ಕನ್ನಡಿಗರ ಮನೆಯಲ್ಲೇ ಇಂದು ಕನ್ನಡ ಸತ್ತು ನಾರುತ್ತಿದೆ ಈ ನಾಡಿನನ್ಯ ಆಡುಭಾಷಿಗರ ಮೇಲೆ ದಬ್ಬಾಳಿಕೆ ಸಾಗುತಿದೆ ಅಮ್ಮನನ್ನು “ಮಮ್ಮಿ” ಎಂಬ ಕಂದಮ್ಮಗಳ ಬಾಯಲ್ಲಿ ದೊಡ್ಡಪ್ಪ ಚಿಕ್ಕಪ್ಪನವರನ್ನೆಲ್ಲಾ “ಅಂಕಲ್” ಎಂಬವರಲ… more →
ಆಸುಮನ (ASUMANA)Athradi wrote 4 days ago: ಕನ್ನಡಿಗರ ಮನೆಯಲ್ಲೇ ಇಂದು ಕನ್ನಡ ಸತ್ತು ನಾರುತ್ತಿದೆ ಈ ನಾಡಿನನ್ಯ ಆಡುಭಾಷಿಗರ ಮೇಲೆ ದಬ್ಬಾಳಿಕೆ ಸಾಗುತಿದೆ ಅಮ್ಮನನ … more →
Athradi wrote 4 days ago: ಇಂದು ಹೊಸ ದಿನ ಇಂದು ಹೊಸ ತಿಂಗಳು ಇಂದು ಹೊಸ ವಿಚಾರ ಬರಲಿ ಇಂದು ಮನಕೆ ಹೊಸ ತಿನಿಸು ಸಿಗಲಿ ಹಳಸಲು ವಿಚಾರ ಹಳಸಲು ತಿಂಡಿಯ … more →
prakavi wrote 6 days ago: ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆ … more →
Athradi wrote 1 week ago: ಪರದೇಶದಲಿ ನೆಲೆಸಿ ಅಲ್ಲಿನ ಪ್ರಜೆಗಳಾದವರ ಕರೆದು ನಮ್ಮವರೆಂದು ಕೊಂಡಾಡಿ ಸನ್ಮಾನ ಮಾಡುವ ಭವ್ಯ ಪರಂಪರೆ ನಮ್ಮದು ಪರದೇ … more →
Athradi wrote 1 week ago: ಮಳೆಯಲ್ಲವಿದು ಮಳೆಯಲ್ಲವಿದು ಇದುವೆ ರುದ್ರ ತಾಂಡವ|| ಮೇಳೈಸಿದೆ ಸಿಡಿಲ್ಮಿಂಚಿನ ಹಿಮ್ಮೇಳದ ವೈಭವ|| ನೋಡುತಿರುವೆ ನೋಡುತ … more →
Athradi wrote 1 week ago: ಸಖೀ, ಕಾಗೆಯ ಗೂಡಿನಲಿ ಕೋಗಿಲೆ ಮರಿಗಿತ್ತು ಗಮ್ಮತ್ತು ಅದರ ಸಂಗದಲಿ ಕಾಗೆಯ ಮರಿಗೂ ಬಂತು ಗತ್ತು ಕೋಗಿಲೆ ಮರಿ ಹಾಡಲು ಕೇಳಿ … more →
sundaranadu wrote 1 week ago: ಅಂಗಳದಲಿ ತಿಂಗಳು ಇಳಿದರು ಕಾಣಲಿಲ್ಲ ನಿನ್ನ ಕಂಗಳು ನಿನ್ನ ವಿರಹದಲ್ಲಿಯೇ ಬರೆದು ಬರೆದು ಸೋತವು ನನ್ನ ಕೈಗಳು ಹತ್ತಾರು ಪ್ … more →
Athradi wrote 2 weeks ago: ಆರ್ಥಿಕ ಹಿಂಜರಿತದ ಪರಿಣಾಮ ಹೀಗಾಗಬಹುದೆಂದು ಅರಿತಿತ್ತೆ ಜನ ಅಮೇರಿಕಾ ಅಧ್ಯಕ್ಷ ಒಬಾಮ ಕೂಡ ನಿನ್ನೆ ಹೊಡೆಯುತ್ತಿದ್ದನಲ್ಲ … more →
prakavi wrote 2 weeks ago: ಈ ಬ್ಲಾಗಿನಲ್ಲಿ ಪ್ರಕಾಷಿಸಿದ ಮೊದಲ ಕವನ ಮುಂಜಾನೆ ನೋಟ, ೨೦೦೮ರಲ್ಲಿ ಗೀಚಿದ್ದು, ಚೆನ್ನಾಗಿ ಮೂಡಿ ಬಂದಿಲ್ಲವೆಂದು ಕೇಳಿಬಂ … more →
Athradi wrote 2 weeks ago: ನಮ್ಮ ಸರ್ಕಾರಕ್ಕೆ ಅದೇಕೋ ಇದೀಗ ಕೆಟ್ಟ ಕಾಲ ರೆಡ್ಡಿಗಳು ನೋಡಿ ನಿಧಾನಕ್ಕೆ ಬಿಚ್ಚುತ್ತಿದ್ದಾರೆ ಬಾಲ ಸಿರಿಯೊಂದಿಗೆ ಅಧಿ … more →
Athradi wrote 3 weeks ago: ಸಖೀ, ವಾರ ಪತ್ರಿಕೆಗಳಲಿ ಬರುವ, ಯಾರ್ಯಾರೋ ಬರೆದ ಕವಿತೆಗಳ ಹನಿಗವನಗಳ ಓದಿ ಅಥೈ೯ಸಿಕೊಂಡು ಸಂತಸ ಪಟ್ಟು ಆ ಕವಿಗಳ ಕಲ್ಪನಾ … more →
prakavi wrote 3 weeks ago: ನಿನ್ನೊಲುಮೆಯ ತಂಗಾಳಿ ಬೀಸಿದೆ ಹಾಗೆ ಸುಮ್ಮನೆ ನಿನ್ನ ನೆನಪ ತಂದಿದೆ ನೀನೆಲ್ಲಿರುವೆ, ಈಗ ಹೇಗಿರುವೆ.. ನೀ ನನ್ನ ಮರೆತರೂ … more →
Athradi wrote 3 weeks ago: ಸಖೀ, ಕೇಳಿದೆಯಾ ನೀ ನನ್ನ ಕತೆ ಕವಿತೆಗಳಿಗೆ ಕಿವಿಗೊಟ್ಟು ಸೋತು ನನ್ನಾಕೆ ನನಗೆ ನೀಡಿದ ಈ ಕಿವಿಮಾತು: ನಿಮ್ಮ ಈ ಕತೆ … more →
prakavi wrote 3 weeks ago: ಚಿನ್ನ ನಿನ್ನ ನೋಡಲು ಕಂಗಳು ಬಾಯ್ದೆರೆದವು.. ಮನದಲೇ ನೀನುಳಿಯಲು ಎದೆಯ ಬಡಿತವೇರಿತು.. ಎದೆಯಲೇ ನೀ ನೆಲೆಸಲು ಪ್ರೀತಿಯು ಕ … more →
Athradi wrote 3 weeks ago: ಸಖೀ, ನೀನಿಲ್ಲದ ಮೇಲೆ ಏನಿರಲೇಕೆ? ನಿನ್ನ ಮುಖವ ನೋಡಲಾಗದ ನನ್ನೀ ಕಣ್ಣುಗಳಿರಲೇಕೆ? ನಿನ್ನ ಸವಿ ಮಾತುಗಳನು ಆಲಿಸಲಾಗದ, ನನ … more →