮಘಟ್ಟದ ಉದ್ದಕ್ಕೂ ಹರಡಿಕೊಂಡಿರೋ ನ … more →

ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ

beluru wrote 1 month ago: ಸದ್ಯಕ್ಕೆ ಇವರನ್ನು ದತ್ತಾಜಿ ಅಮ್ಮ ಎಂದೇ ಕರೆಯೋಣ. ಅವರನ್ನು ನಾನು ಎಷ್ಟೋ ವರ್ಷಗಳಿಂದ ನೋಡುತ್ತಿದ್ದೇನೆ. ಎಂದೂ ಅವರ ಮುಖ … more →

ದೇಶದಲ್ಲೆಲ್ಲಾ ದೀಪಾವಳಿ8 comments

ತಳುಕು ಶ್ರೀನಿವಾಸ wrote 2 months ago: ಭವಿಷ್ಯೋತ್ತರ ಪುರಾಣದಲ್ಲಿ (೧೪೦-೭೧) ಹೇಳಿರುವ ಉಕ್ತಿ ಹೀಗಿದೆ ಉಪಶಮಿತ ಮೇಘನಾದಂ ಪ್ರಜ್ವಲಿತ ದಶಾನನಂ ರಮಿತರಾಮಂ| ರಾಮಾಯ … more →

Tags: ಆಚಾರ-ವಿಚಾರ - Rituals

ಬಾಯಿ ಇದ್ದವನಿಗೆ ಬರಗಾಲವಿಲ್ಲ2 comments

ತಳುಕು ಶ್ರೀನಿವಾಸ wrote 3 years ago: ಇದೊಂದು ನಾಡುನುಡಿ (ನಾಣ್ನುಡಿ).  ಇಂದು ಬೆಳಗ್ಗೆ ನನ್ನ ಬಾಸು ನನ್ನನ್ನು ಕರೆದು ಹಳೆಯ ಕೆಲಸವೊಂದು ಬಾಕಿ ಇದ್ದು ಇಂದೇ ಮು … more →

ಹೀಗೂ ಬದುಕೇ?10 comments

ತಳುಕು ಶ್ರೀನಿವಾಸ wrote 3 years ago: ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ| ತ್ರೈತಸ್ತುನಪೂಜ್ಯಂತೇ ಸರ್ವಸ್ತತ್ರಫಲಃ ಕ್ರಿಯಾಃ|| ಎಲ್ಲಿ ಹೆಂಗಸರು … more →

ಗುರುದೇವ

ತಳುಕು ಶ್ರೀನಿವಾಸ wrote 3 years ago: ಗುರುದೇವ ಶ್ರೀ ದೇವೇಂದ್ರನಾಥ ಮಜುಮ್ದಾರ ವಿರಚಿತ ಶ್ರೀ ಗುರು: ತವಾಷ್ಟಕ ಭವ ಸಾಗರ ತಾರಣ ಕಾರಣ ಹೇ ರವಿ ನಂದನ ಬಂಧನ ಖಂಡನ … more →

Tags: ಆಚಾರ-ವಿಚಾರ - Rituals

ನವರಾತ್ರಿ / ದಸರಾ ಉತ್ಸವ 4 comments

ತಳುಕು ಶ್ರೀನಿವಾಸ wrote 3 years ago: ಶ್ರೀದೇವೀ ನಮನ (ದೇವೀ ಮಹಾತ್ಮೆ 11-9-10.11) ಓಂ ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌ … more →

Tags: ಆಚಾರ-ವಿಚಾರ - Rituals

ಸತ್ಯನಾರಾಯಣ ವ್ರತ4 comments

ತಳುಕು ಶ್ರೀನಿವಾಸ wrote 3 years ago: ಇಂದು ಭಾನುವಾರ. ನಾಳೆಗೆ ಆಶ್ರಯಕ್ಕೆ ಒಂದು ವರುಷ ಪೂರ್ಣವಾಗುತ್ತಿದೆ. ಕೈ ಕಾಲು ಆಡದ ಆ ಮಗುವು ಕಣ್ಣು ಬಿಡಲಾಗುತ್ತಿಲ್ಲ. … more →

Tags: ಆಚಾರ-ವಿಚಾರ - Rituals

ಕಾಲೋನಿಯಲ್ಲಿ ಗಣಪತಿ2 comments

ತಳುಕು ಶ್ರೀನಿವಾಸ wrote 3 years ago: ಗಣಾನಾಂ ತ್ವಾ ಗಣಪತಿಂ ಹವಾ ಮಹೇ ಕವಿಂ ಕವೀನಾಮುಪಮಶ್ರಮೇ ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ನೂತಿಭಿ: … more →

ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ

beluru wrote 2 months ago: ಎಂಡೋಸಲ್ಫಾನ್: ಹೆಸರು ಕೇಳಿದರೆ ನಮ್ಮ ಮೈ ನಡುಗಬೇಕಾಗಿತ್ತು.   ABOVE: Eight month old Sainaba lives in the Kas … more →

Tags: Green Revolution, Endosulfan

ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?

beluru wrote 2 months ago: ಜೆರ್ರಿ ಶಾ – ಈ ಜಗತ್ತಿನಲ್ಲಿ ಏನೂ ಅಲ್ಲದ ಮನುಷ್ಯ. ಅವನಿಗೆ ಎಲ್ಲೆಲ್ಲೂ ಸೋಲೇ. ಸತ್ತ ಸೋದರನ ಅಂತ್ಯಕ್ರಿಯೆ ಮುಗಿ … more →

Tags: beluru sudarshana, mitramaadhyama, loss of privacy

'ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ'

beluru wrote 2 months ago: ಈ ಕೆಳಗಿನ ಮಾತುಗಳನ್ನು  ಯಾರು ಹೇಳಿರಬಹುದು ಎಂದು ಊಹಿಸುತ್ತ ಓದಿಕೊಳ್ಳಿ. `ಮೊದಲೇನೋ ಈ ಕ್ರಾಂತಿಯು ಭಾರೀ ಯಶ ಸಾಧಿಸಿದಂತ … more →

Tags: Green Revolution, Norman Borlaug, punjab

ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್

beluru wrote 2 months ago: ಪ್ರತಿ ರಾತ್ರಿ ಒಂಬತ್ತೂವರೆ ಆಗುತ್ತಿದ್ದಂತೆ ಪಂಜಾಬಿನ ಭಟಿಂಡಾ ರೈಲು ನಿಲ್ದಾಣದಿಂದ ಟ್ರೈನ್ ನಂ. ೩೩೯ ನಿಧಾನವಾಗಿ ರಾಜಸ್ … more →

Tags: Green Revolution, punjab, cancer train

ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ ! 1 comment

beluru wrote 2 months ago: ಯುಜಿ೯೯ ಎಂಬ ಕಾಂಡಕೊರಕ ಫಂಗಸ್ (ಸ್ಟೆಮ್ ರಸ್ಟ್)  ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಅನಾಹುತ ನೋಡಿ: ಮೊದಲು ಉಗಾಂಡದಲ್ಲಿನ … more →

Tags: Green Revolution, Norman Borlaug

ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)

beluru wrote 2 months ago: `ಟಿಬೆಟನ್ ಧರ್ಮಗುರು ದಲಾಯಿ ಲಾಮಾರವರು ಅರುಣಾಚಲಕ್ಕೆ ಭೇಟಿ ನೀಡಬಾರದು; ಯಾಕೆಂದರೆ ಅರುಣಾಚಲ ಪ್ರದೇಶದ ಮೇಲೆ ನಾವಿನ್ನೂ ಹ … more →

ಚೀನಾದಲ್ಲಿ ಮಾತ್ರ: 'ಲಾಗೋಯ್' - ೨೧ನೇ ಶತಮಾನದ ನರಕ (ಸರಣಿ ಲೇಖನ ೩)

beluru wrote 3 months ago: ಇತ್ತೀಚೆಗೆ ‘ಅಡಿಕೆ ಪತ್ರಿಕೆ’ ಯಲ್ಲಿ ಪತ್ರಕರ್ತ ನಾಗೇಶ ಹೆಗಡೆ ಬರೆದಿದ್ದಾರೆ: ‘ಚೀನೀಯರೆಲ್ಲ ಯಾಕೆ … more →


Have your say. Start a blog.

See our free features →

Related Tags
All →

Follow this tag via RSS