ಗೆಳೆಯ, ಯುದ್ಧ ಗೆದ್ದವನ ಸಂಭ್ರಮದಲ್ಲಿದ್ದ. ‘ಏನಾಯ್ತೋ, ಟ್ವೆಂಟಿ-೨೦ ಕ್ರಿಕೆಟ್ ಮುಗಿದು ಆಗಲೇ ತಿಂಗಳಾಗ್ತಾ ಬಂತು. ಹಾಗಾಗಿ ಈಗ ನೀನು ಬೆಟ್ ಗೆದ್ದಿರೋಕೆ ಸಾಧ್ಯವಿಲ್ಲ. ಹಾಗಿದ್ರೂ ನಿಂತನಿಂತಲ್ಲೇ ಥೈಥೈ ಕುಣಿತಾ ಇದೀಯಲ್ಲ, ಏನ್ಸಮಾಚಾರ?’ ಅಂದರೆ… more →
ಒಲವೇ ಮರೆಯದ ಮಮಕಾರ..!ಮಣಿಕಾಂತ್ wrote 1 week ago: ಗೆಳೆಯ, ಯುದ್ಧ ಗೆದ್ದವನ ಸಂಭ್ರಮದಲ್ಲಿದ್ದ. ‘ಏನಾಯ್ತೋ, ಟ್ವೆಂಟಿ-೨೦ ಕ್ರಿಕೆಟ್ ಮುಗಿದು ಆಗಲೇ ತಿಂಗಳಾಗ್ತಾ ಬಂತು. ಹಾಗ … more →
ಮಣಿಕಾಂತ್ wrote 1 month ago: ಮಳೆಗಾಲ ಶುರುವಾಗಿದೆ! ‘ಮಳೆ’ಯ ನೆನಪಾದರೆ ಸಾಕು-ತಂಗಾಳಿಯಂಥ ಆಹ್ಲಾದವೊಂದು ಮೈಮನವನ್ನು ಆವರಿಸಿಕೊಳ್ಳುತ್ತದೆ. ಅದರಲ್ಲೂ … more →
ಮಣಿಕಾಂತ್ wrote 2 months ago: ಅತ್ತ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಪಂದ್ಯಾವಳಿಗಳ ಅಬ್ಬರ ಜೋರಾಗಿದೆ. ಬೌಂಡರಿ ಹೊಡೆದಿದ್ದಕ್ಕೆ, ಸಿಕ್ಸರ್ ಸಿಡಿಸಿದ್ದ … more →
ಮಣಿಕಾಂತ್ wrote 2 months ago: ೧೯೮೯ರಲ್ಲಿ ತೆರೆಕಂಡ ‘ಸಲಾಂಬಾಂಬೆ’ ಚಿತ್ರ ನಿರ್ಮಿಸಿ, ನಿರ್ದೇಶಿಸಿದಾಕೆ ಮೀರಾ ನಾಯರ್. ಹಳ್ಳಿಯ, ಬಡಕುಟುಂಬದ ಹುಡುಗನೊ … more →
ಮಣಿಕಾಂತ್ wrote 3 months ago: ಎರಡು ವರ್ಷ ಕಳೆದೇ ಹೋಯ್ತು ನಿಜ. ಆದರೆ, ‘ಅವರು ನಮ್ಮೊಂದಿಗಿಲ್ಲ’ ಎನ್ನಲು ಈಗಲೂ ಮನಸ್ಸು ಒಪ್ಪುವುದಿಲ್ಲ. ಏಕೆಂದರೆ- ‘ … more →
ಮಣಿಕಾಂತ್ wrote 3 months ago: ‘ರಾಶಿ ಭವಿಷ್ಯ’ ಎಂಬುದರ ಮೋಡಿಯೇ ಅಂಥಾದ್ದು. ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಕಟ್ಟಾ ನಾಸ್ತಿಕರೂ ಕೂಡ ಒಂದು ಕುತೂಹಲದ … more →
ಮಣಿಕಾಂತ್ wrote 3 months ago: ಅವನು: ನನ್ನ ಹೆಸರು ರಮೇಶ ಅಲಿಯಾಸ್ ಪೆರ್ಕಳ ರಮೇಶ ಅಂತ ಸಾರ್. ನಮ್ದು ಮಂಗಳೂರು. ನಮ್ಮ ಕುಟುಂಬಕ್ಕೆ ಅದ್ಯಾವ ಹಾಳು ಶಾಪ … more →
ಮಣಿಕಾಂತ್ wrote 4 months ago: ರಾಶಿಯ ಆಧಾರದ ಮೇಲೆ, ಜನ್ಮದಿನಾಂಕದ ಲೆಕ್ಕಾಚಾರದ ಮೇಲೆ ಮಕ್ಕಳ ಭವಿಷ್ಯ ತಿಳಿಯುವ ಪದ್ಧತಿ ಹಳೆಯದಾಯಿತು. ಇಲ್ಲಿರೋದು ಯಾವ್ … more →
ಮಣಿಕಾಂತ್ wrote 4 months ago: ೭೦ ರಿಂದ ೯೦ರ ದಶಕದ ದಿನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಆಗೆಲ್ಲ ಮಾರ್ಚ್ ತಿಂಗಳು ಬಂತು ಅಂದರೆ, ವಿದ್ಯಾರ್ಥಿ- ಶಿಕ … more →
ಮಣಿಕಾಂತ್ wrote 4 months ago: ಪುರಾಣದಲ್ಲಿ ಬರುವ ಋಷಿಗಳನ್ನಾಗಲಿ, ದೇವತೆಗಳನ್ನಾಗಲಿ ಪ್ರತ್ಯಕ್ಷ ಕಂಡವರಿಲ್ಲ. ಆದರೆ, ಋಷಿ ಮುನಿಗಳು ಹಾಗೂ ದೇವತೆಗಳಿಗೆ … more →
ಮಣಿಕಾಂತ್ wrote 4 months ago: ‘ಇದು ೭೦ ದಶಕದ ಮಾತು. ಆಗಷ್ಟೇ ನನ್ನ ಡಿಗ್ರಿ ಮುಗಿದಿತ್ತು. ಹಿಂದೆಯೇ, ಪುಣೆಯ ಟೆಲ್ಕೋ ಕಂಪನಿಯಲ್ಲಿ ನೌಕರಿಯೂ ಸಿಕ್ಕಿತ … more →
ಮಣಿಕಾಂತ್ wrote 5 months ago: ಪ್ರೀತಿಸಿದವಳಿಗಾಗಿ ಹೆತ್ತವರನ್ನು ತೊರೆದವರಿದ್ದಾರೆ. ಮನೆ-ಮಠ ಮರೆತವರಿದ್ದಾರೆ. ಅವಳನ್ನು ಪಡೆಯಬೇಕೆಂಬ ಒಂದೇ ಹಂಬಲದಿಂ … more →
ಮಣಿಕಾಂತ್ wrote 5 months ago: ಶ್ರೀರಾಮುಲು ಅವರಿಗೆ, ಪ್ರೀತಿ-ಆಗ್ರಹದಿಂದ… ಆರೋಗ್ಯ ಇಲಾಖೆ ಸಚಿವರಾದ ಮಾನ್ಯ ಶ್ರೀರಾಮುಲು ಅವರಿಗೆ-ನಮಸ್ಕಾರ. ಸರ … more →
ಮಣಿಕಾಂತ್ wrote 5 months ago: ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ ಗೋಪಾಲರಾವ್ನನ್ನು ಒಂದು ವಾರದಿಂದ ಬಿಡದೆ ಕಾಡುತ್ತಿತ್ತು. ಅದಕ್ಕೆ … more →
ಮಣಿಕಾಂತ್ wrote 6 months ago: ಪ್ರೀತಿಯ ಯುವ ನಿರ್ದೇಶಕ ಬಂಧುಗಳಿಗೆ – ನಮಸ್ಕಾರ. ಪ್ರಿಯರೆ, ಎರಡು ದಿನ ಕಳೆದರೆ-ಕಣ್ಮುಂದೆ ಹೊಸ ವರ್ಷದ ಎಳೆ ಬಿಸ … more →
ಮಣಿಕಾಂತ್ wrote 6 months ago: ಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್ನ ಯಶೋಗಾಥೆಯನ್ … more →
ಮಣಿಕಾಂತ್ wrote 7 months ago: ಇದು, ೧೯೬೦ರ ಮಾತು. ಆಗ ಅಮೆರಿಕದ ಅಧ್ಯಕ್ಷರಾಗಿದ್ದವರು ಜಾನ್ ಎಫ್. ಕೆನಡಿ. ಬಡವರು, ಹಿಂದುಳಿದವರು, ಅಸಹಾಯಕರು, ಜನಾಂಗೀ … more →
ಮಣಿಕಾಂತ್ wrote 7 months ago: ಇದು, ಸಾಮಾನ್ಯನೊಬ್ಬನ ಅಪ್ರತಿಮ ಸಾಹಸದ ಕಥೆ. ಸೋಲು ಕಣ್ಣೆದುರೇ ಇದೆ ಎಂದು ಗೊತ್ತಾದ ನಂತರವೂ `ಪಾಸಿಟಿವ್’ ಆಗಿ … more →
ಮಣಿಕಾಂತ್ wrote 7 months ago: ಕಳಿಂಗ ಯುದ್ಧದಲ್ಲಿ ಕಂಡ ಅಪಾರ ಸಾವು-ನೋವು, ರಕ್ತಪಾತ ಸಾಮ್ರಾಟ್ ಅಶೋಕನ ಕಣ್ತೆರೆಸಿತು. ಇನ್ನು ಮುಂದೆ ನಾನು ಯುದ್ಧ ಮಾ … more →