Lost your password?

Blogs about: ಕವನ

Featured Blog

ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!7 comments

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 2 days ago: ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು   ವಿಜಯ … more →

Tags: ಕನ್ನಡ, asuhegde, Athradi, ಆತ್ರಾಡಿ, ಆಸುಮನ, ಕಂಗ್ಲೀಷ್, ಲವಲvk, ವಿಜಯ ಕರ್ನಾಟಕ, ವಿಶ್ವೇಶ್ವರ ಭಟ್ಟ

ಕಾಡುವ ಕನವರಿಕೆಗಳು

suvarnavijay wrote 4 days ago: ಮನೆಯ ತುಂಬ ಸಂಭ್ರಮ ನಗು ಮಾತು ಕಲರವ ಹಾಡು  ಹಸೆ ಅರಿಶಿನ ನಡುವೆ ಮೂಕ ಮನಸ್ಸ ನಿನ್ನ ಕನವರಿಕೆಯಲ್ಲಿ ಹಾಕಿಸಿದ ಮೆಹೆಂದಿಯಲ … more →

ರಾಜ್ಯದ ಅರಾಜಕತೆ ಕೊನೆಗೊಳಿಸಲು ಇಲ್ಲಿದೆ ಸೂತ್ರ!!!1 comment

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 4 days ago: ನಮ್ಮ ನಾಡಿನೀ ಅರಾಜಕತೆಗೆ ಇಲ್ಲಿದೆ ಒಂದು ಸೂತ್ರ ಇದನೊಪ್ಪಿ ನಡೆದರೆ ಚುನಾವಣೆವರೆಗೆ ಎಲ್ಲಾ ಸುಸೂತ್ರ   ಕರುಣಾಕರ ರೆಡ್ಡಿ … more →

Tags: ಕನ್ನಡ, ಆತ್ರಾಡಿ, ಎಂ ಪಿ ಪ್ರಕಾಶ್, ಖಜಾನೆ, ನಿಷ್ಠಾವಂತ, ನೆಮ್ಮದಿ, ಮತ, ಯಡ್ಡಿ, ರೆಡ್ಡಿ

ಹತ್ತು ಕಳೆದಿದೆ - ಹೊತ್ತು ಹರಿದಿದೆ!!!

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 5 days ago: ತನ್ನ ಸ್ವತಂತ್ರ ವಕೀಲಿ ವೃತ್ತಿಗೆ ಹತ್ತು ವರುಷ ತುಂಬಿದ ಸಂದರ್ಭದಲ್ಲಿ,  (ಗಣೇಶ ಚತುರ್ಥಿಯಂದು),  ನನ್ನ ಅನುಜ ಪೃಥ್ವಿರಾ … more →

Tags: ಕನ್ನಡ, ಪೃಥ್ವಿರಾಜ್, {rithviraj hegde

ಎಲ್ಲರೂ ಒಂದೊಂದು ತರಹದ ತಾಜ್ ಮಹಲ್ ಇದ್ದಂತೆ!!!

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 6 days ago: ನನ್ನ ತಮ್ಮ ಪೃಥ್ವಿರಾಜ್ ಮತ್ತು ನನ್ನ ನಡುವೆ ನಿನ್ನೆ ಸಾಯಂಕಾಲ ನಡೆದ ಸಂದೇಶಗಳ ವಿನಿಮಯ ಹೀಗಿತ್ತು:   ನಾನು: ತಮ್ಮಾ, ಇತ … more →

Tags: ಕನ್ನಡ, ಪೃಥ್ವಿರಾಜ್ ಹೆಗ್ಡೆ, ಅಧ್ಯಾತ್ಮಿಕತೆ, ಲೌಕಿಕತೆ, ಭೌತಿಕತೆ, ಗೊಂದಲ, ತಾಜ್ ಮಹಲ್

ನನ್ನೂರು ಆತ್ರಾಡಿ-ಬಾಲ್ಯದ ನೆನಪುಗಳು!!!1 comment

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 week ago:     ಎಲ್ಲಾ ಊರುಗಳ ಹಾಗೆಯೇ ಇತ್ತು  ನಮ್ಮ ಊರು ನಾನು ಹುಟ್ಟಿ ಆಡಿ ಬೆಳೆದ ಆ ನನ್ನ ಮೆಚ್ಚಿನ ಊರು   ತುಳುನಾಡಿನ ನೂರಾರು ಊ … more →

Tags: ಕನ್ನಡ, ಅಂಜಾರು, ಆತ್ರಾಡಿ, ಊರು, ಕಲಾವತಿ, ಕಾಡೂ, ಕೋಣ, ಟೀಚರ್, ತೋಡು

ಮಂತ್ರಿಯಾಗುವಾಸೆ ಬೀದಿ ನಾಯಿಗಳಿಗೇಕೆ???2 comments

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 week ago:     ನೆರೆ ಪರಿಹಾರದ ಕೆಲಸಕ್ಕೆ ಖರ್ಚಾಗಲಿವೆ ಸಾವಿರಾರು ಕೋಟಿ ರೂಪಾಯಿಗಳು ಅದಕ್ಕೇ ಮನದಲ್ಲಿ ಮಂತ್ರಿಯಾಗುವಾಸೆ ತುಂಬಿಕೊಂಡ … more →

Tags: ಕನ್ನಡ, ಯಡ್ಡಿ, ನಾಯಿ, ಕೋಟಿ, ರೂಪಾಯಿ, ದೇವರಾಣೆ, ಮಸಿ, ಕಪ್ಪು, ತಪ್ಪು

ನಡುಗುತಿದೆ ಇವನ ನಡೆಗೆ

sundaranadu wrote 1 week ago: ಹೆದರಿಕೆ ಶುರುವಾಗಿದೆ ಯಾಕೋ ಅಮಾವಾಸ್ಯೆಗೆ ತನ್ನೊಡಲ ಕಗ್ಗತ್ತಲಿನಲೂ ಸಾಗುವ ಖದೀಮರ ನಿರ್ಭೀತ ನಡೆಗೆ ಹಣವು ಅಳುತಲಿದೆ ಹೆಣ … more →

Tags: ನನ್ನ ಕವನಗಳು..!, ದಾನವ, ಮಾನವ, kavana

ನನ್ನ ಆ ಅಪರಿಚಿತ "ಫ್ಯಾನು"5 comments

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 week ago:     ಪದೇ ಪದೇ ಸಂದೇಶ ಕಳುಹಿಸಿ ಕುಶಲೋಪರಿ ವಿಚಾರಿಸುತ್ತಿದ್ದ ಜಂಗಮ ದೂರವಾಣಿ ಸಂಖ್ಯೆಗೆ ಸಂದೇಶ ರವಾನಿಸಿ ಕೇಳಿದೆ ಹೀಗೆ:  … more →

Tags: ಕನ್ನಡ, ಅಪರಿಚಿತ, ಫ್ಯಾನು, ಸಂದೇಶ, ಸುಖಾ ಸುಮ್ಮನೆ

ಯಡ್ಡಿಗಳೇ ದಯವಿಟ್ಟು ರಾಜೀನಾಮೆ ನೀಡಿ!!!2 comments

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 week ago: ಯಡ್ಡಿಗಳೇ ಘನಸ್ತಿಕೆಯನ್ನು ಉಳಿಸಿಕೊಂಡು ಕೂಡಲೇ ರಾಜೀನಾಮೆ ನೀಡಿ ನಿಮ್ಮದಲ್ಲದೇ ಇದ್ದರೂ ಹುದ್ದೆಯ ಘನಸ್ತಿಕೆ ಬಗ್ಗೆ ಕೊಂಚ … more →

Tags: ಕನ್ನಡ, ಗೂಂಡಾ, ಯಡ್ಡಿ, ರಾಜೀನಾಮೆ, ರೇಣುಕಾಚಾರ್ಯ, ಸರಕಾರ, ಹೈಕಮಾಂಡ್

ಹಲ್ಲು ಕಿತ್ತ ನಾಗರಹಾವು!!!

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 week ago: ಹಲ್ಲುಕಿತ್ತ ನಾಗರಹಾವು!!! ಶೋಭೆ ಕಳೆದುಕೊಂಡು ಕುಲಗೆಟ್ಟಿದೆ ಈಗ ಸರಕಾರ ಇನ್ನು ಇಲ್ಲಿ ಏನಿದ್ದರೂ ರೆಡ್ಡಿಗಳದೇ ರಾಜ್ಯಭಾರ … more →

Tags: ಕನ್ನಡ, ಕೈ, ನಾಗರಹಾವು, ಮೀಸೆ, ಶೋಭಾ, ಸುಷ್ಮಾ, ಸೋನಿಯಾ

"ಲಾಡಿ" - "ಲೇಡಿ"

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 1 week ago: “ಲಾಡಿ” – “ಲೇಡಿ”!!! ಜಾರಿ ಹೋಗುತ್ತಿದ್ದ ನಿಮ್ಮ ಪೈಜಾಮವನ್ನು ಎತ್ತಿ ಕಟ್ಟಿದ್ದಾರೆ … more →

Tags: ಕನ್ನಡ, asuhegde, Athradi, ಆಸು ಹೆಗ್ಡೆ, ಪ್ರದರ್ಶನ, ಬಂಧು, ಯಡ್ಡಿ, ಲಾಡಿ, ಲೇಡಿ

ಯಡ್ಡಿ ಕಣ್ಣೀರು - ಜಾಣ - ಒಬ್ಬಂಟಿ ಯಜಮಾನ!!!2 comments

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 2 weeks ago: ಯಡ್ಡಿ ಕಣ್ಣೀರು!!! ಕರ್ಣಾಟಕದ ಉದ್ದಗಲಕ್ಕೂ ಮನೆಮಾತಾದಾಗ ಹೋಗಿರಲಿಲ್ಲ ಯಡ್ಯೂರಪ್ಪನವರ ಮರ್ಯಾದೆ,   ಇಂದು ಮುದುಕ ಟಿವಿ ಕ … more →

Tags: ಕನ್ನಡ

ಪಂಚಾಂಗ ನನಗನಗತ್ಯ!!!

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 2 weeks ago: ಸಖೀ,   ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚಾಗಿ ಪಂಚಾಂಗದ ಅಗತ್ಯ,   ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚ … more →

Tags: ಕನ್ನಡ, asuhegde, ASUMANA, Athradi, ಆತ್ರಾಡಿ, ಆಸು ಹೆಗ್ಡೆ, ಆಸುಮನ, ಕೃಷ್ಣ, ನಗು

ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ!!!

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 2 weeks ago:     ಕವಿತೆ ಗರ್ಭ ಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ   … more →

Tags: ಕನ್ನಡ, ಆತ್ರಾಡಿ, ಆಸುಮನ, ಮೌನ, Athradi, ಕವಿತೆ, asuhegde, ASUMANA, ಕವಿ

"ನಾವು ಹಚ್ಚೆವು ಕನ್ನಡದ ದೀಪ!!!"1 comment

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 2 weeks ago: ಅಂದಿನ ಹಾಡು: “ನಾವು ಹಚ್ಚೇವು ಕನ್ನಡದ ದೀಪ,   ನಾವು ಹಚ್ಚೇವು ಕನ್ನಡದ ದೀಪ”    ಇಂದಿನ ಪಾಡು: ನಾವು ಹಚ್ … more →

Tags: ಕನ್ನಡ, ಆತ್ರಾಡಿ, ಆಸು ಹೆಗ್ಡೆ, ಆಸುಮನ, Athradi, asuhegde, ASUMANA, ದೀಪ, ಹಚ್ಚೆವು

ಇನ್ಯಾರದೋ ಕನಸಿನಲ್ಲಿ ಬಂದರೆ...!!!

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 2 weeks ago: ಸಖೀ, ನೀನು ಇನ್ಯಾರದೋ ಕನಸಿನಲ್ಲಿ ಬಂದರೆ ನನಗೆ ನಿಜವಾಗಿಯೂ ಆಗದು ಏನೂ ತಳಮಳ;   ಆದರೆ, ನಿನ್ನ ಕನಸಿನಲ್ಲಿ ಇನ್ಯಾರೋ ಬಂದ … more →

Tags: ಕನ್ನಡ, ಆಸು ಹೆಗ್ಡೆ, ಆಸುಮನ, Athradi, ಕನಸು, ಸಖೀ, asuhegde, ASUMANA, ತಳಮಳ

ಹೊತ್ತಿತೊ ಹೊತ್ತಿತು ಕನ್ನಡದ ದೀಪ2 comments

balaglobal wrote 3 weeks ago: ಕವಿ: ಸಿದ್ದಯ್ಯ ಫುರಾಣಿಕ ಹೊತ್ತಿತೊ ಹೊತ್ತಿತು ಕನ್ನಡದ ದೀಪ ಮುಗಿಯಿತೊ ಮುಗಿಯಿತು ಶತಮಾನಗಳ ಶಾಪ ಕಣ್ಣು ಕುಕ್ಕಿಸುವಂತೆ … more →

ಪ್ರೇಯಸಿಗೆ ಮರಳಿ ಗರ್ಭಿಣಿಯ ಪಟ್ಟ!!?3 comments

ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು wrote 3 weeks ago: ಕೆಟ್ಟ ಗಂಡನಿಂದ ಬೇಸತ್ತು  ಬೇರ್ಪಟ್ಟ ದಿಟ್ಟೆ ಶೃತಿಯನ್ನು ಆಕೆಯ ಸಾರ್ವಜನಿಕ ಹುದ್ದೆಯಿಂದ ಕೆಲ ದಿನಗಳ ಹಿಂದೆಯೇ ವಜಾಗೊಳಿ … more →

Tags: ಕನ್ನಡ, ಆತ್ರಾಡಿ, ಆಸು ಹೆಗ್ಡೆ, Athradi, asuhegde, ASUMANA, ರಾಧಿಕ, ಸಂಸದ, ವೇಶ್ಯಾವಾಟಿಕೆ


Have your say. Start a blog.

See our free features →

Related Tags
All →

Follow this tag via RSS