ಪುಟ್ಟ ಹುಡುಗಿ ಈಡ ಕೈಗೂಸಾಗಿರುವಾಲೇ ಮಣಿಗಂಟು ಮುರಕೊಂಡಿರಬೇಕು ಬಾಯಾರಿ ನೀರಿಗೆಂದು ಆ ಕೊಳಕ್ಕಿಳಿದು ಜಾರಿ ಬಿದ್ದಿರಬೇಕು ನೀರಿನಡಿ ಮೆಸ್ಸಿಲ್ ಜ್ವಾಲಾಮುಖಿಯ ವಿಷದನಿಲ ಮೈಸೇರಿ ಸತ್ತಿರಬೇಕು ಸತ್ತು ಕೊಳದ ತಳಸೇರಿ ಪಳೆಯುಳಿಕೆಯಾಗಿ ನಲವತ್ತೇಳು ಮಿ… more →
ಅನಿವಾಸಿಅನಿವಾಸಿ wrote 2 months ago: ಪುಟ್ಟ ಹುಡುಗಿ ಈಡ ಕೈಗೂಸಾಗಿರುವಾಲೇ ಮಣಿಗಂಟು ಮುರಕೊಂಡಿರಬೇಕು ಬಾಯಾರಿ ನೀರಿಗೆಂದು ಆ ಕೊಳಕ್ಕಿಳಿದು ಜಾರಿ ಬಿದ್ದಿರಬೇಕು … more →
ಅನಿವಾಸಿ wrote 2 months ago: ಕೆಂಡಸಂಪಿಗೆಯಲ್ಲಿ ನಡೆದಿರುವ ಪ್ರಯೋಗವೊಂದು ಕನ್ನಡ ಕಾವ್ಯಕ್ಕೆ ಹೊಸದು. ಈ ಹಿಂದೆ ಟಿ.ಎಸ್.ಎಲಿಯಟ್ನ ಪದ್ಯವೊಂದರ ಕುರಿತೂ … more →
prakavi wrote 3 months ago: ನಿನ್ನ ಗೆಲುವೆನೆಂದು ಅಂದು ನಿನಗೆ ಮನವ ಸೋತೆ ನಿನ್ನ ಮರೆವೆನೆಂದು ಇಂದು ಪಣವ ಕಟ್ಟಿ ಸೋತೆ ಮರೆಯಾದರೂ ಕಣ್ಣ ಕಡಲಲ್ಲಿ ನಲಿ … more →
shashi sampalli wrote 3 months ago: ಅವನಲ್ಲದೆ ದೇವರು ಮತ್ತೊಬ್ಬನಿಲ್ಲವೆಂದೇ ನಂಬಿದವರೆಂದರು: ಅವನೆಂದರೆ ವಿಶ್ವರೂಪ! ಅವನೇ ವಿಶಿಷ್ಟ, ಅವನಲ್ಲದ ದೈವ ದೈವವೇ ಎ … more →
prakavi wrote 4 months ago: ಮೋಹವೊಂದು ಮಾಯೆ ದ್ರೋಹವದರ ಛಾಯೆ.. ಮಾಯೆ ಮೋಡಿ ಮಾಡಲು ಛಾಯೆ ಎಂದೂ ಕಾಣದು.. ಕಣ್ಣಲೇ ಎದೆಯ ದೋಚುವ ಮಾಯಾವಿಯೇ ಹೇಳು, ದೋಚ … more →
Kallare wrote 4 months ago: ಇತ್ತೀಚಿಗೆ ಕಾಲಿಗೆ ಕಟ್ಟಿಕೊಂಡ ಚಕ್ರ ಜೋರಾಗಿ ತಿರುಗುತ್ತಿದೆ. ಬೆಂದಕಾಳೂರಿನಲ್ಲಿ ಮಳೆಗೆ ಸಿಕ್ಕಿಕೊಳ್ಳುವ ಅವಕಾಶ ಇನ್ನೂ … more →
prakavi wrote 5 months ago: ನಿನ್ನೊಲುಮೆಯ ತಂಗಾಳಿ ಬೀಸಿದೆ ಹಾಗೆ ಸುಮ್ಮನೆ ನಿನ್ನ ನೆನಪ ತಂದಿದೆ ನೀನೆಲ್ಲಿರುವೆ, ಈಗ ಹೇಗಿರುವೆ.. ನೀ ನನ್ನ ಮರೆತರೂ … more →
shashi sampalli wrote 5 months ago: ರೆಕ್ಕೆ ಬಿಚ್ಚಿ, ಬಾನಿಗೆ ಚಿಮ್ಮಿದ ಹಕ್ಕಿ ಕಂಪಾಸ್ ಮರೆತು ಮತ್ತೆ ಗೂಡಿಗೂ ಹಿಂತಿರುಗಲಿಲ್ಲ!! *** ಕಾಮನಬಿಲ್ಲಿನ ಹೂವ … more →
prakavi wrote 5 months ago: ಪ್ರೇಮ ಮಂತ್ರ ಕಲ್ಲಾದರೇನು, ಮಣ್ಣಾದರೇನು.. ಎದೆಯೊಡೆದು ಚೂರು ನುಚ್ಚು ನೂರಾದರೇನು.. ಸ್ಥಾಪಿಸಿ ಪ್ರೇಮಲಿಂಗವ ಪೂಜಿಸುವೆ … more →
ನಾವಡ wrote 5 months ago: ನೀನು ಬಿಟ್ಟು ಹೋದ ನೆನಪಿಗೆ ಎಂಥಾ ಶಕ್ತಿ ಹೇಳು ನನ್ನ ಕಾಯುತ್ತಿದೆ ಇಂದಿಗೂ ಹಗಲೂ ಇರುಳು ! *** ಆ ದಾರಿಯಲಿ ನೀನು ಬರಬೇಡ … more →
ಅನಿವಾಸಿ wrote 6 months ago: ಬೈರಾಗಿಯಾಗಿ ಅಂಡಲೆಯೋ ಮಿಡತೆ ಕಾಲನ್ನ ಅಪ್ಪಿತಪ್ಪಿ ಸವರಿಬಿಟ್ಟರಾಯ್ತು ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ ಜಗ್ಗನೆ ಲೋಕ … more →
ಅನಿವಾಸಿ wrote 7 months ago: ಬಸವನ ಹುಳ ಕ್ಕೆ ಸ್ನೇಲ್ ಪೇಸು ಎಂಜಲು ಮೈ ಚಿಪ್ಪಲ್ಲಿ ಸುತ್ತಕೊಂಡು ಮಳೆ ಬಂತೋ ಹೊರಗೆ ಸುರಕೊಂಡು ಮೂಸಿ ಮೂಸಿ ಮುಂದಿನ ಮಳ … more →
ಅನಿವಾಸಿ wrote 7 months ago: ಸು- ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ … more →
ಸಂಕೇತ wrote 7 months ago: ಜಗದಗಲ ಹಣೆಬಡೆದ ಹಿತ್ತಾಳೆ ಮೊಗದೊಡೆಯ ಮುಚ್ಚುಕಂಗಳ ಸಂತ ನಿರ್ಲಿಪ್ತ ಜಂಗಮನೆ ಧ್ಯಾನಸ್ತ ಅಲ್ಲಮನೆ? ಪ್ರಶಾಂತ ಅಭಯಂಕರ ಶಿವ … more →
ನಾವಡ wrote 7 months ago: ಹೀಗೆ ಹೊಳೆದ ಸಾಲುಗಳನ್ನು ಬರೆದೆ. ಬಿಕ್ಕಿದ ಸಾಲುಗಳು ಎನ್ನುವುದಕ್ಕೆ ಕಷ್ಟವಾಯಿತು. ಹಾಯ್ಕುಗಳೋ ಅರ್ಥವಾಗಲಿಲ್ಲ. ಹೆಣೆದ … more →
ಅನಿವಾಸಿ wrote 8 months ago: ಭಕ್ತಿ ತುಳುಕಾಡಿ ಭಗವದ್ಗೀತೆಯ ನ್ಯೂ ಎಡಿಷನ್-ಹಾರ್ಡ್ ಬೌಂಡ್ ಕಾಪಿಯನ್ನು ಗೋಮೂತ್ರದಲ್ಲಿ ಅದ್ದಿದೊಡನೇ ಭಕ್ತಿಸ್ಖಲನ; ಕಾಮ … more →
prakavi wrote 8 months ago: ಹೃದಯ ಹಾಡಿದೆ ನಿನ್ನದೇ ರಾಗವ.. ಮನವು ಬಯಸಿದೆ ನಿನ್ನದೇ ನಾದವ.. ಕಂಗಳಿಗೆ ದೂರವಾದರೇನು? ಮನದ ಮನೆಯಲಿ ವಾಸಿಸುವ ನಿನ್ನ ನ … more →
ಸಂಕೇತ wrote 8 months ago: ಬಹಳ ದಿನದಿಂದ ಏನೂ ಬರೆದೇ ಇಲ್ಲ. ತಂಗಳಿನ ಈ ತುಣುಕುಗಳಾದರೂ ಸರಿಯೇ. ಮಳೆ ಸುರಿಯುತ್ತದೆ ನೆನಪು ಕನಸುಗಳ ಕಲಸುಮೇಲೋಗರದಲಿ … more →
ನಾವಡ wrote 8 months ago: ಬಹಳ ದಿನಗಳ ನಂತರ ಒಂದಿಷ್ಟು ಬಿಕ್ಕಿದ ಸಾಲುಗಳನ್ನು ಬರೆದಿದ್ದೇನೆ. ಇದು ನನಗೆ ಖುಷಿ ಕೊಡುವ ಸಾಲುಗಳು. ನಿಮಗೂ ಇಷ್ಟವಾದರ … more →