ಕಸದ ರಾಶಿಯಲಿ ತುಂಬಿ ತುಳುಕುವ ನೊಣಗಳಂತೆ ಜಿಣುಗುವ ಜನ ತುಂಬಿದ ತೈಲಶಕಟ ವಾಹನದೊಳು ಅಲೆದಾಡುತಲಿದ್ದ ನೋಟ ಚಂಗನೆ ನಿಂತಿತು ಬೆರಗಾಗಿ ನಿನ್ನ ಕಂಡು! ಅಂಜದಿರು, ಹರೆಯದ ಪ್ರಾಯದಲಿ ಹೀಗಾಗುವುದಸಮಾನ್ಯವೇನಲ್ಲ.. ಹಸಿದ ತೋಳಗಳಂತೆ ದಿಟ್ಟಿಸುವವರು ಹಾಳು… more →
ಪ್ರकविಯ ವಲಯ :: prakavi's zoneprakavi wrote 3 months ago: ಕಸದ ರಾಶಿಯಲಿ ತುಂಬಿ ತುಳುಕುವ ನೊಣಗಳಂತೆ ಜಿಣುಗುವ ಜನ ತುಂಬಿದ ತೈಲಶಕಟ ವಾಹನದೊಳು ಅಲೆದಾಡುತಲಿದ್ದ ನೋಟ ಚಂಗನೆ ನಿಂತಿತು … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 4 months ago: ಜೀವನದ ಪಯಣದಲಿ ಈಗ ಮತ್ತೊಂದು ವರುಷ ಕಳೆದು ಹೋದುದಕ್ಕಾಗಿ ನಾನು ಪಡಬೇಕೆ ಹರುಷ ಹುಟ್ಟುವಾಗಿರಲಿಲ್ಲ ಅನ್ಯರಿಗಿಂತ ಭಿನ್ನವಾ … more →
prakavi wrote 5 months ago: ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆ … more →
ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 7 months ago: ಸಖೀ, ಅರಿಯಬೇಕು ನಾವು, ಜೀವನವೊಂದು ಪಯಣ ಮುಂದುವರಿಯಲೇ ಬೇಕು ಇಲ್ಲದಿದ್ದರೂ ತ್ರಾಣ ನಾಲ್ಕು ಹೆಜ್ಜೆ ನಮ್ಮ ಜೊತೆ ಜೊತ … more →
shashi sampalli wrote 7 months ago: ಮೂರು ವರ್ಷದ ಹಿಂದೆ, ಅವತ್ತು ಶಿವಮೊಗ್ಗದಿಂದ ಬೈಕ್ ಏರಿದಾಗ ಬೆಳಿಗ್ಗೆ ಏಳರ ಆಸು-ಪಾಸು. ಚುಮು-ಚುಮು ಚಳಿಯ ಗಾಳಿಯನ್ನು … more →
ನಾವಡ wrote 8 months ago: ಬಹಳ ದಿನಗಳ ನಂತರ ಒಂದಿಷ್ಟು ಬಿಕ್ಕಿದ ಸಾಲುಗಳನ್ನು ಬರೆದಿದ್ದೇನೆ. ಇದು ನನಗೆ ಖುಷಿ ಕೊಡುವ ಸಾಲುಗಳು. ನಿಮಗೂ ಇಷ್ಟವಾದರ … more →
prakavi wrote 11 months ago: ಬದುಕಿನ ಹಾದಿಯ ಬವಣೆಯ ತಿರುವಿನಲಿ ನೀ ಕೈಬಿಟ್ಟರೇನು.. ಮುಗಿದಿಲ್ಲ ಪಯಣವಿನ್ನೂ ಸುಂದರ ದಿನದ ಮೋಹಕ ಮುಸ್ಸಂಜೆ ಕಳೆದು ಕತ್ … more →
shashi sampalli wrote 1 year ago: ಸಮೀಕ್ಷೆಯ ದಾರಿಯಲ್ಲಿ... ಆ ಊರಿನಲ್ಲಿ ಅವತ್ತು ಚುನಾವಣಾ ಪ್ರಚಾರ ಸಭೆ ನಡೆಯುವುದಿತ್ತು. ಗಣಿ ದಣಿಯೊಬ್ಬರು ಎಂಎಲ್ಎ ಯಾ … more →
shashi sampalli wrote 1 year ago: ಅಂದಿಗೆ ಮನೆ ಬಿಟ್ಟು ಒಂಬತ್ತು ದಿನವಾಗಿತ್ತು. ಬೆಂಗಳೂರಿನ ಕೋರಮಂಗಲದಿಂದ ಮೇ 1ರಂದು ಆರಂಭವಾದ ನಮ್ಮ ಪಯಣ ಕಲ್ಪವೃಕ್ಷಗಳ ನ … more →