ಪಲ್ಲವಿ: ಬುತ್ತಿಯ ಕಟ್ಟೋ ಮನುಜ ಬುತ್ತಿಯ ಕಟ್ಟೋ ಅನುಪಲ್ಲವಿ: ಬುತ್ತಿಯನ್ನು ಕಟ್ಟಿದರೆ ಎತ್ತಲಾದರು ಉಣಬಹುದು ಚರಣಗಳು: 1. ಧರ್ಮವೆಂಬ ಮಡಿಕೆಯಲ್ಲಿ ನಿರ್ಮಲ ಮನ ಗಂಗೆ ತುಂಬಿ ಸುಮ್ಮಾನದುರಿಯ ಹಚ್ಚಿ ಒಮ್ಮಾನಕ್ಯನ್ನವಾಗಿ 2: ಅರಿವು ಎಂಬ ಅರಿವೆ ಹ… more →
ಪುರಂದರ ದರ್ಶನneelanjana wrote 12 months ago: ಪಲ್ಲವಿ: ಬುತ್ತಿಯ ಕಟ್ಟೋ ಮನುಜ ಬುತ್ತಿಯ ಕಟ್ಟೋ ಅನುಪಲ್ಲವಿ: ಬುತ್ತಿಯನ್ನು ಕಟ್ಟಿದರೆ ಎತ್ತಲಾದರು ಉಣಬಹುದು ಚರಣಗಳು: … more →
neelanjana wrote 12 months ago: ಪಲ್ಲವಿ: ಬಾ ಬಾ ರಂಗ ಭುಜಂಗ ಶಯನ ಕೋಮಲಾಂಗ ಕೃಪಾಂಗ ಅನುಪಲ್ಲವಿ: ಬಾ ಬಾ ಎನ್ನಂತರಂಗ ಮಲ್ಲರ ಗಜ ಸಿಂಗ ದುರಿತ ಭವ ಭಂಗ ಚರ … more →
neelanjana wrote 12 months ago: ಪಲ್ಲವಿ: ಬಂದ ನೋಡಿ ಗೋವಿಂದ ಕೃಷ್ಣ ಅನುಪಲ್ಲವಿ: ಬಂದ ಆನಂದ ತೀರ್ಥ ಮುನೀಂದ್ರ ವಂದ್ಯ ಹರಿ ನಂದ ಮುಕುಂದನು ಚರಣ: 1: … more →
neelanjana wrote 1 year ago: ಬಂದದ್ದೆಲ್ಲಾ ಬರಲಿ ಗೋ- ವಿಂದನ ದಯ ನಮಗಿರಲಿ (ಪಲ್ಲವಿ) ಮಂದರಧರ ಗೋವಿಂದ ಮುಕುಂದನ ಸಂದರ್ಶನ ಒಂದಿದ್ದರೆ ಸಾಲದೇ || (ಬಂದ … more →
neelanjana wrote 1 year ago: ಪಲ್ಲವಿ: ಬೇನೆ ತಾಳಲಾರೆ ಬಾ ಎನ್ನ ಗಂಡ ಬೇನೆ ತಾಳಲಾರೆನು ಚರಣಗಳು: ಬೇಳೆ ಬೆಲ್ಲವ ತಂದು ಹೋಳಿಗೆಯನು ಮಾಡಿ ಬಾಳೆಹಣ್ಣ ತಂದ … more →
neelanjana wrote 1 year ago: ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ? ಏನು ನೋಡಿದರೇನು ಏನು ಮಾಡಿದರೇನು ಮ … more →
neelanjana wrote 1 year ago: ಪಲ್ಲವಿ: ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೆ ಅನುಪಲ್ಲವಿ ಬಾರೊ ವಿಶ್ವಂಭರನೇ ಬಾರೋ ಭಕ್ತರ ಸಲಹುವನೇ ಬಾರೋ ಚರಣಗಳು: ೧: ವ … more →