rukminimala wrote 3 months ago: ಪ್ರಜಾವಾಣಿಯಲ್ಲಿ ಜಿ.ಹೆಚ್. ಹನ್ನೆರಡುಮಠ ಅವರು ಇನ್ನು ನೂರು ವರ್ಷಕ್ಕೆ ಕನ್ನಡ ಬದುಕಿರುತ್ತದೆಯೇ? ಎಂದು ಸಂಶಯ ಹೊಂದಿ ಪ್ … more →
ವಿಜಯರಾಜ್ ಕನ್ನಂತ wrote 4 months ago: ನಮ್ ನಮ್ ಮಟ್ಟಿಗೆ ನಮ್ ಊರ್ ಯೇಗ್ಳಿಕೂ ನಮ್ಗ್ ಚೆಂದವೇ. ಅದ್ರಗೂ ಮಳ್ಗಾಲ ಬಂದ್ರಂತೂ ಇನ್ನೆರ್ಡ್ ಮುಷ್ಟಿ ಹೆಚ್ಚೇ ಚೆಂದ ಕ … more →
rukminimala wrote 5 months ago: ಇಂದಿಗೆ (೨೭-೦೬-೨೦೦೯) ಸರಿಯಾಗಿ ಮಾವ (ಜಿ.ಟಿ. ನಾರಾಯಣ ರಾವ್) ನಮ್ಮನ್ನೆಲ್ಲ ಶಾರೀರಕವಾಗಿ ಅಗಲಿ ಒಂದು ವರ್ಷ ಸಂದಿತು. ಒ … more →
ವಿಜಯರಾಜ್ ಕನ್ನಂತ wrote 5 months ago: ನಾನ್ ಬೆಂಗ್ಳೂರಿಗೆ ಬಂದ್ ಮೇಲೆ ಮಸ್ತ್ ಮಿಸ್ಸ್ ಮಾಡ್ಕಂತಿದ್ದದ್ ಅಂದ್ರೆ ಉದಯವಾಣಿ ಪೇಪರ್. ಇಲ್ಲ್ ಬೆಂಗ್ಳೂರ್ ಎಡಿಶನ್ ಬ … more →
ವಿಜಯರಾಜ್ ಕನ್ನಂತ wrote 7 months ago: ಕಲಾಕ್ಷೇತ್ರಕ್ಕೆ ಈ ಭಾನುವಾರ (ಏಪ್ರಿಲ್ 24) ತಪ್ಪದೆ ಬರ್ತೀರಿ ಅಲ್ವಾ? ನೆಪ ಹೇಳದೆ ಬಂದ್ಬಿಡಿ… ಅಷ್ಟೆ!! ಯಾಕಂದ್ … more →
minchulli wrote 7 months ago: ಅವತ್ತು ಬಳಪ ಕಳೆದು ಹೋಗಿದ್ದಕ್ಕೆ ಅತ್ತ ನೆನಪು ಇನ್ನೂ ಸ್ಪಷ್ಟವಾಗಿದೆ… ಇವತ್ತು ಕಳಕೊಂಡಿದ್ದು ಬಹಳಷ್ಟಿದೆ.. ಅಳು … more →
ವಿಜಯರಾಜ್ ಕನ್ನಂತ wrote 7 months ago: ಮೊನ್ನೆ ಕಡಲ ತಡಿಯ ತಲ್ಲಣ ಪುಸ್ತ್ಕ ತಕಂಡ್ ಬಂದ್ ಓದ್ತಾ ಇದ್ದೆ. ಅದ್ ಇನ್ನೊ ಪೂರ್ತಿ ಓದಿ ಆಯಲ್ಲ. ಓದಿ ಆರ್ ಮೇಲೆ ನನ್ … more →
ವಿಜಯರಾಜ್ ಕನ್ನಂತ wrote 8 months ago: ಅಂತೂ ಇಂತೂ ಕುಂಟುತ್ತಾ, ಎಡವುತ್ತಾ ಬ್ಲಾಗಿಗೆ ನಿನ್ನೆ ಒಂದು ವರ್ಷ ತುಂಬಿತು. ಒಂದು ವರ್ಷದಲ್ಲಿ ಸಾಧಿಸಿದ್ದೇನು ಅಂತ ಲೆಕ … more →
ವಿಜಯರಾಜ್ ಕನ್ನಂತ wrote 9 months ago: ನಮ್ಮ ಊರಿನ ಹುಡುಗ ಪವನ್ ಒಂದು ಬ್ಲಾಗ್ ಶುರು ಮಾಡಿದ್ದಾನೆ… ನಮ್ಮ ಊರಿನವ ಅಂತ ಹೇಳೋದಲ್ಲ… ಇವನು ತುಂಬಾ ಚ … more →
ವಿಜಯರಾಜ್ ಕನ್ನಂತ wrote 9 months ago: ನಮ್ ಹಳ್ಳಿ ಬದ್ಯರಿಗೆ ಬಾಯ್ತುಂಬ ಮಾತಾಡ್ಕ್ ಕಾಣಿ. ನೂರ್ ಮಾರ್ ದೂರ ಇದ್ದರಿಗೆ ಸತೇ ಕೇಣ್ಕ್. ಯಾರ್ದಾರೂ ಮನಿಗ್ ಹೋರೆ ಕಾ … more →
ವಿಜಯರಾಜ್ ಕನ್ನಂತ wrote 10 months ago: ಕಡಲತೀರ ಬ್ಲಾಗ್ನಲ್ಲಿ ಸಹಬ್ಲಾಗಿಗ ಸಂದೀಪ್ ಕಾಮತ್ ಒಂದೊಳ್ಳೆ ಬರಹ ಹಾಕಿದ್ದಾರೆ… ಎಲ್ಲದಕ್ಕೂ ಐ.ಟಿ., ಬಿ.ಟಿ. ಕಾ … more →
ವಿಜಯರಾಜ್ ಕನ್ನಂತ wrote 11 months ago: ಕ್ರಿಕೆಟ್-ಮಳೆ-ಡಕ್ವರ್ತ್ ಲೂಯಿಸ್ ನಿಯಮ… ಇದೊಂತರ ಬಿಡಿಸಲಾಗದ ನಂಟು. ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಮಾತ್ರ ಈ ನಿಯಮ ಬಿ … more →
ವಿಜಯರಾಜ್ ಕನ್ನಂತ wrote 1 year ago: ನಮ್ಮೂರ್ನರ್ ಒಬ್ರದ್ದ್ ‘ಬಹುಮುಖಿ’ ಅಂದೇಳಿ ಬ್ಲಾಗ್ ಇತ್ತ್. ಇವತ್ ಹೀಂಗೇ ಬ್ಲಾಗ್ ಹುಡ್ಕತಾ ಇಪ್ಪತ್ತಿಗೆ ಅದ್ ಕಣ್ಣಿಗ್ … more →
pbanagi wrote 1 year ago: ಹೆಡ್ಡಿಂಗ್ ಬರೆದು ಎನು ಬರೆಯೋದು ಅಂತ ಯೋಚಿಸುತ್ತಿದ್ದೇನೆ. ಅದು ದೀಪವೋ, ಬೆಂಕಿಯೋ ಎಂಬುದನ್ನೂ ನಿರ್ಧರಿಸಲಾರದಂತಾಗಿದ್ದೇ … more →
ವಿಜಯರಾಜ್ ಕನ್ನಂತ wrote 1 year ago: ಈ ಮುಂಗಾರು ಮಳೆಯ ದುನಿಯಾವೇ ವಿಚಿತ್ರ ಕಣ್ರಿ….ರಾಜ್ಯಾದ್ಯಂತ ಮತ್ತೊಮ್ಮೆ ಮುಂಗಾರು ಮಳೆ ಸುದ್ದಿ ಮಾಡಿದೆ. ಆದರೆ … more →
kannada wrote 2 years ago: EwÛÃZÉUÉ £ÀªÀÄä 2.5 ªÀµÀðzÀ ªÀÄUÀÄ vÀ£Àß CªÀÄä£À §½ ºÉÆÃV F ªÀÄÄA¢£À ¸ÀA¨sÁ±ÀuÉ £ÀqɬÄvÀÄ: «: CªÀÄä … more →
kannada wrote 2 years ago: ನಮ್ಮ ಎರಡು ವರ್ಷದ ಮಗು ಇತ್ತೀಚೆಗೆ ಕನ್ನಡ ಹಾಗೂ ಇಂಗ್ಲೀಷು ಎರಡೂ ಅರ್ಥ ಮಾಡಿಕೊಳ್ಳುವುದೂ ಹಾಗೂ ಮಾತನಾಡುವುದು ಅಭ್ಯಾಸ ಮ … more →
kannada wrote 3 years ago: ಪತ್ರ ಬರೆಯುವ ಅಭ್ಯಾಸ ಹಲವಾರು ವರ್ಷಗಳ ಹಿಂದೆ ನಾನು ನನ್ನ ಪೇರೆಂಟ್ಸ್ಗೆ ಪತ್ರ ಬರೆಯುತ್ತಿದ್ದು ವಾಡಿಕೆಯಲ್ಲಿತ್ತ … more →