ಬೈರಾಗಿಯಾಗಿ ಅಂಡಲೆಯೋ ಮಿಡತೆ ಕಾಲನ್ನ ಅಪ್ಪಿತಪ್ಪಿ ಸವರಿಬಿಟ್ಟರಾಯ್ತು ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ ಜಗ್ಗನೆ ಲೋಕದಾಸೆ ಹೊತ್ತಿ ಹುಡಕ್ಕೊಂಡು ಹೋಗಿ ಮಿಡತೆ ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ. ಇದರದ್ದದು ಅದರದ್ದಿದು ಕಾಲ… more →
ಅನಿವಾಸಿprakavi wrote 3 weeks ago: ನಿನ್ನೊಲುಮೆಯ ತಂಗಾಳಿ ಬೀಸಿದೆ ಹಾಗೆ ಸುಮ್ಮನೆ ನಿನ್ನ ನೆನಪ ತಂದಿದೆ ನೀನೆಲ್ಲಿರುವೆ, ಈಗ ಹೇಗಿರುವೆ.. ನೀ ನನ್ನ ಮರೆತರೂ … more →
shashi sampalli wrote 3 weeks ago: ರೆಕ್ಕೆ ಬಿಚ್ಚಿ, ಬಾನಿಗೆ ಚಿಮ್ಮಿದ ಹಕ್ಕಿ ಕಂಪಾಸ್ ಮರೆತು ಮತ್ತೆ ಗೂಡಿಗೂ ಹಿಂತಿರುಗಲಿಲ್ಲ!! *** ಕಾಮನಬಿಲ್ಲಿನ ಹೂ … more →
prakavi wrote 1 month ago: ಪ್ರೇಮ ಮಂತ್ರ ಕಲ್ಲಾದರೇನು, ಮಣ್ಣಾದರೇನು.. ಎದೆಯೊಡೆದು ಚೂರು ನುಚ್ಚು ನೂರಾದರೇನು.. ಸ್ಥಾಪಿಸಿ ಪ್ರೇಮಲಿಂಗವ ಪೂಜಿಸುವೆ … more →
ನಾವಡ wrote 1 month ago: ನೀನು ಬಿಟ್ಟು ಹೋದ ನೆನಪಿಗೆ ಎಂಥಾ ಶಕ್ತಿ ಹೇಳು ನನ್ನ ಕಾಯುತ್ತಿದೆ ಇಂದಿಗೂ ಹಗಲೂ ಇರುಳು ! *** ಆ ದಾರಿಯಲಿ ನೀನು ಬರಬೇಡ … more →
ಅನಿವಾಸಿ wrote 1 month ago: ಬೈರಾಗಿಯಾಗಿ ಅಂಡಲೆಯೋ ಮಿಡತೆ ಕಾಲನ್ನ ಅಪ್ಪಿತಪ್ಪಿ ಸವರಿಬಿಟ್ಟರಾಯ್ತು ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ ಜಗ್ಗನೆ ಲೋಕ … more →
ಅನಿವಾಸಿ wrote 2 months ago: ಬಸವನ ಹುಳ ಕ್ಕೆ ಸ್ನೇಲ್ ಪೇಸು ಎಂಜಲು ಮೈ ಚಿಪ್ಪಲ್ಲಿ ಸುತ್ತಕೊಂಡು ಮಳೆ ಬಂತೋ ಹೊರಗೆ ಸುರಕೊಂಡು ಮೂಸಿ ಮೂಸಿ ಮುಂದಿನ ಮ … more →
ಅನಿವಾಸಿ wrote 2 months ago: ಸು- ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತ … more →
ಸಂಕೇತ wrote 2 months ago: ಜಗದಗಲ ಹಣೆಬಡೆದ ಹಿತ್ತಾಳೆ ಮೊಗದೊಡೆಯ ಮುಚ್ಚುಕಂಗಳ ಸಂತ ನಿರ್ಲಿಪ್ತ ಜಂಗಮನೆ ಧ್ಯಾನಸ್ತ ಅಲ್ಲಮನೆ? ಪ್ರಶಾಂತ ಅಭಯಂಕರ ಶಿ … more →
ನಾವಡ wrote 3 months ago: ಹೀಗೆ ಹೊಳೆದ ಸಾಲುಗಳನ್ನು ಬರೆದೆ. ಬಿಕ್ಕಿದ ಸಾಲುಗಳು ಎನ್ನುವುದಕ್ಕೆ ಕಷ್ಟವಾಯಿತು. ಹಾಯ್ಕುಗಳೋ ಅರ್ಥವಾಗಲಿಲ್ಲ. ಹೆಣೆದ … more →
ಅನಿವಾಸಿ wrote 3 months ago: ಭಕ್ತಿ ತುಳುಕಾಡಿ ಭಗವದ್ಗೀತೆಯ ನ್ಯೂ ಎಡಿಷನ್-ಹಾರ್ಡ್ ಬೌಂಡ್ ಕಾಪಿಯನ್ನು ಗೋಮೂತ್ರದಲ್ಲಿ ಅದ್ದಿದೊಡನೇ ಭಕ್ತಿಸ್ಖಲನ; ಕಾಮ … more →
prakavi wrote 3 months ago: ಹೃದಯ ಹಾಡಿದೆ ನಿನ್ನದೇ ರಾಗವ.. ಮನವು ಬಯಸಿದೆ ನಿನ್ನದೇ ನಾದವ.. ಕಂಗಳಿಗೆ ದೂರವಾದರೇನು? ಮನದ ಮನೆಯಲಿ ವಾಸಿಸುವ ನಿನ್ನ … more →
ಸಂಕೇತ wrote 4 months ago: ಬಹಳ ದಿನದಿಂದ ಏನೂ ಬರೆದೇ ಇಲ್ಲ. ತಂಗಳಿನ ಈ ತುಣುಕುಗಳಾದರೂ ಸರಿಯೇ. ಮಳೆ ಸುರಿಯುತ್ತದೆ ನೆನಪು ಕನಸುಗಳ ಕಲಸುಮೇಲೋಗರದಲಿ … more →
ನಾವಡ wrote 4 months ago: ಬಹಳ ದಿನಗಳ ನಂತರ ಒಂದಿಷ್ಟು ಬಿಕ್ಕಿದ ಸಾಲುಗಳನ್ನು ಬರೆದಿದ್ದೇನೆ. ಇದು ನನಗೆ ಖುಷಿ ಕೊಡುವ ಸಾಲುಗಳು. ನಿಮಗೂ ಇಷ್ಟವಾದ … more →
ನಾವಡ wrote 4 months ago: ಶ್ರೀಶ ಉಡುಪ ಮಹಾರಾಜ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಓದುತ್ತಿದ್ದಾನೆ. ಒಳ್ಳೆಯ ಗೆಳೆಯ. ಹೆಚ್ಚಾಗಿ ಓದುತ್ತಾನೆ, ಒಂದಿಷ … more →
ನಾವಡ wrote 4 months ago: ತಿಳಿನೀಲಿಯ ನೆನಪು ಹಾರುವ ಗಾಳಿಪಟ ಕಂಡಾಗಲೆಲ್ಲಾ ಅವೆಲ್ಲಾ ನೆನಪಾಗುತ್ತದೆ ಅವನು, ಆ ಕನಸು ಕೈ ತುಂಬಾ ಮೆತ್ತಿಕೊಂಡ ಬಣ್ಣ … more →
shashi sampalli wrote 4 months ago: ನೆಲದೆದೆಯ ಮೇಲೆ ಕಲ್ಲು, ಮಣ್ಣು, ಕಸ, ಕಡ್ಡಿ, ಹುಳ-ಹುಪ್ಪಟೆ, ಹಣ್ಣಲೆ, ಕೊರಡು,… ಹಚ್ಚನೆ ಗರುಕೆ, ಅರಳು ಹೂ, … more →
ಅನಿವಾಸಿ wrote 4 months ago: ನಾನು ಕವಿಯಲ್ಲ. ಆಗಾಗ ಪದ್ಯ ಬರೆಯುವ ಪ್ರಯತ್ನ ಮಾಡುತ್ತೇನಾದರೂ ಕೂಡ. ಏಕೆಂದರೆ ಕವಿಯಾಗಲು ಬೇಕಾದ ಕಾವ್ಯದ ವಿಸ್ತೃತ ಓದು, … more →
prakavi wrote 6 months ago: ನೀರಿನ ಅಲೆಯಲ್ಲಿ ಕರಗಿ ಹೋದ ಭಾಸ್ಕರ ಮೂಡಲ ಗಿರಿಯಿಂದ ಇಣುಕಿ ಬಂದ ಚಂದಿರ ಇರುಳಿನ ಸೊಬಗ ನಿತ್ಯ ಸವಿಯೋ ಯೋಗ.. ಹಿಡಿಯಿತೆಂ … more →
prakavi wrote 6 months ago: ಬದುಕಿನ ಹಾದಿಯ ಬವಣೆಯ ತಿರುವಿನಲಿ ನೀ ಕೈಬಿಟ್ಟರೇನು.. ಮುಗಿದಿಲ್ಲ ಪಯಣವಿನ್ನೂ ಸುಂದರ ದಿನದ ಮೋಹಕ ಮುಸ್ಸಂಜೆ ಕಳೆದು ಕತ್ … more →