ಇಟೆಲಿಯ ಪತ್ರಕರ್ತ, ಬರಹಗಾರ ಇಟಾಲೋ ಕಾಲ್ವಿನೋನ ‘ಬ್ಯಾರನ್ ಇನ್ ದಿ ಟ್ರೀಸ್’ ಕಾದಂಬರಿಯನ್ನು ಕೆ.ಪಿ.ಸುರೇಶ ಕನ್ನಡಕ್ಕೆ ತಂದಿದ್ದಾರೆ. ಹನ್ನೆರಡು ವರುಷದ ಹುಡುಗನೊಬ್ಬನ ಸಾಕ್ಷೀ ಪ್ರಜ್ಞೆಯಲ್ಲಿ ನಿರೂಪಿತವಾಗಿರುವ ಕತೆ ಇದು. ‘ಕಾಡು ಮತ್ತು ನಾಡುಗಳ… more →
ಪುಸ್ತಕ ಪ್ರೀತಿNage samrat wrote 3 months ago: ನಮ್ಮ ಕತೆ, ಕಾದಂಬರಿ, ಧಾರಾವಾಹಿಗಳು, ಸಿನೆಮಾಗಳಲ್ಲಿನ ಡೈಲಾಗುಗಳು ನಾನಾ ತೆರನಾಗಿರುತ್ತವೆ. ಒಂದು ಪಾತ್ರ ಇನ್ನೊಂದು ಪಾತ … more →
pusthakapreeethi wrote 6 months ago: 1981 ರಲ್ಲಿ ಪ್ರಕಟವಾದ ‘ಗಂಡುಗಲಿ ಮದಕರಿನಾಯಕ‘ ಕಾದಂಬರಿಯನ್ನು ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ನಿಮಿತ್ತ, ಮರುಮುದ್ರಣ … more →
pusthakapreeethi wrote 7 months ago: “ಈಗ ನೀನು ಈ ಶಾಲೆಯ ವಿದ್ಯಾರ್ಥಿನಿ” ಎಂದು ಮುಖ್ಯೋಪಧ್ಯಾಯರು ಹೇಳಿದ ಮೇಲೆ ತೊತ್ತೊ-ಚಾನ್ ನಾಳೆ ಬೆಳಗಾಗುವು … more →
pusthakapreeethi wrote 1 year ago: ವೀರಪ್ಪ ಮೊಯಿಲಿಯವರ ಕಾದಂಬರಿ `ತೆಂಬೆರೆ‘ ತುಳುನಾಡಿನ ಭೂತಕಟ್ಟುವ ಪಂಬ ಜನಾಂಗದ ಬದುಕನ್ನು ಚಿತ್ರಿಸುತ್ತದೆ. ಈ ಜನ … more →
pusthakapreeethi wrote 1 year ago: ಅನ್ನಿಸಿದ್ದನ್ನೆಲ್ಲ ಬಿಡುಬೀಸಾಗಿ ಹೇಳಿ ಓರಗೆಯವರ ದ್ವೇಷ ಕಟ್ಟಿಕೊಳ್ಳುವುದಕ್ಕೆ ಹೆಸರುವಾಸಿಯಾದ ಮೊಗಳ್ಳಿ ಗಣೇಶ್ ಎಂಬ ಅಕ … more →
ವಿಜಯರಾಜ್ ಕನ್ನಂತ wrote 1 year ago: ಬರಹಗಾರನೊಬ್ಬನ ಮನಸ್ಸಿನ ಆಂದೋಳನದ ಹಾದಿಯಲ್ಲಿ ಜೋಗಿ-ಜಂಗಮನಂತೆ ಸುತ್ತಿ ಸುಳಿವ ಅವನ ಮನೋಲಹರಿಯ ಗೊಂದಲ-ದ್ವಂದ್ವ-ತಳಮಳ-ಜಿ … more →
ಸಂಕೇತ wrote 1 year ago: ಚಿನುವಾ ಅಚೇಬೆ ನನ್ನ ಮೆಚ್ಚಿನ ಲೇಖಕರ ಪಟ್ಟಿಯ ಮುಂಚೂಣಿಯಲ್ಲಿರುವವರು. ಅವರ ಕಾದಂಬರಿಗಳ ಮುಖ್ಯ ಧಾತು ನೈಜೀರಿಯಾದ ಇಬೋ ಅಥ … more →
pusthakapreeethi wrote 1 year ago: ನೊಬೆಲ್ ವಿಜೇತ ಲ್ಯಾಟಿನ್ ಅಮೇರಿಕನ್ ಸಾಹಿತಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಕನ್ನಡ ಸಾಹಿತ್ಯ ವಾತಾವರಣಕ್ಕೆ ಅಪರಿಚಿ … more →
ಸಂಕೇತ wrote 1 year ago: ಪಾಮುಕ್ನ ’ಸ್ನೋ’ (Snow, ಟರ್ಕಿಶ್ನಲ್ಲಿ ’ಕಾರ್’) ಕಾದಂಬರಿಯನ್ನು ನಾನು ಇಲ್ಲಿನ ಚಳಿಗಾಲದಲ್ಲಿ ಓದಬೇಕಿತ್ತೇನೋ. ಅವನ … more →
ವಿಜಯರಾಜ್ ಕನ್ನಂತ wrote 1 year ago: ನಾನು ಮೊದಲೊಮ್ಮೆ ನನ್ನ ಮೆಚ್ಚಿನ ಬರಹಗಾರ/ಬರಹಗಾರ್ತಿಯರ ಬಗ್ಗೆ ಹೇಳುತ್ತಾ..ನೇಮಿಚಂದ್ರ ನಾನು ಇಷ್ಟಪಟ್ಟು ಓದುವ ಲೇಖಕಿಯರ … more →
pusthakapreeethi wrote 1 year ago: ಮಲಯಾಳ ಸಾಹಿತ್ಯದಲ್ಲಿ ಒಂದು ದೊಡ್ಡ ಹೆಸರೆಂದರೆ ಶ್ರೀ ಎಂ. ಟಿ. ವಾಸುದೇವನ್ ನಾಯರ್ ಅವರದ್ದು. ನಾಲುಕೆಟ್ಟು ಎಂಬ ಅವರ ಕಾದ … more →
kandhakanmani wrote 1 year ago: ಕನ್ನಡಕ್ಕೆ ದಕ್ಕಿದ ಹೊಸ ಆಸ್ತಿ ಎಂದು ನಾಗೇಶ್ ಹೆಗಡೆ ವರ್ಣಿಸಿರುವ ಡಾ.ಕೆ.ಎನ್.ಗಣೇಶಯ್ಯ, ವೃತ್ತಿಯಿಂದ ಕೃಷಿ ವಿಜ್ಞಾನಿ. … more →
pusthakapreeethi wrote 1 year ago: ಈ ಉಪಖಂಡದಲ್ಲಿ ಸ್ತ್ರೀ ದಾಸ್ಯದ ವಿರುದ್ಧ ಮೊದಲು ಬಂಡೆದ್ದವಳು ಮಾಧವಿ. `ನಿಯೋಗ‘ ಪದ್ದತಿ `ಮಹಾಭಾರತ‘ದ ಕಾಲ … more →
pusthakapreeethi wrote 1 year ago: `ವೋಲ್ಗಾ-ಗಂಗಾ‘ದಲ್ಲಿ ಮಾನವ ಜೀವನದ ಸಂಘರ್ಷಗಳ ಚಿತ್ರಣವಿದೆ. ವಿಶ್ವದ 7500 ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿ … more →
pusthakapreeethi wrote 1 year ago: ಉರೂಬ್ ಅವರ ಈ ಅಕಾಡಮಿ ಪ್ರಶಸ್ತಿ ವಿಜೇತ ಕಾದಂಬರಿಯ ಶೀರ್ಷಿಕೆ `ಸುಂದರರು ಮತ್ತು ಸುಂದರಿಯರು‘ ಎಂದಾಗಿದ್ದರೂ ಮುಖಪ … more →
pusthakapreeethi wrote 1 year ago: “ನಾಲ್ಕು ದಶಕದ ಹಿಂದೆ ಅಬಚೂರಿನ ಪೋಸ್ಟಾಫೀಸು ಕಥಾಸಂಕಲನಕ್ಕೆ ಮೊದಲ ಮಾತುಗಳನ್ನು ಬರೆಯುತ್ತಾ ಬದಲಾಗುತ್ತಿರುವ ಸನ್ … more →
pusthakapreeethi wrote 1 year ago: ಶಾಂತನಾಯ್ಕ ಶಿರಗಾನಹಳ್ಲಿಯವರ ಈ ಕಾದಂಬರಿ ಲಂಬಾಣಿ ಜನಾಂಗದ ಕಥನ. ಗೋರ್ಮಾಟಿ ಎಂದರೆ ನನ್ನ ಜನರು ಎಂದರ್ಥವಂತೆ. ಇಲ್ಲಿಯತನಕ … more →
kandhakanmani wrote 1 year ago: ಲೇಖಕರು : ನೇಮಿ ಚಂದ್ರ ಪ್ರಕಾಶಕರು : ನವ ಕರ್ನಾಟಕ ಪ್ರಕಾಶನ ಪುಟಗಳು : 288 ಬೆಲೆ: ರೂ.175.00 … more →
kandhakanmani wrote 1 year ago: ಕನ್ನಡ ಕತೆಗಾರರಿಗೆ ಪರಿಚಿತವಾದ ವಿಶ್ವಸಾಹಿತ್ಯ ಕೋಷ್ಟಕದಲ್ಲಿ (ಕಮೂ, ಕಾಫ್ಕ, ಸಾರ್ತ, ಟಾಲ್ಸ್ಟಾಯ್, ದೊಸ್ತೋವ್ಸ್ಕಿ ಎಂದ … more →