Blogs about: ಉಭಯ ಕುಶಲೋಪರಿ

Featured Blog

ಆಷಾಢ ಅಂದ್ರೆ ಸುಮ್ನೇನಾ?1 comment

ಮಣಿಕಾಂತ್ wrote 1 week ago: ಗೆಳೆಯ, ಯುದ್ಧ ಗೆದ್ದವನ ಸಂಭ್ರಮದಲ್ಲಿದ್ದ. ‘ಏನಾಯ್ತೋ, ಟ್ವೆಂಟಿ-೨೦ ಕ್ರಿಕೆಟ್ ಮುಗಿದು ಆಗಲೇ ತಿಂಗಳಾಗ್ತಾ ಬಂತು. ಹಾಗ … more →

ಮತ್ತೆ ಮಳೆ ಹೊಯುತ್ತಿದೆ, ಎಲ್ಲ ನೆನೆಪಾಗುತ್ತಿದೆ...

ಮಣಿಕಾಂತ್ wrote 1 month ago: ಮಳೆಗಾಲ ಶುರುವಾಗಿದೆ! ‘ಮಳೆ’ಯ ನೆನಪಾದರೆ ಸಾಕು-ತಂಗಾಳಿಯಂಥ ಆಹ್ಲಾದವೊಂದು ಮೈಮನವನ್ನು ಆವರಿಸಿಕೊಳ್ಳುತ್ತದೆ. ಅದರಲ್ಲೂ … more →

ಆ ಅಪ್ರತಿಮ ಆಟಗಾರ ಅಬ್ಭೇಪಾರಿಯಂತೆ ಸತ್ತ!1 comment

ಮಣಿಕಾಂತ್ wrote 2 months ago: ಅತ್ತ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಪಂದ್ಯಾವಳಿಗಳ ಅಬ್ಬರ ಜೋರಾಗಿದೆ. ಬೌಂಡರಿ ಹೊಡೆದಿದ್ದಕ್ಕೆ, ಸಿಕ್ಸರ್ ಸಿಡಿಸಿದ್ದ … more →

ಕೋಟಿ ತಂದುಕೊಟ್ಟವನು ಕೊಳೆಗೇರಿಯಲ್ಲೇ ಇದ್ದಾನೆ!2 comments

ಮಣಿಕಾಂತ್ wrote 2 months ago: ೧೯೮೯ರಲ್ಲಿ ತೆರೆಕಂಡ ‘ಸಲಾಂಬಾಂಬೆ’ ಚಿತ್ರ ನಿರ್ಮಿಸಿ, ನಿರ್ದೇಶಿಸಿದಾಕೆ ಮೀರಾ ನಾಯರ್. ಹಳ್ಳಿಯ, ಬಡಕುಟುಂಬದ ಹುಡುಗನೊ … more →

ಅವರಿಲ್ಲದೆ ಎರಡು ವರ್ಷ!3 comments

ಮಣಿಕಾಂತ್ wrote 3 months ago: ಎರಡು ವರ್ಷ ಕಳೆದೇ ಹೋಯ್ತು ನಿಜ. ಆದರೆ, ‘ಅವರು ನಮ್ಮೊಂದಿಗಿಲ್ಲ’ ಎನ್ನಲು ಈಗಲೂ ಮನಸ್ಸು ಒಪ್ಪುವುದಿಲ್ಲ. ಏಕೆಂದರೆ- ‘ … more →

ನೌಕರರ ಭವಿಷ್ಯ....!

ಮಣಿಕಾಂತ್ wrote 3 months ago: ‘ರಾಶಿ ಭವಿಷ್ಯ’ ಎಂಬುದರ ಮೋಡಿಯೇ ಅಂಥಾದ್ದು. ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಕಟ್ಟಾ ನಾಸ್ತಿಕರೂ ಕೂಡ ಒಂದು ಕುತೂಹಲದ … more →

ಯಾವ ಮೋಹನ ಮುರಳಿ ಕರೆಯಿತು !1 comment

ಮಣಿಕಾಂತ್ wrote 3 months ago: ಅವನು: ನನ್ನ ಹೆಸರು ರಮೇಶ ಅಲಿಯಾಸ್ ಪೆರ್ಕಳ ರಮೇಶ ಅಂತ ಸಾರ್. ನಮ್ದು ಮಂಗಳೂರು. ನಮ್ಮ ಕುಟುಂಬಕ್ಕೆ ಅದ್ಯಾವ ಹಾಳು ಶಾಪ … more →

ಯಾವ್ಯಾವ ತಿಂಗಳಲ್ಲಿ ಹುಟ್ಟಿದ ಮಗುವಿನ ವರ್ತನೆ ಹೇಗಿರುತ್ತೆ ಅಂದ್ರೆ ?

ಮಣಿಕಾಂತ್ wrote 4 months ago: ರಾಶಿಯ ಆಧಾರದ ಮೇಲೆ, ಜನ್ಮದಿನಾಂಕದ ಲೆಕ್ಕಾಚಾರದ ಮೇಲೆ ಮಕ್ಕಳ ಭವಿಷ್ಯ ತಿಳಿಯುವ ಪದ್ಧತಿ ಹಳೆಯದಾಯಿತು. ಇಲ್ಲಿರೋದು ಯಾವ್ … more →

ಆಟೊಗ್ರಾಫ್ ಪ್ಲೀಸ್...2 comments

ಮಣಿಕಾಂತ್ wrote 4 months ago: ೭೦ ರಿಂದ ೯೦ರ ದಶಕದ ದಿನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಆಗೆಲ್ಲ ಮಾರ್ಚ್ ತಿಂಗಳು ಬಂತು ಅಂದರೆ, ವಿದ್ಯಾರ್ಥಿ- ಶಿಕ … more →

ಕಣ್ವರ ದೂರದೃಷ್ಟಿಗೆ ಕಷ್ಟವೇಕೆ ಕಾಣಿಸಲಿಲ್ಲ? 1 comment

ಮಣಿಕಾಂತ್ wrote 4 months ago: ಪುರಾಣದಲ್ಲಿ ಬರುವ ಋಷಿಗಳನ್ನಾಗಲಿ, ದೇವತೆಗಳನ್ನಾಗಲಿ ಪ್ರತ್ಯಕ್ಷ ಕಂಡವರಿಲ್ಲ. ಆದರೆ, ಋಷಿ ಮುನಿಗಳು ಹಾಗೂ ದೇವತೆಗಳಿಗೆ … more →

ಕನಸುಗಳಿದ್ದವು, ಕಾಸಿರಲಿಲ್ಲ!2 comments

ಮಣಿಕಾಂತ್ wrote 4 months ago: ‘ಇದು ೭೦ ದಶಕದ ಮಾತು. ಆಗಷ್ಟೇ ನನ್ನ ಡಿಗ್ರಿ ಮುಗಿದಿತ್ತು. ಹಿಂದೆಯೇ, ಪುಣೆಯ ಟೆಲ್ಕೋ ಕಂಪನಿಯಲ್ಲಿ ನೌಕರಿಯೂ ಸಿಕ್ಕಿತ … more →

ಅವಳಿಗಾಗಿ ಆರು ಸಾವಿರ ಮೆಟ್ಟಿಲು ಕೆತ್ತಿದ !6 comments

ಮಣಿಕಾಂತ್ wrote 5 months ago: ಪ್ರೀತಿಸಿದವಳಿಗಾಗಿ ಹೆತ್ತವರನ್ನು ತೊರೆದವರಿದ್ದಾರೆ. ಮನೆ-ಮಠ ಮರೆತವರಿದ್ದಾರೆ. ಅವಳನ್ನು ಪಡೆಯಬೇಕೆಂಬ ಒಂದೇ ಹಂಬಲದಿಂ … more →

ಶ್ರೀರಾಮುಲು ಅವರಿಗೆ, ಪ್ರೀತಿ-ಆಗ್ರಹದಿಂದ...!1 comment

ಮಣಿಕಾಂತ್ wrote 5 months ago: ಶ್ರೀರಾಮುಲು ಅವರಿಗೆ, ಪ್ರೀತಿ-ಆಗ್ರಹದಿಂದ… ಆರೋಗ್ಯ ಇಲಾಖೆ ಸಚಿವರಾದ ಮಾನ್ಯ ಶ್ರೀರಾಮುಲು ಅವರಿಗೆ-ನಮಸ್ಕಾರ. ಸರ … more →

ಪ್ರೀತಿಯ ತಂದೆಗೆ ಮಗಳ ಪತ್ರ...2 comments

ಮಣಿಕಾಂತ್ wrote 5 months ago: ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ ಗೋಪಾಲರಾವ್ನನ್ನು ಒಂದು ವಾರದಿಂದ ಬಿಡದೆ ಕಾಡುತ್ತಿತ್ತು. ಅದಕ್ಕೆ … more →

ಯುವ ನಿರ್ದೇಶಕರುಗಳಿಗೆ ಒಂದು ಪತ್ರವು...1 comment

ಮಣಿಕಾಂತ್ wrote 6 months ago: ಪ್ರೀತಿಯ ಯುವ ನಿರ್ದೇಶಕ ಬಂಧುಗಳಿಗೆ – ನಮಸ್ಕಾರ. ಪ್ರಿಯರೆ, ಎರಡು ದಿನ ಕಳೆದರೆ-ಕಣ್ಮುಂದೆ ಹೊಸ ವರ್ಷದ ಎಳೆ ಬಿಸ … more →

ಕೈಗಳಿಲ್ಲದ ಹುಡುಗಿ ಕಾರು ಓಡಿಸುತಾಳೆ. ವಿಮಾನ ಹಾರಿಸುತ್ತಾಳೆ !4 comments

ಮಣಿಕಾಂತ್ wrote 6 months ago: ಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ … more →

ಆ ಯೋಧ ಡಿಕ್ಟೇಷನ್ ಕೊಟ್ಟ,ಅಮೆರಿಕದ ಅಧ್ಯಕ್ಷರು ಬರೆದುಕೊಂಡರು!3 comments

ಮಣಿಕಾಂತ್ wrote 7 months ago: ಇದು, ೧೯೬೦ರ ಮಾತು. ಆಗ ಅಮೆರಿಕದ ಅಧ್ಯಕ್ಷರಾಗಿದ್ದವರು ಜಾನ್ ಎಫ್. ಕೆನಡಿ. ಬಡವರು, ಹಿಂದುಳಿದವರು, ಅಸಹಾಯಕರು, ಜನಾಂಗೀ … more →

ಆ ಎನ್ನಾರೈ ನೂರೈವತ್ತು ಮಂದಿಯ ಜೀವ ಉಳಿಸಿದ!

ಮಣಿಕಾಂತ್ wrote 7 months ago: ಇದು, ಸಾಮಾನ್ಯನೊಬ್ಬನ ಅಪ್ರತಿಮ ಸಾಹಸದ ಕಥೆ. ಸೋಲು ಕಣ್ಣೆದುರೇ ಇದೆ ಎಂದು ಗೊತ್ತಾದ ನಂತರವೂ `ಪಾಸಿಟಿವ್’ ಆಗಿ … more →

ಸೇನೆಗೆ ಸೋಲದ ಸಾಮ್ರಾಟ ಬಾಲೆಗೆ ಸೋತ part 28 comments

ಮಣಿಕಾಂತ್ wrote 7 months ago: ಕಳಿಂಗ ಯುದ್ಧದಲ್ಲಿ ಕಂಡ ಅಪಾರ ಸಾವು-ನೋವು, ರಕ್ತಪಾತ ಸಾಮ್ರಾಟ್ ಅಶೋಕನ ಕಣ್ತೆರೆಸಿತು. ಇನ್ನು ಮುಂದೆ ನಾನು ಯುದ್ಧ ಮಾ … more →


Have your say. Start a blog.

See our free features →

Related Tags
All →

Follow this tag via RSS

Find other items tagged with “ಉಭಯ-ಕುಶಲೋಪರಿ”:
Technorati Del.icio.us IceRocket