Lost your password?

Blogs about: ಕವಿತೆಗೊಂದು ತಾವು

Featured Blog

ವಾರಾಂತ್ಯದ ಕವಿತೆ: ಈರುಳ್ಳಿ

uniquesupri wrote 3 months ago: - ರಂಜಿತ್ ಅಡಿಗ, ಕುಂದಾಪುರ. ಒಮ್ಮೆಯಾದರೂ ಈ ಸಂಬಂಧಗಳಾಳಕ್ಕೆ ಇಣುಕಲೇ ಬೇಕು ಅದು ಈರುಳ್ಳಿ ಸಿಪ್ಪೆ ಸುಲಿದಂತೆ ಮೊನ್ನೆಮೊ … more →

Tags: ಈರುಳ್ಳಿ, ಕವಿತೆ, ಪ್ರೀತಿ, ರಂಜಿತ್ ಅಡಿಗ, Poem

ವಾರಾಂತ್ಯದ ಕವಿತೆ: ಬಲೂನು!

ರಂಜಿತ್ wrote 4 months ago: -ರಂಜಿತ್ ಅಡಿಗ , ಕುಂದಾಪುರ. ಮೂರು ಕಾಸಿತ್ತು ಕೊಂಡ ವಸ್ತು ಎಲ್ಲೆಂದರೆ ಅಲ್ಲೇ ಬಿದ್ದುಕೊಂಡಿತ್ತು ಎರಡು ಹನಿ ಉಸಿರು ತುಂ … more →

ವಾರಾಂತ್ಯದ ಕವಿತೆ: "ಹೋಗುವ ಮುನ್ನ.."

ರಂಜಿತ್ wrote 4 months ago: -ಜ್ಞಾನಮೂರ್ತಿ, ಬೆಂಗಳೂರು. ಮಣ್ಣಲ್ಲಿ ಮಣ್ಣಾಗಿ ಹೋಗುವ ಮುನ್ನ,ಧರಿತ್ರಿಯ ಸಂಗವ ತೊರೆಯುವ ಮುನ್ನತಾಯ್ಮಡಿಲಿನಲಿ ಶಿರವನಿರ … more →

ವಾರಾಂತ್ಯದ ಕವಿತೆ : ನಿನ್ನ ಕೈ ಕೌದಿಯಾಗಿ ಅರಳುವ ಪರಿ !2 comments

ರಂಜಿತ್ wrote 5 months ago:  - ಜ್ಞಾನಮೂರ್ತಿ, ಬೆಂಗಳೂರು.   ನಿನ್ನ ಒಳ ಜಗತ್ತಿನಲ್ಲೆಲ್ಲ ಮೂಡಿರುವ ನನ್ನುಸಿರ ಹೆಜ್ಜೆಗಳು  ಆತನ ಸ್ಪರ್ಶಕ್ಕೆ ಮಾಸುವ … more →

ಅಮ್ಮನ ಬುತ್ತಿ ಬೇರಿನಲ್ಲಿ!!

ರಂಜಿತ್ wrote 5 months ago: - ನೂತನ್ ಹೆಚ್. ಬಿ., ಹಾಲಾಡಿ. ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮ ಮರಕೆಲ್ಲಿ ಗೊತ್ತು? ಎಲ್ಲಿಂದಲೋ ಬಂದ ರವಿಕಿ … more →

ವಾರದ ಕವಿತೆ: ಬಾಳೆಂಬ ಚೇತನ..!

ರಂಜಿತ್ wrote 5 months ago: -ರೂಪಾ ಸತೀಶ್, ಬೆಂಗಳೂರು.   ಜೀವತಾಣದ ಜನಜಾತ್ರೆಯ ನಡುವೆ ಕಳೆದು ಅಳೆದು ಪ್ರತಿ ಘಳಿಗೆ, ವಿರಸದ ಏರಿಳಿತಗಳಲ್ಲಿ ಬೇಸತ್ತು … more →

ವಾರಾಂತ್ಯದ ಕವಿತೆ: ಒಂದು ತಾಸಿನ ಮಳೆ…

uniquesupri wrote 5 months ago: ವಿವೇಕ್ ಘಾಟೆ, ಮಂಗಳೂರು vive.1990@gmail.com ಬಾರದ ಮಳೆಯ.. ಸುರಿಯುತ್ತಾ ಸ್ಪರ್ಶಿಸುವ ಹನಿಗಳ ಮಧ್ಯ, ತೆರೆದಿದೆ ನೊಂದ … more →

Tags: ಕವಿತೆ, ಒಂದು ತಾಸಿನ ಮಳೆ, ಕನ್ನಡ ಕವಿತೆ, ವಿವೇಕ್ ಘಾಟೆ

ಮನದ ಹನಿ

uniquesupri wrote 5 months ago: ರಂಜಿತ್ ಅಡಿಗ, ಕುಂದಾಪುರ adiga.ranjith@gmail.com ಅವಳು ಆಗಸ ಸುಮ್ಮನೆ ಏಣಿ ಕಟ್ಟದಿರು ಅಂದರು ನನಗೆ ರೆಕ್ಕೆ ಮೂಡುತಿ … more →

Tags: ಪ್ರೀತಿ, ರಂಜಿತ್ ಅಡಿಗ, ಹನಿಗವಿತೆ, ಆಕೆ, ಹನಿ

ಕವಿತೆ: ಒಂದು ಗುಲಾಬ್ ಜಾಮೂನ್!

uniquesupri wrote 5 months ago: ರಂಜಿತ್ ಅಡಿಗ, ಕುಂದಾಪುರ adiga.ranjith@gmail.com ಅಪರೂಪವಾಗಿ ಬೇರೆಯೇ ಲೋಕದ ಜನ ತಿನ್ನುವವರೆಂಬಷ್ಟು ಅಪರಿಚಿತವಾಗಿ … more →

Tags: ಕವಿತೆ, ರಂಜಿತ್ ಅಡಿಗ, ಗುಲಾಬ್ ಜಾಮುನು, ಮಗು, ರುಚಿ, ಹುಣ್ಣಿಮೆ, ನಡು ರಾತ್ರಿ, ಏಕಾಂತ

ಕವಿತೆಗೊಂದು ತಾವು: ಪಂಜರದಿ ಹಕ್ಕಿ ಸತ್ತಿದೆ1 comment

uniquesupri wrote 1 year ago: ವೀಣೆ ಇದೆ, ತಂತಿ ಇದೆ ನುಡಿಸೋ ಬೆರಳುಗಳಲಿ ಕಸುವು ಇದೆ ತಾಣವಿದೆ, ಮೌನವಿದೆ ಆಲಿಸುವ ಕಿವಿಗಳಲಿ ಹಸಿವು ಇದೆ ಕಂಪನದಿ ಸ್ವರ … more →

Tags: ಕವಿತೆ, ಹಕ್ಕಿ, ಪಂಜರ, ಹತಾಶೆ

ಕವಿತೆಗೊಂದು ತಾವು: ಪಂಜರದಿ ಹಕ್ಕಿ ಸತ್ತಿದೆ1 comment

uniquesupri wrote 1 year ago: ವೀಣೆ ಇದೆ, ತಂತಿ ಇದೆ ನುಡಿಸೋ ಬೆರಳುಗಳಲಿ ಕಸುವು ಇದೆ ತಾಣವಿದೆ, ಮೌನವಿದೆ ಆಲಿಸುವ ಕಿವಿಗಳಲಿ ಹಸಿವು ಇದೆ ಕಂಪನದಿ ಸ್ವರ … more →

Tags: ಕವಿತೆ, ಹಕ್ಕಿ, ಪಂಜರ, ಹತಾಶೆ

ಅವಳೆಂದು ನೀಡಿದ ಅಂತರಂಗದ ಒಳಗೆ...

uniquesupri wrote 1 year ago: ಹಗಲು ಮಲಗಿತೆಂದರೆ ಸಾಕು ಮಬ್ಬಿದಿರಿಸಿನಲಿ ಕುಣಿಯತೊಡಗುತವೆ ಕನಸುಗಳು ಯಾರ ಒತ್ತಾಯಕ್ಕೊ ಸಿಕ್ಕು ಅವಳೆಂದುಕೊಂಡು ನೀಡಿದ ಅ … more →

Tags: ಕವನ, ಅಂತರಂಗ

ಕವಿತೆಗೊಂದು ತಾವು: ಮೌನ

uniquesupri wrote 1 year ago: ಬೈಕಿಗೆ ನೂರು ಅಶ್ವದ ಉನ್ಮಾದ ಒಳಗಿನ ಚೈತನ್ಯಕ್ಕೆ ದಿವ್ಯ ಆಲಸ್ಯ ಗೋಡೆಯ ಗಡಿಯಾರದಲ್ಲಿ ಮುಳ್ಳುಗಳ ದುಡಿಮೆ ಕೈಗಳಿಗೆ ಸಂಕೋ … more →

Tags: ಲಹರಿ, ಕವನ, ವೇಗ, Poem, ಮೌನ, ಬೈಕು, ಮನಸ್ಸು


Have your say. Start a blog.

See our free features →

Related Tags
All →

Follow this tag via RSS