Lost your password?

Blogs about: ಆಸುಮನ

Featured Blog

ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!8 comments

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು   ವಿಜಯ … more →

Tags: ಕನ್ನಡ, ಕವನ, ಆತ್ರಾಡಿ, Athradi, asuhegde, ವಿಜಯ ಕರ್ನಾಟಕ, ಕಂಗ್ಲೀಷ್, ವಿಶ್ವೇಶ್ವರ ಭಟ್ಟ, ಲವಲvk

ಪಂಚಾಂಗ ನನಗನಗತ್ಯ!!!

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಸಖೀ,   ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚಾಗಿ ಪಂಚಾಂಗದ ಅಗತ್ಯ,   ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚ … more →

Tags: ಕನ್ನಡ, ಕವನ, ಆತ್ರಾಡಿ, ಆಸು ಹೆಗ್ಡೆ, Athradi, ಸಖೀ, ಕೃಷ್ಣ, ನಗು, asuhegde

ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ!!!

ಆತ್ರಾಡಿ ಸುರೇಶ ಹೆಗ್ಡೆ wrote 1 month ago:     ಕವಿತೆ ಗರ್ಭ ಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ   … more →

Tags: ಕನ್ನಡ, ಕವನ, ಆತ್ರಾಡಿ, ಮೌನ, Athradi, ಕವಿತೆ, asuhegde, ASUMANA, ಕವಿ

"ನಾವು ಹಚ್ಚೆವು ಕನ್ನಡದ ದೀಪ!!!"1 comment

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಅಂದಿನ ಹಾಡು: “ನಾವು ಹಚ್ಚೇವು ಕನ್ನಡದ ದೀಪ,   ನಾವು ಹಚ್ಚೇವು ಕನ್ನಡದ ದೀಪ”    ಇಂದಿನ ಪಾಡು: ನಾವು ಹಚ್ … more →

Tags: ಕನ್ನಡ, ಕವನ, ಆತ್ರಾಡಿ, ಆಸು ಹೆಗ್ಡೆ, Athradi, asuhegde, ASUMANA, ದೀಪ, ಹಚ್ಚೆವು

ಇನ್ಯಾರದೋ ಕನಸಿನಲ್ಲಿ ಬಂದರೆ...!!!

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಸಖೀ, ನೀನು ಇನ್ಯಾರದೋ ಕನಸಿನಲ್ಲಿ ಬಂದರೆ ನನಗೆ ನಿಜವಾಗಿಯೂ ಆಗದು ಏನೂ ತಳಮಳ;   ಆದರೆ, ನಿನ್ನ ಕನಸಿನಲ್ಲಿ ಇನ್ಯಾರೋ ಬಂದ … more →

Tags: ಕನ್ನಡ, ಕವನ, ಆಸು ಹೆಗ್ಡೆ, Athradi, ಕನಸು, ಸಖೀ, asuhegde, ASUMANA, ತಳಮಳ

ಕಣ್ಮುಚ್ಚಿ ಪ್ರಾರ್ಥಿಸಲು ಮೂರ್ತಿ ಏಕೆ ಬೇಕು?!!4 comments

ಆತ್ರಾಡಿ ಸುರೇಶ ಹೆಗ್ಡೆ wrote 1 month ago: ನ್ಯಾಯಾಧೀಶ ಮತ್ತು ಜನ ಸಾಮಾನ್ಯರ ನಡುವೆ ನ್ಯಾಯವಾದಿಗಳು ಇರುವಂತೆ ದೇವರು ಮತ್ತು ಜನ ಸಾಮಾನ್ಯರೆಲ್ಲರ ನಡುವೀ ಪೂಜಾರಿಗಳು … more →

Tags: ಕನ್ನಡ, ಆತ್ರಾಡಿ, ಆಸು ಹೆಗ್ಡೆ, Athradi, ದೇವರು, ಪೂಜಾರಿ, asuhegde, ಭಾಷೆ, ಮೂರ್ತಿ

ಸಖಿಯೇ ನನಗೆ ಸಕಲ!!!6 comments

ಆತ್ರಾಡಿ ಸುರೇಶ ಹೆಗ್ಡೆ wrote 2 months ago: ಸಖೀ, ನನ್ನ ಹೆಚ್ಚಿನೆಲ್ಲಾ  ಕವನಗಳಲಿರುವ ನಿನ್ನನ್ನು ಕಂಡು ಸಹೃದಯಿ ಓದುಗನೋರ್ವ ಹೀಗಂದ:   “ಒಟ್ಟಾರೆಯಾಗಿ, ಸಖಿಯ … more →

Tags: ಕನ್ನಡ, ಕವನ, ಆತ್ರಾಡಿ, ಆಸು ಹೆಗ್ಡೆ, ಸಖಿ, Athradi, asuhegde, ASUMANA, ವಿಕಲ

ಭಾರತೀಯ ಜನತಾ ಪಕ್ಷಕ್ಕಾಗಿ ಚರಮ ಗೀತೆಯೇ?!

ಆತ್ರಾಡಿ ಸುರೇಶ ಹೆಗ್ಡೆ wrote 2 months ago: ಮೂರು ರಾಜ್ಯಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆದು ಇಂದಿರಾ ಕಾಂಗ್ರೇಸ್ ಗೆದ್ದಾಗ ಮತ್ತೆ ಇಂದು ನಿಜವಾಗಿಯೂ ಹಾಡಿದಂತೆ ಆಗ … more →

Tags: ಕನ್ನಡ, ಕವನ, ಆಸು ಹೆಗ್ಡೆ, Athradi, asuhegde, ASUMANA, ಭಾರತೀಯ ಜನತಾ ಪಕ್ಷ, ಇಮ್ದಿರಾ ಕಾಂಗ್ರೆಸು, ರಾಜ್ ಠಾಕರೇ

ಮುತ್ತು - ತೊತ್ತು!!!4 comments

ಆತ್ರಾಡಿ ಸುರೇಶ ಹೆಗ್ಡೆ wrote 2 months ago:   ಅಂದು, ಎನ್ನ ನಗುವಿಗೆ ಬೇಕಿತ್ತು ನಿಮ್ಮ ಮುತ್ತು ಎನ್ನ ಅಳುವಿನಲೂ ಸಾಕಿತ್ತು ನಿಮ್ಮ ಮುತ್ತು ನಾ ಗೆದ್ದಾಗ, ಬಿದ್ದಾಗ ನ … more →

Tags: ಕನ್ನಡ, ಕವನ, ಆತ್ರಾಡಿ, ಆಸು ಹೆಗ್ಡೆ, ಅಮ್ಮ, Athradi, asuhegde, ASUMANA, ಮುತ್ತು

ಇದು ನ್ಯಾಯವೇ?1 comment

ಆತ್ರಾಡಿ ಸುರೇಶ ಹೆಗ್ಡೆ wrote 2 months ago:   ಹಬ್ಬಗಳು ಬಂದವೆಂದರೆ ಸಾವಿರ ಸಾವಿರ ಬಾಳೆ ಗಿಡಗಳು ಹೀಗೆ ತಮ್ಮ ಜೀವನದ ಕೊನೆಗಾಣುತ್ತವೆ.   ಇದು ನ್ಯಾಯವೇ? ಇದು ಯಾವ ದೇ … more →

Tags: ಕನ್ನಡ, ಲೇಖನ, ಆತ್ರಾಡಿ, Athradi, ದೇವರು, asuhegde, ASUMANA, ಬಾಳೆ ಗಿಡ, ಪೂಜೆ

ರಾಹುಲನಿಗೆ ಪಾಕಿಸ್ಥಾನ ಸಮಸ್ಯೆಯೇ ಅಲ್ಲವೇ...?!6 comments

ಆತ್ರಾಡಿ ಸುರೇಶ ಹೆಗ್ಡೆ wrote 2 months ago: ಅಮೇರಿಕಾದವರು ಪಾಕಿಸ್ತಾನದ ಆಟಗಳನ್ನು ಕ್ಷುಲ್ಲಕ ಎಂದು ಕಡೆಗಣಿಸಿ ಮರೆತು ಬಿಟ್ಟಾಗಿದೆ ರಾಹುಲನೂ ಈಗೀಗ ಆ ಅಮೇರಿಕಾದವರದ್ದ … more →

Tags: ಕನ್ನಡ, ಕವನ, ಆಸು ಹೆಗ್ಡೆ, ರಾಜಕೀಯ, Athradi, ಬಡತನ, asuhegde, ASUMANA, Rahul Gandhi

COMPROMISE!!!3 comments

ಆತ್ರಾಡಿ ಸುರೇಶ ಹೆಗ್ಡೆ wrote 3 months ago: Just agreeing to every word is no compromise, But, understanding every word and agreeing to is;   Ju … more →

Tags: English, Poem, ಆತ್ರಾಡಿ, ಆಸು ಹೆಗ್ಡೆ, Athradi, asuhegde

ನನ್ನ ಜವಾಬ್ದಾರಿ ಜಾಸ್ತಿ ಆದಂತಾಯ್ತು!!!

ಆತ್ರಾಡಿ ಸುರೇಶ ಹೆಗ್ಡೆ wrote 9 months ago: ಹದಿನೈದನೇ ವಯಸ್ಸಿನಲೇ ಬರೆಯಲು ಆರಂಭಿಸಿದ್ದೆ ಕವಿತೆಗಳನು ನಾನು ಆದರೆಲ್ಲೂ ಪ್ರಕಟಿಸದೇ ನನ್ನ ಜೊತೆಗೆ ಜೋಪಾನವಾಗಿ ಕಾಪಾಡಿ … more →

Tags: ಕನ್ನಡ, ಕವನ, ಆಸು ಹೆಗ್ಡೆ

ಏನ ಹೇಳಲಿ ನಾನು?

ಆತ್ರಾಡಿ ಸುರೇಶ ಹೆಗ್ಡೆ wrote 9 months ago: ಸಖೀ, ಏನ ಹೇಳಲಿ ನಾನು, ನಮ್ಮ ಮಿಲನವಾಗಿರದೇ ಇದ್ದಿದ್ದರೆ ಏನಾಗುತ್ತಿತ್ತೆಂದು ಕೇಳಿದರೆ ನೀನು ನನಗೇನೂ ಆಗುತ್ತಿರಲಿಲ್ಲ, … more →

Tags: ಕನ್ನಡ, ಕವನ, ಆತ್ರಾಡಿ, ಆಸು, ಆಸು ಹೆಗ್ಡೆ

ಕೆಂಡಸಂಪಿಗೆಯಲ್ಲಿ ಆಸುಮನದ ಮಾತುಗಳು!

ಆತ್ರಾಡಿ ಸುರೇಶ ಹೆಗ್ಡೆ wrote 9 months ago: ಕೆಂಡಸಂಪಿಗೆಯಲ್ಲಿ ಆಸುಮನದ ಮಾತುಗಳು. ದಿನಾಂಕ ೧೧ ಮಾರ್ಚ್ ೨೦೦೯, ಬುಧವಾರದಂದು ಕೆಂಡಸಂಪಿಗೆ ಯಲ್ಲಿ ಆಸುಮನದ ಬಗ್ಗೆ ಕಂಡು … more →

Tags: ಕನ್ನಡ, ವರದಿ, ಆತ್ರಾಡಿ, ಕೆಂಡಸಂಪಿಗೆ


Related Tags
All →

Follow this tag via RSS