ಮಾಟದಾ ಪೆಟ್ಟಿಗೆಬಂದು ಕೂತೈತೆ ಮನೆಮಂದಿ ನಡುವೆ ಮಾಟದಾ ಪೆಟ್ಟಿಗೆ, ನೋಡಿದಾಯಿತು ದಿನನಿತ್ಯ ಅವರಿವರ ಹೊಡೆದಾಟ ಮರುಗಿದಾಯಿತು ನೋಡಿ ಅವರಿವರ ಸಂಕಷ್ಟ ಬೇಕೆ ಅತ್ಯಾಚಾರ? ಹೊಲಸು ರಾಜಕೀಯ? ತುಂಬಿತೆಲ್ಲವು ತುಂಬುಮನೆಯಲ್ಲಿ ಮತ್ತೀಗ ನೋಡಿ ಮಾಟದಾ ಪರಿಣ… more →
ಪ್ರकविಯ ವಲಯ :: prakavi's zoneprakavi wrote 1 month ago: ಮಾಟದಾ ಪೆಟ್ಟಿಗೆಬಂದು ಕೂತೈತೆ ಮನೆಮಂದಿ ನಡುವೆ ಮಾಟದಾ ಪೆಟ್ಟಿಗೆ, ನೋಡಿದಾಯಿತು ದಿನನಿತ್ಯ ಅವರಿವರ ಹೊಡೆದಾಟ ಮರುಗಿದಾಯಿ … more →
prakavi wrote 2 months ago: ಕಾಲವೆಲ್ಲವನೂ ಬದಲಿವುದೆನುವೇಕಯ್ಯಾ ಕಾಲವಲ್ಲ, ಕಾಲದೊಡನೆ ಬದಲಾಗುವನು ಮನುಷ್ಯನಯ್ಯಾ.. ಹಿನ್ನೆಲೆಯಂತೆ ಬಣ್ಣ ಬದಲಾಯಿಸುವು … more →
prakavi wrote 3 months ago: ನಿನ್ನ ಗೆಲುವೆನೆಂದು ಅಂದು ನಿನಗೆ ಮನವ ಸೋತೆ ನಿನ್ನ ಮರೆವೆನೆಂದು ಇಂದು ಪಣವ ಕಟ್ಟಿ ಸೋತೆ ಮರೆಯಾದರೂ ಕಣ್ಣ ಕಡಲಲ್ಲಿ ನಲಿ … more →
prakavi wrote 3 months ago: ಕಸದ ರಾಶಿಯಲಿ ತುಂಬಿ ತುಳುಕುವ ನೊಣಗಳಂತೆ ಜಿಣುಗುವ ಜನ ತುಂಬಿದ ತೈಲಶಕಟ ವಾಹನದೊಳು ಅಲೆದಾಡುತಲಿದ್ದ ನೋಟ ಚಂಗನೆ ನಿಂತಿತು … more →
prakavi wrote 3 months ago: ಕಾಲೇಜೆಂದರೆ ಅಜೀವನ ವನವಾಸ ಪರೀಕ್ಷೆಯೆಂದರೆ ಯುದ್ಧಕಾಲೇ ಶಸ್ತ್ರಾಭ್ಯಾಸ ಹಾಜರು ಪ್ರತಿ ಶನಿವಾರ ಮಧ್ಯಾಹ್ನ ಚಿತ್ರಮಂದಿರದಲ … more →
prakavi wrote 4 months ago: ಮೋಹವೊಂದು ಮಾಯೆ ದ್ರೋಹವದರ ಛಾಯೆ.. ಮಾಯೆ ಮೋಡಿ ಮಾಡಲು ಛಾಯೆ ಎಂದೂ ಕಾಣದು.. ಕಣ್ಣಲೇ ಎದೆಯ ದೋಚುವ ಮಾಯಾವಿಯೇ ಹೇಳು, ದೋಚ … more →
prakavi wrote 5 months ago: ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆ … more →
prakavi wrote 5 months ago: ಈ ಬ್ಲಾಗಿನಲ್ಲಿ ಪ್ರಕಾಷಿಸಿದ ಮೊದಲ ಕವನ ಮುಂಜಾನೆ ನೋಟ, ೨೦೦೮ರಲ್ಲಿ ಗೀಚಿದ್ದು, ಚೆನ್ನಾಗಿ ಮೂಡಿ ಬಂದಿಲ್ಲವೆಂದು ಕೇಳಿಬಂ … more →
prakavi wrote 5 months ago: ನಿನ್ನೊಲುಮೆಯ ತಂಗಾಳಿ ಬೀಸಿದೆ ಹಾಗೆ ಸುಮ್ಮನೆ ನಿನ್ನ ನೆನಪ ತಂದಿದೆ ನೀನೆಲ್ಲಿರುವೆ, ಈಗ ಹೇಗಿರುವೆ.. ನೀ ನನ್ನ ಮರೆತರೂ … more →
prakavi wrote 5 months ago: ಚಿನ್ನ ನಿನ್ನ ನೋಡಲು ಕಂಗಳು ಬಾಯ್ದೆರೆದವು.. ಮನದಲೇ ನೀನುಳಿಯಲು ಎದೆಯ ಬಡಿತವೇರಿತು.. ಎದೆಯಲೇ ನೀ ನೆಲೆಸಲು ಪ್ರೀತಿಯು ಕ … more →
prakavi wrote 5 months ago: ಕೆಂಡ ಹೃದಯದಿ ಕುದಿ ಕುದಿದು ತುಂಬಿದೆ ಮನವೆಲ್ಲಾ ಬಿಸಿ ನೆತ್ತರ ಆವಿ… ಕೋರೆ ಹಲ್ಲ ಕಣಿವೆಗಳ ಸೀಳಿ ಹೋದ ಎದೆಯೊಳು ಸ … more →
prakavi wrote 5 months ago: ಪ್ರೇಮ ಮಂತ್ರ ಕಲ್ಲಾದರೇನು, ಮಣ್ಣಾದರೇನು.. ಎದೆಯೊಡೆದು ಚೂರು ನುಚ್ಚು ನೂರಾದರೇನು.. ಸ್ಥಾಪಿಸಿ ಪ್ರೇಮಲಿಂಗವ ಪೂಜಿಸುವೆ … more →
prakavi wrote 7 months ago: ಸಾಧ್ಯವೇ ಇದು?! ಮನವೊಂದು ಬಿಕ್ಕಳಿಕೆಯ ಬತ್ತಳಿಕೆ ಮಾತ್ರವೇ? ಮೀರಿ ಲೋಕದ ಎಲ್ಲೆಯ ಹಾರಾಡುವ ಮನಕೆ ಸಾಧ್ಯವೇ ಸೆರೆಯಾಗಲು ಮ … more →
prakavi wrote 8 months ago: ಜಾತಿ-ಧರ್ಮವೆಂದು ನೆತ್ತರೇಕೆ ಸುರಿಸುವಿಯಯ್ಯಾ ಮೈ ಬಾಗಿಸಿ ಬೆವರು ಸುರಿಸಯ್ಯಾ.. ಕೈ ಕೆಸರಾದರೆ ಬಾಯಿ ಮೊಸರಯ್ಯಾ ಕೈ ಕೆಂಪ … more →
prakavi wrote 9 months ago: ಒಡೆದ ಹೃದಯದ ತಾಣದಲಿ ಆಗಿದೆ ಕಲ್ಲಿನ ಸ್ಥಾಪನೆ ಘಾಸಿಗೊಂಡ ಮನಕಾಗಲು ಕಾಲದ ಸಾಂತ್ವನದ ಲೇಪನೆ… ಇನ್ನೇನು ಚಿಂದಿಯಾಗಲ … more →
prakavi wrote 10 months ago: ಹೆಸರಲ್ಲೇನಿದೆ? ವಿಶಾಲ ಬ್ರಹ್ಮಾಂಡದನಂತ ದಿಕ್ಕುಗಳೊಳ ನಭೋಮಂಡಲದ ಹೊದಿಕೆಯುಳ್ಳ ಭೂಮಂಡಲದ ಮೈ ಮೇಲ್ಗಡೆ ಚಲಿಸುವ ವಾನರ ಬಾಂ … more →
prakavi wrote 11 months ago: ನೀರಿನ ಅಲೆಯಲ್ಲಿ ಕರಗಿ ಹೋದ ಭಾಸ್ಕರ ಮೂಡಲ ಗಿರಿಯಿಂದ ಇಣುಕಿ ಬಂದ ಚಂದಿರ ಇರುಳಿನ ಸೊಬಗ ನಿತ್ಯ ಸವಿಯೋ ಯೋಗ.. ಹಿಡಿಯಿತೆಂ … more →
prakavi wrote 11 months ago: ಬದುಕಿನ ಹಾದಿಯ ಬವಣೆಯ ತಿರುವಿನಲಿ ನೀ ಕೈಬಿಟ್ಟರೇನು.. ಮುಗಿದಿಲ್ಲ ಪಯಣವಿನ್ನೂ ಸುಂದರ ದಿನದ ಮೋಹಕ ಮುಸ್ಸಂಜೆ ಕಳೆದು ಕತ್ … more →
prakavi wrote 11 months ago: ಕನ್ನಡವೆಲ್ಲಿ.. ಕನ್ನಡವೆಲ್ಲಿ.. ಕನ್ನಡ ನಾಡಲಿ ಕನ್ನಡವೆಲ್ಲಿ?! ಅಪ್ಪ-ಅಮ್ಮ ಇರರಿಲ್ಲಿ ಅಣ್ಣ-ಅಕ್ಕ ಕಾಣರಿಲ್ಲಿ ತಮ್ಮ-ತಂ … more →