ಇಂತದೊಂದು ಪ್ರಕಟಣೆ ಹಳೆಯದ್ದು ಅಂದುಕೊಳ್ಳಬೇಡಿ. ನನ್ನ ಬ್ಲಾಗ್ ಗೆ ಲೇಖನ ಹಾಕದೇ ಬಹಳಷ್ಟು ದಿನಗಳಾಗಿವೆ. ಏನೇನೋ ಹಾಕಲು ಇಷ್ಟವಿಲ್ಲ. ಅದಕ್ಕಾಗಿಯೇ ಒಂದು ನಿರ್ಧಾರ ಮಾಡಿದ್ದೇನೆ. ನನ್ನ ಇಷ್ಟದ ಪ್ರಕಾರ ಲಲಿತಪ್ರಬಂಧ. ಒಂದಿಷ್ಟು ಪ್ರಬಂಧಗಳು ಬರೆದದ… more →
ಚೆಂಡೆಮದ್ದಳೆminchulli wrote 5 days ago: ಮಗು ಮನದ ಮಂದಾರವೇ, ನಿನ್ನ ಬರುವಿಕೆಯಿಂದ ಸಂಭ್ರಮ, ಪುಳಕ, ಜಗತ್ತನ್ನೇ ಗೆದ್ದಂಥ ಹೆಮ್ಮೆ, ಖುಷಿ, ಜತೆಗೊಂದು ಹಿಡಿ ಆತಂಕ … more →
ನಾವಡ wrote 3 weeks ago: ಇಂತದೊಂದು ಪ್ರಕಟಣೆ ಹಳೆಯದ್ದು ಅಂದುಕೊಳ್ಳಬೇಡಿ. ನನ್ನ ಬ್ಲಾಗ್ ಗೆ ಲೇಖನ ಹಾಕದೇ ಬಹಳಷ್ಟು ದಿನಗಳಾಗಿವೆ. ಏನೇನೋ ಹಾಕಲು ಇ … more →
ನೀರ ತೆರೆ wrote 3 weeks ago: ಎಲ್ಲರಂತೆ ನಾನು ಬ್ಲಾಗಿಸಬೇಕೆಂದು ಶುರು ಹಚ್ಚಿದ ಬ್ಲಾಗ್ ಬರಹದ ವಿಕ್ಷಣೆ ಸಾವಿರದ ಗಡಿ ದಾಟಿದೆ. ಅನಿಯಮಿತವಾಗಿ ಬರೆಯುವ … more →
uniquesupri wrote 6 months ago: ಹಾಗೆ ನೋಡಿದರೆ ಬೇಸರಿಸಿಕೊಳ್ಳಲು ಕಾರಣಗಳೇ ಬೇಕಿಲ್ಲ. ಬೆಳಿಗ್ಗೆ ಹಾಲಿನವನು ಬರದೇ ರಜೆ ಹಾಕಿದರೂ ಮನಸ್ಸು ಮುದುಡುತ್ತದೆ.ಗ … more →
ನಾವಡ wrote 8 months ago: ನನ್ನ ನಲಿವಿನ ಮರದಲ್ಲಿ ಮತ್ತೊಂದು ಚಿಗುರು. ಅದರ ಹೆಸರು ಯುಗಾದಿ… ಮತ್ತೆ ಯುಗಾದಿ ಬಂದಿದೆ, ತನ್ನ ಬೊಗಸೆಯಲ್ಲಿ ಒಂ … more →
ನಾವಡ wrote 10 months ago: ತಿಳಿನೀಲಿಯ ನೆನಪು ಹಾರುವ ಗಾಳಿಪಟ ಕಂಡಾಗಲೆಲ್ಲಾ ಅವೆಲ್ಲಾ ನೆನಪಾಗುತ್ತದೆ ಅವನು, ಆ ಕನಸು ಕೈ ತುಂಬಾ ಮೆತ್ತಿಕೊಂಡ ಬಣ್ಣ … more →
chukkikanasu wrote 11 months ago: ಇದುವರೆಗೆ ದೂರದಿಂದಲೇ ಬ್ಲಾಗ್ಲೋಕವನ್ನು ಇಣುಕಿ ನೋಡುತ್ತಿದ್ದ ನಾನೀಗ ಬ್ಲಾಗಿಣಿಯಾಗಿರುವೆ! ಹೊತ್ತು ಕಳೆಯಲು, ನೋವು ಮರೆ … more →
ನಾವಡ wrote 1 year ago: ಚಿತ್ರ : ಚಿತ್ರ ಕುಲುಮೆಯ ಪ್ರವೀಣ್ ಬಣಗಿ ಬೆಳಕು… ಬೆರಗು… ! ಮೆರುಗು… ! ಬೆಳಕೆಂಬ ಬೆರಗಿನ ಬಗ್ಗೆ … more →
ನಾವಡ wrote 1 year ago: ದಸರೆಯ ಸಂಭ್ರಮ ಮುಗಿಯಿತು. ಸುಮಾರು ಹದಿನೈದು ದಿನಗಳಿಂದ ಬ್ಲಾಗಿನತ್ತ ತಲೆಯೇ ಹಾಕಿರಲಿಲ್ಲ. ನಮ್ಮೂರಿನಲ್ಲಿ ದಸರೆಯ ಸಂಭ್ರ … more →
uniquesupri wrote 1 year ago: ಬೈಕಿಗೆ ನೂರು ಅಶ್ವದ ಉನ್ಮಾದ ಒಳಗಿನ ಚೈತನ್ಯಕ್ಕೆ ದಿವ್ಯ ಆಲಸ್ಯ ಗೋಡೆಯ ಗಡಿಯಾರದಲ್ಲಿ ಮುಳ್ಳುಗಳ ದುಡಿಮೆ ಕೈಗಳಿಗೆ ಸಂಕೋ … more →
ನಾವಡ wrote 1 year ago: ಉತ್ತರ ಭಾಗದಲ್ಲಿ ‘ಫರಮಾಯಿಶ್’ ಎಂಬ ಪದವಿದೆ. ನಮಗೆ ಇಷ್ಟವಾದದ್ದು ಎಂಬುದು ಅದರರ್ಥ. ಕುನ್ನಕುಡಿ ಪ್ರತಿಯೊಬ್ಬರ ಇಷ್ಟವನ್ನ … more →
ನಾವಡ wrote 1 year ago: ಹಿಂದೊಮ್ಮೆ ಹೇಳಿದ ನೆನಪು. ನನಗೆ ಮೆರವಣಿಗೆ ಎಂದರೆ ಎಂಥದೋ ಖುಷಿ. ಮೆರವಣಿಗೆ ಇಂಥದ್ದೇ ಇರಬೇಕೆಂದೇನೂ ಇಲ್ಲ. ಚಿಕ್ಕವನಿದ್ … more →
ವಿಜಯರಾಜ್ ಕನ್ನಂತ wrote 1 year ago: ಇದನ್ನು ಕವನ ಅಥವ ಪದ್ಯ ಅನ್ನೋ ಎದೆಗಾರಿಕೆ ನನ್ನಲ್ಲಿಲ್ಲ…ಅದ್ರೂ ಮನಸಿನ ಮರ್ಮರಗಳೆಲ್ಲ ಕವಿತೆಗಳಾಗಬೇಕೆಂಬ ನಿಯಮವೇ … more →
uniquesupri wrote 1 year ago: ವಿಪರೀತ ಮಾತನಾಡುತ್ತಿದ್ದೇನಾ ಎಂಬ ಸಂಶಯ ಮೂಡುತ್ತದೆ. ಅನೇಕ ವೇಳೆ ಆತಂಕಕ್ಕೂ ಒಳಗಾಗುತ್ತೇನೆ. ಯಾರಾದರೂ ಮುಖಕ್ಕೆ ಹೊಡೆದಂ … more →
ವಿಜಯರಾಜ್ ಕನ್ನಂತ wrote 1 year ago: ಸುಮಾರು ಎರಡು-ಮೂರು ವರ್ಷಗಳ ಹಿಂದಿನ ಮಾತು. ಊರಿಗೆ (ಕುಂದಾಪುರಕ್ಕೆ) ಹೋಗಲು ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಬಸ್ ಹತ … more →
ನಾವಡ wrote 1 year ago: ಹೆಸರು ನಂಜಮ್ಮ. ಸುಮಾರು ಎಂಬತ್ತರ ಪ್ರಾಯ. ಸುಕ್ಕು ಗಟ್ಟಿದ ಮುಖ. ಒಳಗೆ ಹೆಪ್ಪುಗಟ್ಟಿದ ದುಃಖ. ಅದರ ಮಧ್ಯೆಯೂ ತೆಳ್ಳಗೆ ಬ … more →
uniquesupri wrote 1 year ago: ಕೆಂಪು… ಹಳದಿ… ಮೂರು…ಎರಡು…ಒಂದು, ಬಿತ್ತು ಹಸಿರು! ಬಾಗಿಲ ಸಂದಿನಲ್ಲಿ ಇಲಿಯ ಚಲನವಲನವನ್ನೇ … more →
ನಾವಡ wrote 1 year ago: ಅವನ ಬೊಗಸೆಯಲ್ಲಿ ಅವಳು, ತಂದ ಪ್ರೀತಿಯೆಲ್ಲಾ ಸುರಿದಳು. ಅವನು ಒಂದೂ ಹನಿ ಸೋರದಂತೆ ಜತನದಿಂದ ಕಾಯ್ದ. ಬದುಕು ಸುಂದರವಾಗಿ … more →
ನಾವಡ wrote 1 year ago: ಪುಟ್ಟ ಅಂಗಡಿ ಬಾಗಿಲಿಗೆ ಹೊಡೆದಿರುವ ಆಣಿಯಲ್ಲಿ ಚಪ್ಪಲಿ ಸರ ತೂಗುತ್ತಿದೆ. ಬಗೆ ಬಗೆಯ ಪಾದರಕ್ಷೆಗಳು. ರೂಪ, ಬಣ್ಣ ಎಲ್ಲವೂ … more →