ಸುಮಾರು 97 ಕವಿತೆಗಳನ್ನು ತಮ್ಮ ಕವನ ಸಂಗ್ರಹ `ಸ್ವಗತ‘ ದಲ್ಲಿ ನೀಡಿದ್ದಾರೆ ಎಸ್. ಪ್ರಸಾದಸ್ವಾಮಿ. ಸರಳವಾಗಿ ಬರೆಯುವುದನ್ನು ತಮ್ಮ ಉದ್ದೇಶವನ್ನಾಗಿ ಉಳ್ಳ ಕವಿ ಸರಳ ಸುಲಭ ರಚನೆಗಳನ್ನು ಇಲ್ಲಿ ನೀಡಿದ್ದಾರೆ. `ಒಲುಮೆ ಗಿಲುಮೆಯ ಮಾತು ಅಲ್ಲಿ… more →
ಪುಸ್ತಕ ಪ್ರೀತಿpusthakapreeethi wrote 4 days ago: ಸುಮಾರು 97 ಕವಿತೆಗಳನ್ನು ತಮ್ಮ ಕವನ ಸಂಗ್ರಹ `ಸ್ವಗತ‘ ದಲ್ಲಿ ನೀಡಿದ್ದಾರೆ ಎಸ್. ಪ್ರಸಾದಸ್ವಾಮಿ. ಸರಳವಾಗಿ ಬರೆಯ … more →
pusthakapreeethi wrote 4 months ago: ಪ್ರೊ. ಉಷಾ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ `ಹಸಿವೆಂಬೋ ಮಾಯೆ’ಯಲ್ಲಿನ ನಲವತ್ತಾರು ಕವಿತೆಗಳಲ್ಲಿ ಒಡೆದು ಕ … more →
pusthakapreeethi wrote 5 months ago: ‘ಎಳೆಯ ಬೆರಳುಗಳೊಳಗೆ ಯಾವುದೋ ವೀಣೆ ನುಡಿದಿದೆ ಸುಮಧುರ ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ’ (ನನ್ … more →
pusthakapreeethi wrote 6 months ago: ಇಂದಿರಾ ಸಂತ್ ಮರಾಠಿಯ ಪ್ರಸಿದ್ಧ ಕವಿ. ಭಾವಗೀತೆಯ ಕವಿಯಾಗಿ ಅವರು ಪರಿಚಿತರು. ಅವರ ಮೊದಲ ಕವಿತಾ ಸಂಗ್ರಹ `ಗೊಂಬೆಗಳು … more →
pusthakapreeethi wrote 9 months ago: ಉಮರ್ ಖಯ್ಯಾಮನ ರೂಬಾಯತುಗಳನ್ನು ಡಿವಿಜಿ ಕನ್ನಡಕ್ಕೆ ತಂದಿದ್ದರು. ಕೆಲವು ವರುಷಗಳ ಹಿಂದೆ ಶಾ. ಬಾಲೂರಾವ್ ಕೂಡ ಅವನ್ನು ಅನ … more →
pusthakapreeethi wrote 11 months ago: ನನ್ನ ಪ್ರೀತಿಯ ಕವಿತೆ ಬೆರೆಸಿ ಆತ್ಮೀಯತೆ ಹೇಳಿದಳು ಒಂದು ಮುಂಜಾನೆ ಸಪ್ತಸಾಗರದಾಚೆ ಇದೆ ನನ್ನ ವೀಣೆ ಹೋಗಿ ತರಲೇನು ಹೊತ್ತ … more →
pusthakapreeethi wrote 1 year ago: ಸಂಗಾತಿ ಸೊಬಗಿಂದು ಹೊಳೆದೈತೆ ಹೊಂದಾವರೆ ಹೂವ್ಹಂಗೆ ಚಂದ್ರಮ ನಕ್ಹಾಂಗೆ ಬಲು ಹೊಳೆದೈತೆ ಮುಂಜಾನೆ ಮಂಜೆಲ್ಲ ಚೆಂದಾಗೈತೆ ಸಂ … more →
pusthakapreeethi wrote 1 year ago: ಪುಸ್ತಕದ ಶೀರ್ಷಿಕೆ ನೋಡಿದರೆ ಜಾನಪದ ಲಾವಣಿಗಳ ಸಂಪಾದಿತ ಗ್ರಂಥ ಇದಾಗಿರಬಹುದು ಎನಿಸುತ್ತದೆ. ಲಾವಣಿ ಶೈಲಿಯಲ್ಲಿ ಬರೆದಿರು … more →
pusthakapreeethi wrote 1 year ago: ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಪ್ರಕಟವಾದ ಈ ಗಾನಗುಚ್ಛ ಹಾಡುಗಳ ಒಂದು ಸಂಗ್ರಹ. ಸಾಕ್ಷರತೆ, ಸಮಾನತೆ, ವೈಜ್ಞಾನಿಕ ಮನೋ … more →
pusthakapreeethi wrote 1 year ago: 34 ಪುಟ್ಟ ಪ್ರೇಮ ಕವನಗಳ ಸಂಕಲನ ಇದು. ಮಾರ್ಕ್ವೆಜ್ ನ ಒಂದು, ಪಾಬ್ಲೊ ನೆರೂಡನ ಮೂರು ಕವನಗಳನ್ನು ಆಧರಿಸಿ ರಚಿಸಿದ 4 ಕವಿತ … more →
pusthakapreeethi wrote 1 year ago: ಹೆಂಗರುಳಿನ ಕವಿ ಟಿ. ಯಲ್ಲಪ್ಪ ಅವರ ಇಲ್ಲಿನ ಕವಿತೆಗಳು ಭಿನ್ನವಾದ ಲಯ, ಲವಲವಿಕೆಯಿಂದ ಗಮನ ಸೆಳೆಯುತ್ತವೆ. ಕವಿತೆಗೆ ಅವರು … more →
pusthakapreeethi wrote 1 year ago: ಎಚ್ ಎಸ್ ಶಿವಪ್ರಕಾಶರ ಈ ಹೊಸ ಕವನ ಸಂಕಲನ is a treat for the readers ಎಂದರೆ ಏನನ್ನೂ ಹೇಳಿದಂತಾಗಲಿಲ್ಲ. ಕನ್ನಡದ ಪ್ … more →
pusthakapreeethi wrote 1 year ago: ಕವಿತೆ ಬರೆಯಲು ನೀವಿನ್ನೂ ಚಿಕ್ಕವರು ಎಂಬ ಗುರುವಿನ ಮಾತನ್ನು ನೆನಪಿಟ್ಟುಕೊಂಡು, ದೊಡ್ಡವರಾದ ಮೇಲೆ ಜೋತಿ ಶಶಿಕುಮಾರ್ ಕವಿ … more →
pusthakapreeethi wrote 1 year ago: ಈಸಬೇಕು ಇದ್ದು ಜಯಿಸಬೇಕು ಎಂಬ ಈ ಕೀರ್ತನೆಗಳ ಸಂಕಲನ ವಿಭಿನ್ನ ಹಿನ್ನೆಲೆಯಿಂದ ಬಂದ, ಹರಿಪಾದಾರ್ಪಿತಪ ಮನಸ್ಸಿನ ಭಕ್ತ ಕವಿ … more →
pusthakapreeethi wrote 1 year ago: “ಒಂದು ದಿನ ಸೌಡಿಯಾದಾಗ / ಗುಡಿಸಿ ಬಿಡಬೇಕು / ಮನೆಯ ಮೂಲೆ ಮೂಲೆಯನ್ನೆಲ್ಲ” ಎಂದು ಬರೆಯುವ ಮಾಧವಿ ಭಂಡಾರಿ … more →
pusthakapreeethi wrote 1 year ago: `ಭಾರತ ಗೀತ‘, `ಗುಲ್ ಮೊಹರ್‘ ಮತ್ತು `ನನ್ನ ಕನಸಿನ ಭಾರತ‘ ಕೃತಿಗಳ ಮೂಲಕ ಸಾಹಿತ್ಯ ಲೋಕಕ್ಕೆ ಈಗಾಗಲ … more →
pusthakapreeethi wrote 1 year ago: ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿ, ಸಂಶೋಧನಾ ವಿದ್ಯಾರ್ಥಿ, ಅದ್ಯಾಪಕ ಹಾಗೂ ಅದ್ಯಾಪಕೇತರ ಸಿಬ್ಬಂದ … more →
pusthakapreeethi wrote 1 year ago: ಅಶ್ವಘೋಷ ಕವಿಯ ಈ ಸಂಸ್ಕೃತ ಮಹಾಕಾವ್ಯದ ಕನ್ನಡ ಗದ್ಯಾನುವಾದವನ್ನು ಕತೆಗಾರ ಆರ್ಯ ಮಾಡಿದ್ದಾರೆ. ನವ್ಯ ಶೈಲಿಯ ಕತಗಾರರಾಗಿ … more →
pusthakapreeethi wrote 1 year ago: ಜನಪರ ಚಳುವಳಿಗಳ ಭಾಗವಾಗಿರುವ ರಂಗನಾಥ್ ನಾಡಿನ ಸಾಮಾಜಿಕ ರಾಜಕೀಯ ಸಂಗತಿಗಳ ಬಗ್ಗೆ ತೀವ್ರವಾದ ರಾಜಕೀಯ ಪ್ರಜ್ಞೆಯಿಂದಲೂ ಖಚ … more →