Lost your password?

Blogs about: ಯಕ್ಷಗಾನ

Featured Blog

ಪೆರ್ಡೂರ್ ಮ್ಯಾಳದರ್ ಬತ್ರಂಬ್ರಲೆ...3 comments

ವಿಜಯರಾಜ್ ಕನ್ನಂತ wrote 4 months ago: ಈ ಸರ್ತಿ ಬೆಂಗ್ಳೂರಗೆ ಮಳ್ಗಾಲದ ಆಟ ಇನ್ನೂ ಏನ್ ಶುರುವಾತ್ತಷ್ಟೇ. ಮೊನ್ನೆ ಇತ್ಲಾಯಿ ಸಾಲಿಗ್ರಾಮ ಮ್ಯಾಳದರ್ ಬಂದ್ ಒಂದ್ ನ … more →

Tags: ಆಟ, AATA, ಪೆರ್ಡೂರ್, Yakshagana

ಆಟ ಆಟ... ಒಂದೇ ಒಂದು ಆಟ... ರಸಿಕರಿಗೆ ರಸದೂಟ...!!1 comment

ವಿಜಯರಾಜ್ ಕನ್ನಂತ wrote 5 months ago: ಮಳಿ ಬರ್ಲಿ ಬಾರ್ದೆ ಇರ್ಲಿ. ಮಳ್ಗಾಲ ಅಂತೂ ಶುರುವಾಯಿತ್. ಹಾಂಗೇ ಬೆಂಗ್ಳೂರಿನ ಮಳ್ಗಾಲದ ಆಟ ಸತೇ ಶುರುವಾಯ್ತ್. ಕಳ್ದ್ ವಾ … more →

Tags: ಆಟ

ತೇರಿನಾಟ3 comments

Kallare wrote 5 months ago: ನಿನ್ನೆಯಷ್ಟೆ ಮುಗಿದ ತೇರಿನ ಮೇಲಿನ ಬೀದಿಯ ಧೂಳೆದ್ದ ಯಕ್ಷ -ಗಾನ ಮೇಳದ ಅಬ್ಬರದ ಆಟ ಚಂಡೆಮದ್ದಳೆಯ ನಾದ ನಡೆ -ದು ಲಯಬದ್ಧ … more →

Tags: ಕವನ, ತೇರಿನಾಟ, ಚೌಕಟಿ, ಆಟೀನು, ಕಳಾವರ, ಇಸ್ಪೀಟು

ಹುಲಿಯಾದ ಕಾಳ ಭಾಗ-31 comment

ವಿಜಯರಾಜ್ ಕನ್ನಂತ wrote 9 months ago: ಸುಮಾರ್ ದಿವ್ಸ್‌ದ್ ಹಿಂದೆ ಕಾಳನ್ ಕತಿ ಇದೇ ಬ್ಲಾಗಗೆ ಓದದ್ ನೆನ್ಪ್ ಇತ್ತಾ? ಅದ್ರದ್ ಮುಂದಿನ್ ಭಾಗ ಇಲ್ಲಿತ್ತ್ ಕಾಣಿ … more →

Tags: ಆಟ, ಗಮ್ಮತ್ ಇತ್ತ್ ಕಾಣಿ..., ಬೆಳಿಯೂರು, ಹಳ್ಳಾಡಿ ಜಯರಾಮ ಶೆಟ್ಟ, ಹಾಸ್ಯ, ಹುಲಿಯಾದ ಕಾಳ

ಹಳ್ಳಾಡಿ ಜಯ್ರಾಮ ಶೆಟ್ರ 'ಹಾಸ್ಯ ಬೆರ್ಸ್ ಮಜ್ಜಿಗಿ'7 comments

ವಿಜಯರಾಜ್ ಕನ್ನಂತ wrote 9 months ago: ‘ಹಾಸ್ಯ ಬೆರ್ಸ್ ಮಜ್ಜಿಗಿ‘ ಅಂದೇಳಿ ಒಂದ್ ಯಕ್ಷಗಾನದ್ ಎಂಪಿ3 ಇತ್ತ್. ಅದ್ರಗೆ ಪತ್ರಕರ್ತ ಬಸವರಾಜ್ ಶೆಟ್ಟಿ … more →

Tags: ಆಟ, ಗಮ್ಮತ್ ಇತ್ತ್ ಕಾಣಿ..., ಕುಂದಾಪುರ, ಜಯರಾಮ ಶೆಟ್ರ್, ಹಾಸ್ಯ

ತಾಳಮದ್ದಳೆ..ಯಕ್ಷಗಾನಗಳ ರಸದೌತಣ3 comments

ವಿಜಯರಾಜ್ ಕನ್ನಂತ wrote 1 year ago: ಕರಾವಳಿಯ ಗಾನಕೋಗಿಲೆ ಎಂದೇ ಖ್ಯಾತರಾಗಿರುವ ಸುಬ್ರಹ್ಮಣ್ಯ ಧಾರೇಶ್ವರ-50 ಆಚರಣೆಯ ನಿಮಿತ್ತ ಮೊನ್ನೆ ರವೀಂದ್ರ ಕಲಾಕ್ಷೇತ್ರ … more →

Tags: ಧಾರೇಶ್ವರ, ಚಿಟ್ಟಾಣಿ

ನಾಳೆ ಕಲಾಕ್ಷೇತ್ರದಗೆ ಹಳ್ಳಾಡಿ ಜಯ್ರಾಮ್ ಶೆಟ್ರಿಗೆ ಅಭಿನಂದನೆ - ಬೇಡರ ಕಣ್ಣಪ್ಪ - ಶ್ವೇತ ಕುಮಾರನ ಪ್ರೇತ - ಚಿತ್ರಾಕ್ಷಿ ಕಲ್ಯಾಣ

ವಿಜಯರಾಜ್ ಕನ್ನಂತ wrote 1 year ago: ಹಳ್ಳಾಡಿ ಜಯ್ರಾಮ ಶೆಟ್ರ್ ಹೆಸ್ರ್ ಕೇಣ್ದಿದ್ದರ್ ಯಾರಿದ್ರ್ ಹೇಳಿ ಕಾಂಬ. ಸುಮಾರ್ ನಲ್‌ವತ್ ವರ್ಷದಿಂದ ಹಾಸ್ಯ ಪಾತ್ರ ಮಾಡ … more →

Tags: ಆಟ, ಕಾಶೀಮಾಣಿ, ಶ್ವೇತ ಕುಮಾರನ ಪ್ರೇತ, ಸೀತಾರಾಂ ಕುಮಾರ್

ಇನ್ನೊಂದೆರ್ಡ್ ಒಳ್ಳೇ ಆಟದ್ ಸುದ್ದಿ ಹಿಡ್ಕಂಡ್...

ವಿಜಯರಾಜ್ ಕನ್ನಂತ wrote 1 year ago: ಮೊನ್ನೆ ಶನಿವಾರ ರಾತ್ರಿ ಅಮೃತೇಶ್ವರಿ ಮೇಳ ಮತ್ತೆ ಅತಿಥಿ ಕಲಾವಿದ್ರೆಲ್ಲ ಸೇರಿ ವೀರ ವೃಷಸೇನ, ನಾಗಶ್ರೀ ಆಡಿದ್ರ್. ಕಾಂಬು … more →

Tags: ಆಟ, ಸಾಲಿಗ್ರಾಮ, ಚಿಟ್ಟಾಣಿ, ಕೊಂಡದಕುಳಿ

ಕಂಚಿನ ಕಂಠದೊಡನೆ ಮಿಂಚಿನ ಸಂವಾದ - ಭಾಗವತ ಹೊಸಂಗಡಿ ರವೀಂದ್ರ ಶೆಟ್ಟಿ ಅವರೊಂದಿಗೆ

ವಿಜಯರಾಜ್ ಕನ್ನಂತ wrote 1 year ago: ಕಂಚಿನ ಕಂಠ ಅಂದಾಗಲೆಲ್ಲ ನಮ್ಮ ಕಣ್ಮುಂದೆ ಬರುವುದು ದಿ| ಗುಂಡ್ಮಿ ಕಾಳಿಂಗ ನಾವುಡರ ಚಿತ್ರ. ಅವರಿದ್ದಷ್ಟು ಕಾಲ ಭಾಗವತಿಕೆ … more →

Tags: Yakshagana, ಧಾರೇಶ್ವರ್, ಸಾಲಿಗ್ರಾಮ, ಭಾಗವತ, ಕಾಳಿಂಗ ನಾವುಡ, ಕಂಚಿನ ಕಂಠ, ಪೆರ್ಡೂರು ಮೇಳ, saaligraama

ಪೌರಾಣಿಕ ಪ್ರಸಂಗಗಳ ರಸದೌತಣ...

ವಿಜಯರಾಜ್ ಕನ್ನಂತ wrote 1 year ago: ಇವತ್ತು ಅಂದ್ರೆ 29 ಆಗಸ್ಟ್ ಶುಕ್ರವಾರ ರಾತ್ರಿ 10:30 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಅನಂತಪದ್ಮನಾಭ ಯಕ್ಷಗಾನ … more →

Tags: ಧಾರೇಶ್ವರ್, ಪೆರ್ಡೂರು, ಪೌರಾಣಿಕ ಪ್ರಸಂಗ, ತೀರ್ಥಳ್ಳಿ, ಸುರೇಶ್ ಶೆಟ್ಟಿ, ನೀಲ್ಕೋಡು, ಥಂಡಿಮನೆ, ಕೊಳಲಿ

ಒಂದೆರ್ಡ್ ಒಳ್ಳೆ ಆಟ ಇತ್ತ್..ಕಾಂಬರಿದ್ರೆ ಕಾಣಿ

ವಿಜಯರಾಜ್ ಕನ್ನಂತ wrote 1 year ago: ಪೆರ್ಡೂರ್ನವ್ರದ್ ಈ ಸರ್ತಿದ್ ಎರ್ಡನೇ ಬೆಂಗ್ಳೂರ್ ತಿರ್ಗಾಟ್ದಗೆ ಇನ್ನೊನ್ದ್ 4 ದಿನ ಒಳ್ಳೆ ಆಟ ಇತ್ತ್. ಯಾರಾರು ಕಾಂಬರಿದ … more →

Tags: ಆಟ, ದೇವಿ ಮಹಾತ್ಮೆ

ಎಲ್ಲಿಲ್ಲದ್ ಮಳ್ಯಗೆ ಆಟೋ ಹತ್ಕಂಡ್...ಆಟ ಕಾಂಬುಕ್ ಹೋದ್ದ್.....

ವಿಜಯರಾಜ್ ಕನ್ನಂತ wrote 1 year ago: 14ನೇ ತಾರೀಕಿಗೆ ಸಾಂಯ್ಕಾಲ ದಿನ ಕೇಂಡರೊಟ್ಟಿಗೆ ಬೆಂಗ್ಳೂರಗೆ ಎಲ್ಲಿಲ್ಲದ್ ಮಳಿ. ಅದೂ ಅಲ್ದೆ ಎಲ್ಲರೂ ಊರಿಗ್ ಹೋಪ್ ಗಡ್ಬಿ … more →

Tags: ಆಟ, ಕೂಡಾಟ, ಪೆರ್ಡೂರು, ಸಾಲಿಗ್ರಾಮ

ತೀರ್ಥಳ್ಳಿ ಸಿಡಿಲು, ಕಾರ್ಕಳ ಗುಡುಗು, ತೊಂಬಟ್ಟು-ಕೊಳಲಿ ಮಿಂಚು6 comments

ವಿಜಯರಾಜ್ ಕನ್ನಂತ wrote 1 year ago: ಇದೇನು ಮಲೆನಾಡು-ಕರಾವಳಿಗಳ ಹವಾಮಾನ ಮುನ್ಸೂಚನೆಯಂತಿದೆಯಲ್ಲ ಅಂತ ತಲೆ ತುರಿಸಿಕೊಳ್ತಾ ಇದ್ದೀರಾ? ಇದು ಸ್ವಾತಂತ್ರ್ಯೋತ್ಸವ … more →

Tags: ಕಲಾವೇದಿಕೆ, Yakshagana, ಕೂಡಾಟ, ಧಾರೇಶ್ವರ್, ಪೆರ್ಡೂರು, ಸಾಲಿಗ್ರಾಮ, ಭೀಷ್ಮ ವಿಜಯ, ತೀರ್ಥಹಳ್ಳಿ ಗೋಪಾಲಾಚಾ, ರವೀಂದ್ರ ಶೆಟ್ಟಿ

ಸಾಲಂಕೃತ ಕನ್ಯಾದಾನ...!!

ವಿಜಯರಾಜ್ ಕನ್ನಂತ wrote 1 year ago: ಹಾಸ್ಯ ಮಾಡ್ವರಿಗೆ ಅದ್ರಗೆ ಇದ್ರಗೆ ಅಂದೇಳಿ ಇಲ್ಲೆ. ಅವ್ರ್ ಯಾವ್‌ದ್ರಗೆ ಬೇಕಾರೂ ಹಾಸ್ಯ ಹುಡ್ಕಿ ತೆಗಿತ್ರ್. ಎಲ್ಲರನ್ನೂ … more →

Tags: ಗಮ್ಮತ್ ಇತ್ತ್ ಕಾಣಿ..., ಹಾಸ್ಯ, Yakshagana, ಸಾಲಂಕೃತ ಕನ್ಯಾದಾನ, ಪನ್, Fun

ಮಾಧವಿ...ಹೊರಟಳು ಕಾನನಕೆ...24 comments

ವಿಜಯರಾಜ್ ಕನ್ನಂತ wrote 1 year ago: ನನಗೀಕೆಯ ಪರಿಚಯವಾಗಿದ್ದು ಸುಮಾರು ಹದಿನಾರು ವರ್ಷಗಳಷ್ಟು ಹಿಂದೆ. ಅವಳ ಬದುಕಿನ ದುರಂತ ಕಥೆಯನ್ನು ಕೇಳಿ ಕಣ್ಣೀರು ಮಿಡಿದದ … more →

Tags: ಹೀಗೊಂದು ಕತೆ..., ಶೋಷಣೆ, ಮಾಧವಿ, ಗಾಲವ, ವಧು ಮಾಧವಿ, ಯಯಾತಿ, ಪುರಾಣ, ಪುರಾಣ ಕಥೆ, maadhavi

ಕೂಡಾಟದ್ ಹೇಳ್ಕಿ1 comment

ವಿಜಯರಾಜ್ ಕನ್ನಂತ wrote 1 year ago: ನಾಡ್ದ್ ಆಗಷ್ಟ್ 14ನೇ ತಾರೀಕ್ ಗುರುವಾರ ಬೆಂಗ್ಳೂರಿನ ರವೀಂದ್ರ ಕಲಾಕ್ಷೇತ್ರದಗೆ ಒಂದ್ ಭರ್ಜರಿ ಆಟ ಇತ್ತ್ ಗೊತ್ತಿತಾ? ಆವ … more →

Tags: ಆಟ, ಕೂಡಾಟ, ಪೆರ್ಡೂರು, ಸಾಲಿಗ್ರಾಮ

ಹುಲಿಯಾದ ಕಾಳ....ಭಾಗ 2

ವಿಜಯರಾಜ್ ಕನ್ನಂತ wrote 1 year ago: ನಾಗವೇಣಿ ಒಳ್ಗ್ ಬಂದ್ ಮಾತಾಡುಕ್ ಶುರು ಮಾಡಿ…   ನಾಗವೇಣಿ            :           ‘ನಾಗ್ವೇಣಿ..ನಾಗ್ವೇಣಿ ಅಂ … more →

Tags: ಆಟ, ಕುಂದಾಪ್ರ, ಹುಲಿಯಾದ ಕಾಳ, Yakshagana

ಹುಲಿಯಾದ ಕಾಳ.....2 comments

ವಿಜಯರಾಜ್ ಕನ್ನಂತ wrote 1 year ago: 1೦-15 ವರ್ಷದ್ ಕೆಳ್ಗೆ ‘ಹುಲಿಯಾದ ಕಾಳ’ ಅಂದೇಳಿ ಒಂದ್ ಹಾಸ್ಯ ಪ್ರಸಂಗ ಬಂದಿತ್. ನೆನ್ಪಿತ್ತಾ? ಆಗ್ಳಿಕೆ ಆದು ಭಾರಿ ಹೆಸ್ … more →

ಆಟದ್ ಹೇಳ್ಕಿ

ವಿಜಯರಾಜ್ ಕನ್ನಂತ wrote 1 year ago:   ನಾ ಬ್ಲಾಗಿಗೆ ಬರಿದೆ 2-3 ವಾರ ಆಯ್ತಾ ಕಾಣತ್. ಸ್ವಲ್ಪ ಹುಶಾರಿರ್ಲಿಲ್ಲ. ಅದ್ಕೆ ನಾಕ್ ದಿನ ಊರ್ ಬದಿಗೆ ಹೋಯಿ ಇದ್ದಿದೆ … more →


Have your say. Start a blog.

See our free features →

Related Tags
All →

Follow this tag via RSS