ನಿನ್ನೆತನಕ ಜೀವದ ಗೆಳತಿ ಇಂದವಳು ನನ್ನ ಮದುವಣಗಿತ್ತಿ, ನಿನ್ನೆಯ ಕನಸ, ನಾಳಿನ ಬದುಕ ಜೋತೆ ನೆಡೆಯುವ ಸಂಗಾತಿ. ~~0~~ ಕಾಡಿಗೆ ಹಚ್ಚಿದ, ಕಾಡುವ ಕಂಗಳ ಮಧು ತುಂಬಿದ ಹೂ ನೀ ಬಿಟ್ಟು ಬಿಡದೆ, ನಿನ್ನನೆ ಸುತ್ತುವ ಆಸೆ ತುಂಬಿದ ದುಂಬಿ ನಾ. ~~0~~ ನೀಲ… more →
ಒಂದಿಷ್ಟು ಕನಸುಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ಪ್ರತಿ ವರ್ಷದಂತೆ ಈ ಬಾರಿಯೂ ಮತ್ತೆ ಬಂದಿದೆ ದೀಪಾವಳಿ ಈಗ ಎಲ್ಲೆಲ್ಲೂ ದೀಪಗಳಿಗಿಂತ ಪಟಾಕಿ ಶಬ್ದಗಳದೇ ಹಾವಳಿ ಇಲ್ಲಿ ನಮ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 month ago: ಸಖೀ, ನಾ ನಿನ್ನ ಮೊಗವ ನೆನಸಿಕೊಂಡಾಗ ಮೈ ಮನದೊಳಗೆ ಉಕ್ಕುತ್ತದೆ ಪ್ರೀತಿ ನಾ ನಿನ್ನ ಮೊಗವ ಕಣ್ಣಾರೆ ಕಂಡಾಗ ಮುದ ನೀಡುವು … more →
ಶೆಟ್ಟರು (Shettaru) wrote 2 months ago: ನಿನ್ನೆತನಕ ಜೀವದ ಗೆಳತಿ ಇಂದವಳು ನನ್ನ ಮದುವಣಗಿತ್ತಿ, ನಿನ್ನೆಯ ಕನಸ, ನಾಳಿನ ಬದುಕ ಜೋತೆ ನೆಡೆಯುವ ಸಂಗಾತಿ. ~~0~~ ಕಾಡ … more →
ಶೆಟ್ಟರು (Shettaru) wrote 2 months ago: ಅವಳ ಪ್ರೀತಿಯ ಬಳ್ಳಿಯ ಕೊರಳು ಕೊಯ್ದು ಬಂದಾಗಲೂ ಅವನಿಗೆ ಅಷ್ಟು ನೋವಾಗಿರಲಿಲ್ಲ, ಇಂದು ಅವಳ ನೆನಪು ಬೆಂಬಿಡದೆ ಕಾಡುತ್ತಿದ … more →
jaenugudu wrote 2 months ago: ಜೀವದ ಮೇಲೇರಿ ನಿಂತ ಬಾನು ಹುಡುಕಾಡಿ ನಿದ್ದೆ ಹೋದ ಮಾತು ಬೆಸೆದುಕೊಂಡಿತೇ ಪ್ರೀತಿ ||೧|| ಎಲ್ಲೆಲ್ಲೋ ಮರೆಯಾಗುವ ನಿನ್ನುಸ … more →
minchulli wrote 2 months ago: ಬದುಕೆಂಬ ಭಾವ ಲೋಕದ ಮಹಾನ್ ಅಚ್ಚರಿಯಿವನು. ಇಂಥವ ಇನ್ನೊಬ್ಬನಿರಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಹುಟ್ಟಿಸಿದವನು. ವರ್ಷಗಳಿ … more →
kavithe143 wrote 2 months ago: ಚಿತ್ರಕೃಪೆ - boomeryearbook.com ನೆನಪುಗಳ ಮೆರವಣಿಗೆ ಸವಿ ನಿದ್ದೆಯ ಕಾಡುತಿದೆಯಲ್ಲೇ ನೋಡಿ ಅರಿಯದ ನಿನ್ನ ಮರೆಯಲಾಗುತ … more →
uniquesupri wrote 3 months ago: - ರಂಜಿತ್ ಅಡಿಗ, ಕುಂದಾಪುರ. ಒಮ್ಮೆಯಾದರೂ ಈ ಸಂಬಂಧಗಳಾಳಕ್ಕೆ ಇಣುಕಲೇ ಬೇಕು ಅದು ಈರುಳ್ಳಿ ಸಿಪ್ಪೆ ಸುಲಿದಂತೆ ಮೊನ್ನೆಮೊ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 4 months ago: ನಲವತ್ತೊಂದು ವರುಷಗಳ ಹಿಂದಿನ ಒಂದು ಪ್ರಖ್ಯಾತ ಹಿಂದೀ ಚಲನ ಚಿತ್ರ ಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ. ಗೀತೆಯ ಮೂಲ ದ … more →
Nage samrat wrote 4 months ago: ಇದು ಹೊಸ ಅಂಕಣ. ನಮ್ಮ ಮಾಧ್ಯಮ ಲೋಕದಲ್ಲಿ ತುಂಬಿಕೊಂಡಿರುವ ಅದ್ಭುತ ಪ್ರತಿಭೆಗಳನ್ನು, ಎಲೆ ಮರೆಯಲ್ಲಿ ಅಡಗಿರುವ ಕಾಯಿಗಳನ್ … more →
bhadravathi wrote 5 months ago: shut up, shut up kiss me.. shut up shut up kiss me na ಇದು ಈಗಿನ ಹಾಡು. ಹೊಸ ತಲೆಮಾರಿನ ಪ್ರೀತಿಸುವ ಶೈಲಿ. ಎಲ … more →
uniquesupri wrote 5 months ago: ‘ಜಟಾಯು’, ಬೆಂಗಳೂರು ಅವಳನ್ನು ನೋಡಲು ತುಂಬಾ ಹುಡುಗರು ಬರುತ್ತಿರುತ್ತಾರೆ.ಆದರೆ ಯಾರೂ ಅವಳನ್ನು ಒಪ್ಪುತ್ತಿರಲಿಲ್ಲ. ಅವಳ … more →
uniquesupri wrote 5 months ago: ರಂಜಿತ್ ಅಡಿಗ, ಕುಂದಾಪುರ adiga.ranjith@gmail.com ಅವಳು ಆಗಸ ಸುಮ್ಮನೆ ಏಣಿ ಕಟ್ಟದಿರು ಅಂದರು ನನಗೆ ರೆಕ್ಕೆ ಮೂಡುತಿ … more →
uniquesupri wrote 5 months ago: - ರಂಜಿತ್ ಅಡಿಗ, ಕುಂದಾಪುರ adiga.ranjith[at]gmail.com "ಬೇಕಾಗಿದ್ದಾರೆ! ಇಪ್ಪತ್ತರ ಆಸುಪಾಸಿ … more →
prakavi wrote 5 months ago: ಚಿನ್ನ ನಿನ್ನ ನೋಡಲು ಕಂಗಳು ಬಾಯ್ದೆರೆದವು.. ಮನದಲೇ ನೀನುಳಿಯಲು ಎದೆಯ ಬಡಿತವೇರಿತು.. ಎದೆಯಲೇ ನೀ ನೆಲೆಸಲು ಪ್ರೀತಿಯು ಕ … more →
ನಾವಡ wrote 5 months ago: ನೀನು ಬಿಟ್ಟು ಹೋದ ನೆನಪಿಗೆ ಎಂಥಾ ಶಕ್ತಿ ಹೇಳು ನನ್ನ ಕಾಯುತ್ತಿದೆ ಇಂದಿಗೂ ಹಗಲೂ ಇರುಳು ! *** ಆ ದಾರಿಯಲಿ ನೀನು ಬರಬೇಡ … more →
ಶೆಟ್ಟರು (Shettaru) wrote 6 months ago: ರೈಲು ನಿಲ್ದಾನಗಳೆಂಬ ಮಹಾನಗರಗಳ ಪಾಪಕೂಪದ ಜನ್ಮಸ್ಥಾನದಲ್ಲಿ, ನಮ್ಮ ಮೇಲೆ ನಮಗೆ ಅಯ್ಯೋ ಅನ್ನಿಸುವ ಭಿಕ್ಷುಕರೆಂಬ ಸಾಕ್ಷಾತ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 7 months ago: ಸಖೀ, ನಾವು ಎದುರು ಬದುರಾಗಿ ಕೂತು ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕಿಂತಲೂ, ಸ್ವಲ್ಪ ದೂರ ಪರಸ್ಪರ ವಿ … more →
chitrakulume wrote 8 months ago: ಆಗ್ರಾ ಕೋಟೆಯಿಂದ ತಾಜ್ ಮಹಲ್ ನಮ್ಮ ಕ್ಯಾಮರಾ ಕಣ್ಣುಗಳಿಗೆ ಕಂಡಿದ್ದು ಹೀಗೆ…. … more →