ಇವತ್ತು ನನಗೆ ಝಾಡಮಾಲಿಯ ಕೆಲಸ. ಎದೆಯೊಳಗಿನ ಕೋಣೆಯೊಂದರ ಸಫಾಯಿ ಮಾಡಬೇಕಿದೆ. ಅದು ಗುಟ್ಟುಗುಟ್ಟಿನ ಖಾಸಗಿ ಕೋಣೆ. ಅದರ ತುಂಬ ಈಗ ನೆನಪಿನ ಕಸ ತುಂಬಿ ಹಾಳುಬಿದ್ದಿದೆ. ಮೊದಲೆಲ್ಲ ಅಲ್ಲಿ ಇರುತ್ತಿದ್ದನಲ್ಲ ಆ ಹುಡುಗ, ಅವಂಗೇನೋ ರಾಜಕಾರ್ಯವಂತೆ, ಎದ್… more →
ಓ ನನ್ನ ಚೇತನಾ...chetana chaitanya wrote 2 months ago: ಇವತ್ತು ನನಗೆ ಝಾಡಮಾಲಿಯ ಕೆಲಸ. ಎದೆಯೊಳಗಿನ ಕೋಣೆಯೊಂದರ ಸಫಾಯಿ ಮಾಡಬೇಕಿದೆ. ಅದು ಗುಟ್ಟುಗುಟ್ಟಿನ ಖಾಸಗಿ ಕೋಣೆ. ಅದರ ತು … more →
minchulli wrote 3 months ago: ಬದುಕೆಂಬ ಭಾವ ಲೋಕದ ಮಹಾನ್ ಅಚ್ಚರಿಯಿವನು. ಇಂಥವ ಇನ್ನೊಬ್ಬನಿರಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಹುಟ್ಟಿಸಿದವನು. ವರ್ಷಗಳಿ … more →
minchulli wrote 4 months ago: ಬೆಳಗು ಇಬ್ಬನಿಯ ಹನಿಯಂತೆ ನಿನ್ನ ತುಟಿಯಂಚಿನ ತುಂಟ ನಗು.. ಹಾಗೇ ಕರಗಿ ಹೋಗದಿರು ಬದುಕೊಳಗೆ ನನ್ನೆದೆಯ ತೆರೆದೊಮ್ಮೆ ಹಣಕಿ … more →
minchulli wrote 4 months ago: ಹೂ ಹನಿಯೇ... ಮೊದಲ ಪ್ರೇಮದ ನೆನಪಿನಂತೆ ಸುರಿವ ಮಳೆಗೆ ಮುಖವೊಡ್ಡಿ ಬೊಗಸೆ ತುಂಬ ಮಳೆ ನೀರು ತುಂಬಿಕೊಂಡು ಈ ಕ್ಷಣ ಅವನಿದ್ … more →
minchulli wrote 4 months ago: ನಿನ್ನೆ ನಿನ್ನ ಮಡಿಲಲ್ಲಿ ತಲೆಯಿಯಿಟ್ಟು ವಿರಮಿಸಿದಾಗ ನಾ ಕಳೆದುಕೊಂಡ ನನ್ನವ್ವ ನೆನಪಾದಳು.. … more →
minchulli wrote 4 months ago: ಏನ ಬರೆಯಲಿ ಹೇಳು ಬರಿದಾಗಿದೆ ಭಾವ ಉಲಿಯುವೆನೆಂದರೆ ಸಖಾ ಬತ್ತಿ ಹೋಗಿದೆ ಜೀವ ಎದೆಯ ತುಂಬೆಲ್ಲ ಶಿಥಿಲ ಅವಶೇಷ ಹುಡುಕಿ ಹುಡ … more →
minchulli wrote 4 months ago: ನಿನ್ನ ನಿಟ್ಟುಸಿರ ಬಿಸಿಗೆ ನನ್ನ ಕನಸಿನ ಹೂಗಳು ಒಣಗಿ ಹೋದವು.. ನಿನ್ನ ಕಣ್ಣೀರ ಹನಿಗೆ ಮನದ ರಂಗೋಲಿಗಳು ಕದಡಿ ರಾಡಿಯಾದವು … more →
minchulli wrote 4 months ago: ಬದುಕಿನ ಹಾದಿಗೆ ಕಾಲಿಡುವ ಮೊದಲೇ ಅರಳಿವೆ ಕನಸುಗಳು ಆಂಗಳದ ತುಂಬ ನೀಲಿಯಾಕಾಶದಲ್ಲಿ ಹೊಳೆವ ತಾರೆಗಳಂತೆ ಕಣ್ಣಲ್ಲಿ ಮೂಡಿಹು … more →
minchulli wrote 6 months ago: ನಿನ್ನನ್ನ ಶ್ರೀಮಂತಿಕೆಯಲ್ಲಿ ನೋಡಿಕೊಳ್ಳಲು ನನ್ನಿಂದಾಗದೇನೋ.. ಅವನಂದ. ದುಡ್ಡೊಂದೇ ಬದುಕಲ್ಲ ಕಣೋ. ಮನ ತುಂಬ ಒಲವಿದೆಯಲ್ … more →
chetana chaitanya wrote 6 months ago: ~1~ ಇದೀಗ ಮಧ್ಯಾಹ್ನದ ತಿರುವು ಹೊತ್ತು ಕಂತುವುದು ಬೇಗ. ತಲೆಯಲ್ಲಿ ಬೆಳ್ಳಿ ಮೂಡುವ ಘಳಿಗೆಯೆ ಸಂಜೆ. ಒಂಟಿ ನಡಿಗೆಯ ದಾರಿ, … more →
chetana chaitanya wrote 7 months ago: ತಿಂಗಳಾಯ್ತು ಈ ಅಸಹನೆ ಶುರುವಿಟ್ಟು. ಖಡಾಖಂಡಿತವಾಗಿ ಹೇಳ್ಬಿಟ್ಟಿದಾರೆ, ಇನ್ನು ‘ಅಪ್ ರೈಸಲ್’ ಪ್ರಶ್ನೆಯೇ ಇಲ್ಲ! ಲೇ ಆಫ್ … more →
minchulli wrote 7 months ago: ಸವಿಯಬೇಕಿದೆ ನಾವು ಜತೆಯಾಗಿ ಒಂದು ಸುಂದರ ರಾತ್ರಿ ನನ್ನ ನಿನ್ನ ಹೃದಯ ಸೇರುವ ಮಾರ್ದವತೆಯ ರಾತ್ರಿ ಬಾನಂಚಿನ ಬೆಳ್ಳಿ ಮಿಂಚ … more →
chetana chaitanya wrote 7 months ago: ‘ಇಲ್ಲ’ವಾಗಿ ಉಳಿಯುವ ಪ್ರಕ್ರಿಯೆ ಬಹಳ ದೊಡ್ಡ ಸಾಧನೆ! ಪ್ರವಚನ ಕೇಳಿದ್ದಳು ಹುಡುಗಿ. ಬಾಗಿ ಬಾಗಿ ಬಾಗಿ, ಇಲ್ಲವಾಗುತ್ತ ನಡ … more →
chetana chaitanya wrote 8 months ago: ಮಾರ್ಚ್ ೨೭ರ ಯುಗಾದಿಯ ದಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಶೇಷವೇನೂ ಇರಲಿಲ್ಲ. ಸಿಬ್ಬಂದಿಗಳೊಂದಷ್ಟು ಜನ ಯ … more →
chetana chaitanya wrote 9 months ago: ಮೊನ್ನೆ ನಾನು, ನನ್ನ ತಮ್ಮ ನನ್ನೂರು ತೀರ್ಥಳ್ಳಿಗೆ ಹೋಗಿದ್ವಿ. ಬರೋಬ್ಬರಿ ಒಂದೂವರೆ ದಶಕದ ನಂತರ ನಾವಿಬ್ಬರೂ ಹಾಗೆ ನಮ್ಮೂ … more →
chetana chaitanya wrote 10 months ago: ನನಗೆ ಬಂಗಾಳ ಇಷ್ಟವೆನ್ನುವ ನನ್ನ ಮಾತು ಕೇಳೀ ಕೇಳೀ ನಿಮಗೆ ಬೋರ್ ಬಂದಿರಬಹುದು. ಆದರೆ ನಾನಂತೂ ಹೇಳಿ ದಣಿದಿಲ್ಲ. ಹೌದು … more →
chetana chaitanya wrote 11 months ago: ಅರೆರೆ!! ಕಣ್ಣೆದುರೇ ತಪ್ಪಿಸ್ಕೊಳ್ತಿದಾನೆ ಕಳ್ಳ… ಹಿಡಿಯಲಿಕ್ಕಾಗೋಲ್ಲ:( ಈ ವರೆಗೆ ಅವನನ್ನ ಹಿಡಿದವರು, ತಡೆದವರು … more →
chetana chaitanya wrote 11 months ago: ಒಟ್ಟಾರೆ ಬಂಗಾಳದ ಪ್ರವಾಸ ಒಂದೆರಡು ಡಾಕ್ಯುಮೆಂಟರಿಗಳನ್ನೂ, ಮೂರ್ನಾಲ್ಕು ಪ್ರಶಸ್ತಿ ವಿಜೇತ ಸಿನೆಮಾಗಳನ್ನೂ ನೋಡಿದ ಅನುಭವ … more →