ಮಳೆಗಾಲದ ಅಂಗಳದ ದಬ್ಬೆ ಮೇಲಿನ ಪಾಚಿ ಲೋಳೆ ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದು ನಿದ್ದೆಯೆಳೆದರೂ ಕಣ್ತೆರೆದು ಸೋಣೆಯಾರತಿ ಪಂಚಕಜ್ಜಾಯಕ್ಕೆ ಕಾಗದದ ಕೊಟ್ಟೆ ಹಿಡಿದಿದ್ದು ಚಾಪೆ ಹಣ್ಣು ಪಿತ್ತವೆಂದು ಎಷ್ಟು ಹೇಳಿದರೂ ಕೇಳದೆ ಸಮಾ ತಿಂದು ಹೊಟ್ಟೆ… more →
ಮನಸಿನ ಮರ್ಮರ...ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 week ago: ಎಲ್ಲಾ ಊರುಗಳ ಹಾಗೆಯೇ ಇತ್ತು ನಮ್ಮ ಊರು ನಾನು ಹುಟ್ಟಿ ಆಡಿ ಬೆಳೆದ ಆ ನನ್ನ ಮೆಚ್ಚಿನ ಊರು ತುಳುನಾಡಿನ ನೂರಾರು ಊ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 3 months ago: ಸಖೀ, ಈ ಹಿರಿತನ ಏಕೆ ಬೇಕಿತ್ತು ಅಂದಿನ ಆ ಬಾಲ್ಯ ಅದೆಷ್ಟು ಚೆನ್ನಿತ್ತು ಅಂದು, ಈ ಮನದಿ ನೋವುಗಳು ಇದ್ದಿಲ್ಲವೆಂದೇನಲ್ಲ; … more →
minchulli wrote 4 months ago: ಗುಬ್ಬಚ್ಚೀ...ಮೈ ಡಿಯರ್ ಗುಬ್ಬಚ್ಚೀ, ವರ್ಷಗಳ ನಂತರ ಇವತ್ತು ನಿನ್ನನ್ನು ನೋಡಿದೆನಲ್ಲ ಆ ಸಂತೋಷಕ್ಕೆ ಈ ಪತ್ರ. ನಿನ್ನನ್ನ … more →
uniquesupri wrote 5 months ago: -ಬಾಲು ಪ್ರಸಾದ್.ಆರ್, ಬೆಂಗಳೂರು balamanis999@gmail.com ಗಿರೀಶ ಭೀಮಾಪುರದ ಸಂತ ಬಸಂತ ಆಂಗ್ಲ ಶಾಲೆಯಲ್ಲಿ ನಾಲ್ಕನೇ ತ … more →
Kallare wrote 8 months ago: ಆ ಹುಡುಗ ಇನ್ನೂ ಸರಿಯಾಗಿ ಮೀಸೆ ಮೂಡದ ಇದೇ ಮೊದಲು ಊರ ರಸ್ತೆ ದಾಟಿದ ಬೆರಗು ಕಂಗಳ ಚೆಲುವ. ಹುಟ್ಟಿದೂರಿಂದ ಹೊರಟು ದುರುಗು … more →
Veena wrote 1 year ago: ಸ್ವಲ್ಪ ದಿನಗಳ ಹಿಂದೆ ಸ್ನೇಹಿತೆ ರಾಧಿಕ, ನಾನು ಮತ್ತು ದೀಪಾ ಹೀಗೆ ಈ-ಮೈಲ್ ಗಳ exchange ಮಾಡ್ತಿದ್ವಿ , ಆಗ ನಾವು ನಮ್ಮ … more →
ವಿಜಯರಾಜ್ ಕನ್ನಂತ wrote 1 year ago: ಮಳೆಗಾಲದ ಅಂಗಳದ ದಬ್ಬೆ ಮೇಲಿನ ಪಾಚಿ ಲೋಳೆ ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದು ನಿದ್ದೆಯೆಳೆದರೂ ಕಣ್ತೆರೆದು ಸೋಣೆಯಾರತ … more →
ವಿಜಯರಾಜ್ ಕನ್ನಂತ wrote 1 year ago: ನಾನು ಹುಸಾರ್….!! ನಾನಾಗ ಹಳ್ಳಿಹೊಳೆಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದೆ. ಇರುವ ಬೆರಳೆಣಿಕೆ … more →
ವಿಜಯರಾಜ್ ಕನ್ನಂತ wrote 1 year ago: ಇದೂ ಕೂಡಾ ಇನ್ನೊಂದು ಭಾವಾನುವಾದ. ಈ ಪದ್ಯ ಕೂಡಾ ನಾನು ಒಂಬತ್ತನೇ ಕ್ಲಾಸಿನಲ್ಲಿದ್ದಾಗ ಓದಿದ್ದು. ಅಂತೆಯೇ ಅಚ್ಚುಮೆಚ್ಚಿನ … more →
ಚಾಮರಾಜ ಸವಡಿ wrote 1 year ago: ಇವತ್ತು ಬೆಂಗಳೂರಿನಲ್ಲಿ ಹದವಾದ ಮಳೆ ಬಿತ್ತು. ನಾನು, ರೇಖಾ ಹಾಗೂ ಮಗಳು ಗೌರಿ ಮನೆಯ ದೊಡ್ಡ ಗೇಟಿನ ಸರಳಿಗೆ ಮುಖವಾನಿಸಿಕೊ … more →
ನಾವಡ wrote 1 year ago: ಇವತ್ತು ನಿನ್ನ ಎಲ್ಲ ಷರತ್ತುಗಳಿಗೂ ನಾನು ಬದ್ಧ. ಬಂದು ಬಿಡು. ನೀನು ಹೇಳಿದಂತೆ ಕೇಳುತ್ತೇನೆ. ಎಲ್ಲವನ್ನೂ ಒಪ್ಪಿಕೊಳ್ಳುತ … more →