Lost your password?

Blogs about: ಕಾವ್ಯ ಕವನ

Featured Blog

ಸರಳ ಸುಲಭ ರಚನೆಯ ಕವನಗಳು

pusthakapreeethi wrote 4 days ago: ಸುಮಾರು 97 ಕವಿತೆಗಳನ್ನು ತಮ್ಮ ಕವನ ಸಂಗ್ರಹ `ಸ್ವಗತ‘ ದಲ್ಲಿ ನೀಡಿದ್ದಾರೆ ಎಸ್. ಪ್ರಸಾದಸ್ವಾಮಿ. ಸರಳವಾಗಿ ಬರೆಯ … more →

Tags: ಅವಿರತ ಪುಸ್ತಕ, ಡಾ. ಎಸ್. ಪ್ರಸಾದಸ್ವಾಮಿ, ಪ್ರಜಾವಾಣಿ, ಸ್ವಗತ

ನಾನೊಬ್ಬ ಎ.ಬಿ.ಸಿ.ಡಿ.

pusthakapreeethi wrote 4 months ago: ಪ್ರೊ. ಉಷಾ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ `ಹಸಿವೆಂಬೋ ಮಾಯೆ’ಯಲ್ಲಿನ ನಲವತ್ತಾರು ಕವಿತೆಗಳಲ್ಲಿ ಒಡೆದು ಕ … more →

Tags: ಪ್ರಜಾವಾಣಿ, ಹಸಿವೆಂಬೊ ಮಾಯೆ, ಪ್ರೊ.ಉಷಾ ಕೃಷ್ಣಮೂರ್ತ, ಸಿ.ವಿ.ಜಿ. ಪ್ರಕಾಶನ

ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ

pusthakapreeethi wrote 5 months ago: ‘ಎಳೆಯ ಬೆರಳುಗಳೊಳಗೆ ಯಾವುದೋ ವೀಣೆ ನುಡಿದಿದೆ ಸುಮಧುರ ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ’ (ನನ್ … more →

Tags: ಲೋಹಿಯಾ ಪ್ರಕಾಶನ, ಪ್ರಜಾವಾಣಿ, ಪುಟಾಣಿ ಕೆಂಪು ಶೂ, ಛಾಯಾ ಭಗವತಿ

... ನಾನು ಮಧ್ಯಬಿಂದುವಿನಂತೆ ತಟಸ್ಥ,

pusthakapreeethi wrote 6 months ago: ಇಂದಿರಾ ಸಂತ್ ಮರಾಠಿಯ ಪ್ರಸಿದ್ಧ ಕವಿ. ಭಾವಗೀತೆಯ ಕವಿಯಾಗಿ ಅವರು ಪರಿಚಿತರು. ಅವರ ಮೊದಲ ಕವಿತಾ ಸಂಗ್ರಹ `ಗೊಂಬೆಗಳು … more →

Tags: ಗರ್ಭರೇಶಿಮೆ, ಇಂದಿರಾ ಸಂತ್, ಲ.ರಾ.ಪಂಡಿತ್, ಸಾಹಿತ್ಯ ಅಕಾಡೆಮಿ

ಮತ್ತೆ ಉಮರ್2 comments

pusthakapreeethi wrote 9 months ago: ಉಮರ್ ಖಯ್ಯಾಮನ ರೂಬಾಯತುಗಳನ್ನು ಡಿವಿಜಿ ಕನ್ನಡಕ್ಕೆ ತಂದಿದ್ದರು. ಕೆಲವು ವರುಷಗಳ ಹಿಂದೆ ಶಾ. ಬಾಲೂರಾವ್ ಕೂಡ ಅವನ್ನು ಅನ … more →

Tags: ಕನ್ನಡ ಪ್ರಭ, ಉಮರ್ ಖಯ್ಯಾಮನ ಪದ್ಯಗಳ, ಎನ್.ಜಗದೀಶ್ ಕೊಪ್ಪ, ಲಡಾಯಿ ಪ್ರಕಾಶನ

ವಸಂತಕುಮಾರ ಸಂಭವ3 comments

pusthakapreeethi wrote 11 months ago: ನನ್ನ ಪ್ರೀತಿಯ ಕವಿತೆ ಬೆರೆಸಿ ಆತ್ಮೀಯತೆ ಹೇಳಿದಳು ಒಂದು ಮುಂಜಾನೆ ಸಪ್ತಸಾಗರದಾಚೆ ಇದೆ ನನ್ನ ವೀಣೆ ಹೋಗಿ ತರಲೇನು ಹೊತ್ತ … more →

Tags: ಜೀವನ - ಚರಿತ್ರೆ/ಕಥನ, ಕನ್ನಡ ಪ್ರಭ, ರಂಗಸ್ಥಳ, ವಸಂತ ಕುಮಾರ ಪೆರ್ಲ, ಸ್ವಾಗತ ಸಮಿತಿ 74ನೇ ಅಖಿ

ಒಲುಮೆ ಸಿರಿ

pusthakapreeethi wrote 1 year ago: ಸಂಗಾತಿ ಸೊಬಗಿಂದು ಹೊಳೆದೈತೆ ಹೊಂದಾವರೆ ಹೂವ್ಹಂಗೆ ಚಂದ್ರಮ ನಕ್ಹಾಂಗೆ ಬಲು ಹೊಳೆದೈತೆ ಮುಂಜಾನೆ ಮಂಜೆಲ್ಲ ಚೆಂದಾಗೈತೆ ಸಂ … more →

Tags: ಕಾವ್ಯ ಕಲ್ಯಾಣಿ, ದೊಡ್ಡ ರಂಗೇಗೌಡ, ದೇಸಿ ಪ್ರಕಾಶನ ಬೆಂಗಳೂ

ಹೆಂತಾ ಚೆಂದಿತ್ತಾ

pusthakapreeethi wrote 1 year ago: ಪುಸ್ತಕದ ಶೀರ್ಷಿಕೆ ನೋಡಿದರೆ ಜಾನಪದ ಲಾವಣಿಗಳ ಸಂಪಾದಿತ ಗ್ರಂಥ ಇದಾಗಿರಬಹುದು ಎನಿಸುತ್ತದೆ. ಲಾವಣಿ ಶೈಲಿಯಲ್ಲಿ ಬರೆದಿರು … more →

Tags: ಬಿ.ಆರ್.ಪೋಲೀಸ್ ಪಾಟೀಲ್, ವಾತಲ್ಯ ಪ್ರಕಾಶನ, ಹೆಂತಾ ಚೆಂದಿತ್ತಾ ಹಿಂ

ಎಲೆಗಳು ನೂರಾರು ಭಾವದ ಎಳೆಗಳು ನೂರಾರು

pusthakapreeethi wrote 1 year ago: ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಪ್ರಕಟವಾದ ಈ ಗಾನಗುಚ್ಛ ಹಾಡುಗಳ ಒಂದು ಸಂಗ್ರಹ. ಸಾಕ್ಷರತೆ, ಸಮಾನತೆ, ವೈಜ್ಞಾನಿಕ ಮನೋ … more →

Tags: ಗಾನ ಗುಚ್ಛ, ಈ ಬಸವರಾಜು, ಭಾರತ ಜ್ಞಾನ ವಿಜ್ಞಾನ ಸ

34 ಪುಟ್ಟ ಪ್ರೇಮ ಕವನಗಳ ಸಂಕಲನ

pusthakapreeethi wrote 1 year ago: 34 ಪುಟ್ಟ ಪ್ರೇಮ ಕವನಗಳ ಸಂಕಲನ ಇದು. ಮಾರ್ಕ್ವೆಜ್ ನ ಒಂದು, ಪಾಬ್ಲೊ ನೆರೂಡನ ಮೂರು ಕವನಗಳನ್ನು ಆಧರಿಸಿ ರಚಿಸಿದ 4 ಕವಿತ … more →

Tags: ಸಂಚಯ ಪ್ರಕಾಶನ, ಮಣ್ಣ ಬಿಸುಪು, ರೋಸಿ ಡಿ'ಸೋಜಾ

ಕಡಲಿಗೆ ಕಳಿಸಿದ ದೀಪ

pusthakapreeethi wrote 1 year ago: ಹೆಂಗರುಳಿನ ಕವಿ ಟಿ. ಯಲ್ಲಪ್ಪ ಅವರ ಇಲ್ಲಿನ ಕವಿತೆಗಳು ಭಿನ್ನವಾದ ಲಯ, ಲವಲವಿಕೆಯಿಂದ ಗಮನ ಸೆಳೆಯುತ್ತವೆ. ಕವಿತೆಗೆ ಅವರು … more →

Tags: ಕಡಲಿಗೆ ಕಳಿಸಿದ ದೀಪ, ಟಿ. ಯಲ್ಲಪ್ಪ, ಸಂಚಯ ಪ್ರಕಾಶನ

ಕಟ್ಟಿದುದನ್ನು ಮುರಿದು ಮುರಿದುದನ್ನು ಕಟ್ಟುವ ಕವಿತೆಗಳು

pusthakapreeethi wrote 1 year ago: ಎಚ್ ಎಸ್ ಶಿವಪ್ರಕಾಶರ ಈ ಹೊಸ ಕವನ ಸಂಕಲನ is a treat for the readers ಎಂದರೆ ಏನನ್ನೂ ಹೇಳಿದಂತಾಗಲಿಲ್ಲ. ಕನ್ನಡದ ಪ್ … more →

Tags: ಮಹಾ ಚೈತ್ರ, ಎಚ್ ಎಸ್ ಶಿವಪ್ರಕಾಶ್, ಮಬ್ಬಿನ ಹಾಗೆ ಕಣಿವಿಯಾ

ಏನೂ ಮರೆತ ಹಾಗಿಲ್ಲವಲ್ಲ!

pusthakapreeethi wrote 1 year ago: ಕವಿತೆ ಬರೆಯಲು ನೀವಿನ್ನೂ ಚಿಕ್ಕವರು ಎಂಬ ಗುರುವಿನ ಮಾತನ್ನು ನೆನಪಿಟ್ಟುಕೊಂಡು, ದೊಡ್ಡವರಾದ ಮೇಲೆ ಜೋತಿ ಶಶಿಕುಮಾರ್ ಕವಿ … more →

Tags: ಕೆ ವಿ ಎನ್

ಮನುಷ್ಯ ಬದುಕಿನ ಮಹತಿಯನ್ನು ಪ್ರತಿಪಾದಿಸುವ ದಾಸರ ಪದಗಳು

pusthakapreeethi wrote 1 year ago: ಈಸಬೇಕು ಇದ್ದು ಜಯಿಸಬೇಕು ಎಂಬ ಈ ಕೀರ್ತನೆಗಳ ಸಂಕಲನ ವಿಭಿನ್ನ ಹಿನ್ನೆಲೆಯಿಂದ ಬಂದ, ಹರಿಪಾದಾರ್ಪಿತಪ ಮನಸ್ಸಿನ ಭಕ್ತ ಕವಿ … more →

Tags: ಆಚಾರವಿಲ್ಲದ ನಾಲಿಗೆ, ಡೊಂಕು ಬಾಲದ ನಾಯಕರೆ, ಮಾನವ ಜನ್ಮ ದೊಡ್ಡದು, ನೇಮವಿಲ್ಲದ ಹೋಮವೇತಕೆ, ಸಾಲಾವಾಣೌ ಕೊಳು ವಾಗ, ಓದುವುದು ವೇದ ಹಾಕುವುದ, ಕಲ್ಲು ಸಕ್ಕರೆ ಕೊಳ್ಳಿ, ಕುರುಡು ನಾಯಿ ತಾ ಸಂತೆಗ, ಜಾಲಿಯ ಮರದಂತೆ ದುರ್ಜನ

ಒಂದು ದಿನ ಸೌಡಿಯಾದಾಗ / ಗುಡಿಸಿ ಬಿಡಬೇಕು / ಮನೆಯ ಮೂಲೆ ಮೂಲೆಯನ್ನೆಲ್ಲ

pusthakapreeethi wrote 1 year ago: “ಒಂದು ದಿನ ಸೌಡಿಯಾದಾಗ / ಗುಡಿಸಿ ಬಿಡಬೇಕು / ಮನೆಯ ಮೂಲೆ ಮೂಲೆಯನ್ನೆಲ್ಲ” ಎಂದು ಬರೆಯುವ ಮಾಧವಿ ಭಂಡಾರಿ … more →

ಮತ್ತು ಬರಿಸದ, ಗಮ್ಮತ್ತು ತರಿಸದ, ಓದುಗರನ್ನು ಚಿಂತನೆಗೆ ಹಚ್ಚುವ ಕವಿತೆಗಳು

pusthakapreeethi wrote 1 year ago: `ಭಾರತ ಗೀತ‘, `ಗುಲ್ ಮೊಹರ್‘ ಮತ್ತು `ನನ್ನ ಕನಸಿನ ಭಾರತ‘ ಕೃತಿಗಳ ಮೂಲಕ ಸಾಹಿತ್ಯ ಲೋಕಕ್ಕೆ ಈಗಾಗಲ … more →

Tags: ಭಾರತ ಗೀತ, ಗುಲ್ ಮೊಹರ್, ನನ್ನ ಕನಸಿನ ಭಾರತ

ತೇನೆ ಹಕ್ಕಿಯ ತಳಮಳ

pusthakapreeethi wrote 1 year ago: ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿ, ಸಂಶೋಧನಾ ವಿದ್ಯಾರ್ಥಿ, ಅದ್ಯಾಪಕ ಹಾಗೂ ಅದ್ಯಾಪಕೇತರ ಸಿಬ್ಬಂದ … more →

Tags: ಜಾಗತೀಕರಣ, ದಿಡೀರ್ ಶ್ರೀಮಂತಿಕೆ, ವ್ಯಾವಹಾರಿಕ ದೃಷ್ಟಿ, ಸಾಮಾಜಿಕ ಕಾಳಜಿ, ಮಹಿಳೆ, ಕುವೆಂಪು ಕನ್ನಡ ಅಧ್ಯಯ, ರೈತರ ಸಂಕಷ್ಟಗಳಿಗೆ ಸ್

ಬುದ್ಧ ಚರಿತೆ

pusthakapreeethi wrote 1 year ago: ಅಶ್ವಘೋಷ ಕವಿಯ ಈ ಸಂಸ್ಕೃತ ಮಹಾಕಾವ್ಯದ ಕನ್ನಡ ಗದ್ಯಾನುವಾದವನ್ನು ಕತೆಗಾರ ಆರ್ಯ ಮಾಡಿದ್ದಾರೆ. ನವ್ಯ ಶೈಲಿಯ ಕತಗಾರರಾಗಿ … more →

Tags: ಅಶ್ವಘೋಷ, ಮಹಾಕಾವ್ಯ, ಬುದ್ಧ ಚರಿತೆ, ಚಾರ್ವಾಕ, ಸಾಂಖ್ಯ, ಮೀಮಾಂಸಾ, ವೈದಿಕ, ಆರ್ಯ ಆಚಾರ್ಯ

ಕ್ರಾಂತಿ ಕವಿಯ ಖಾಸಗಿ ಲೋಕ

pusthakapreeethi wrote 1 year ago: ಜನಪರ ಚಳುವಳಿಗಳ ಭಾಗವಾಗಿರುವ ರಂಗನಾಥ್ ನಾಡಿನ ಸಾಮಾಜಿಕ ರಾಜಕೀಯ ಸಂಗತಿಗಳ ಬಗ್ಗೆ ತೀವ್ರವಾದ ರಾಜಕೀಯ ಪ್ರಜ್ಞೆಯಿಂದಲೂ ಖಚ … more →


Have your say. Start a blog.

See our free features →

Related Tags
All →

Follow this tag via RSS