ಸಖೀ, ಹುಡುಕಬೇಡ ನನ್ನ ಕವನಗಳಲಿ ಕುವೆಂಪು, ಬೇಂದ್ರೆ ನರಸಿಂಹಸ್ವಾಮಿಯವರನ್ನು, ಶಿವರುದ್ರಪ್ಪ, ಅಡಿಗ, ದೊಡ್ಡ ರಂಗೇಗೌಡರನ್ನು; ಹುಡುಕಬೇಡ ನನ್ನ ಬರಹಗಳಲಿ ಭೈರಪ್ಪ, ಕಾರಂತ, ಅನಂತಮೂರ್ತಿಯವರನ್ನು ಲಂಕೇಶ, ಪ್ರತಾಪ ಸಿಂಹ ರವಿ ಬೆಳಗರೆಯವರ… more →
ಆಸುಮನ (ASUMANA)ಆತ್ರಾಡಿ ಸುರೇಶ ಹೆಗ್ಡೆ wrote 2 weeks ago: ಸಖೀ, ಹುಡುಕಬೇಡ ನನ್ನ ಕವನಗಳಲಿ ಕುವೆಂಪು, ಬೇಂದ್ರೆ ನರಸಿಂಹಸ್ವಾಮಿಯವರನ್ನು, ಶಿವರುದ್ರಪ್ಪ, ಅಡಿಗ, ದೊಡ್ಡ ರಂಗ … more →
ಆತ್ರಾಡಿ ಸುರೇಶ ಹೆಗ್ಡೆ wrote 3 weeks ago: ಬೆಡಗಿ ಶಿಲ್ಪಾ ನಿನ್ನೆ ಶೆಟ್ಟಿಯಿಂದ ಕುಂದ್ರಳಾಗಿ ಹೋದಳು ನಮ್ಮೂರ ಬಂಟ ಚೆಲುವೆ ನಿನ್ನೆಯಿಂದ ಪಂಜಾಬಿಯಾದಳು ಇನ್ನ … more →
ಆತ್ರಾಡಿ ಸುರೇಶ ಹೆಗ್ಡೆ wrote 3 weeks ago: ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು ವಿಜಯ … more →
ಆತ್ರಾಡಿ ಸುರೇಶ ಹೆಗ್ಡೆ wrote 4 weeks ago: ನಮ್ಮ ನಾಡಿನೀ ಅರಾಜಕತೆಗೆ ಇಲ್ಲಿದೆ ಒಂದು ಸೂತ್ರ ಇದನೊಪ್ಪಿ ನಡೆದರೆ ಚುನಾವಣೆವರೆಗೆ ಎಲ್ಲಾ ಸುಸೂತ್ರ ಕರುಣಾಕರ ರೆಡ್ಡಿ … more →
ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಎಲ್ಲಾ ಊರುಗಳ ಹಾಗೆಯೇ ಇತ್ತು ನಮ್ಮ ಊರು ನಾನು ಹುಟ್ಟಿ ಆಡಿ ಬೆಳೆದ ಆ ನನ್ನ ಮೆಚ್ಚಿನ ಊರು ತುಳುನಾಡಿನ ನೂರಾರು ಊ … more →
ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಸಖೀ, ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚಾಗಿ ಪಂಚಾಂಗದ ಅಗತ್ಯ, ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚ … more →
ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಕವಿತೆ ಗರ್ಭ ಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ … more →
ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಅಂದಿನ ಹಾಡು: “ನಾವು ಹಚ್ಚೇವು ಕನ್ನಡದ ದೀಪ, ನಾವು ಹಚ್ಚೇವು ಕನ್ನಡದ ದೀಪ” ಇಂದಿನ ಪಾಡು: ನಾವು ಹಚ್ … more →
ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಬೆಂಗಳೂರಿನ ಮುರುಗೇಶ್ ಪಾಳ್ಯದ ಈ ನಾಮಫಲಕ ನೋಡಿ ಇದಕ್ಕೆಲ್ಲಾ ಅಧಿಕಾರಿಗಳು ಯಾಕೋ ಪಡಿಸುವುದೇ ಇಲ್ಲ ಅಡ್ಡಿ ನಾಮ ಫಲಕ ಕನ … more →
ಆತ್ರಾಡಿ ಸುರೇಶ ಹೆಗ್ಡೆ wrote 1 month ago: ನ್ಯಾಯಾಧೀಶ ಮತ್ತು ಜನ ಸಾಮಾನ್ಯರ ನಡುವೆ ನ್ಯಾಯವಾದಿಗಳು ಇರುವಂತೆ ದೇವರು ಮತ್ತು ಜನ ಸಾಮಾನ್ಯರೆಲ್ಲರ ನಡುವೀ ಪೂಜಾರಿಗಳು … more →
ಆತ್ರಾಡಿ ಸುರೇಶ ಹೆಗ್ಡೆ wrote 1 month ago: ರೆಡ್ಡಿ ಬಂಧುಗಳು ಹಿಡಿದೆಳೆದು ಜಗ್ಗಾಡುತ್ತಿದ್ದರೆ ಯಡ್ಡಿಯ ಚಡ್ಡಿ, ಯಡ್ಡಿ ಈಗಲೂ ಹಿಂದಿನಂತೆಯೇ ಶೋಭಾಯಮಾನ ತನಗೇನೂ ಆಗ … more →
ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಕೆಟ್ಟ ಗಂಡನಿಂದ ಬೇಸತ್ತು ಬೇರ್ಪಟ್ಟ ದಿಟ್ಟೆ ಶೃತಿಯನ್ನು ಆಕೆಯ ಸಾರ್ವಜನಿಕ ಹುದ್ದೆಯಿಂದ ಕೆಲ ದಿನಗಳ ಹಿಂದೆಯೇ ವಜಾಗೊಳಿ … more →
ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಸಖೀ, ನನ್ನ ಹೆಚ್ಚಿನೆಲ್ಲಾ ಕವನಗಳಲಿರುವ ನಿನ್ನನ್ನು ಕಂಡು ಸಹೃದಯಿ ಓದುಗನೋರ್ವ ಹೀಗಂದ: “ಒಟ್ಟಾರೆಯಾಗಿ, ಸಖಿಯ … more →
ಆತ್ರಾಡಿ ಸುರೇಶ ಹೆಗ್ಡೆ wrote 1 month ago: ಅಂದು, ಎನ್ನ ನಗುವಿಗೆ ಬೇಕಿತ್ತು ನಿಮ್ಮ ಮುತ್ತು ಎನ್ನ ಅಳುವಿನಲೂ ಸಾಕಿತ್ತು ನಿಮ್ಮ ಮುತ್ತು ನಾ ಗೆದ್ದಾಗ, ಬಿದ್ದಾಗ ನ … more →
ಆತ್ರಾಡಿ ಸುರೇಶ ಹೆಗ್ಡೆ wrote 2 months ago: ಹಬ್ಬಗಳು ಬಂದವೆಂದರೆ ಸಾವಿರ ಸಾವಿರ ಬಾಳೆ ಗಿಡಗಳು ಹೀಗೆ ತಮ್ಮ ಜೀವನದ ಕೊನೆಗಾಣುತ್ತವೆ. ಇದು ನ್ಯಾಯವೇ? ಇದು ಯಾವ ದೇ … more →
ಆತ್ರಾಡಿ ಸುರೇಶ ಹೆಗ್ಡೆ wrote 2 months ago: ಪ್ರತಿ ವರ್ಷದಂತೆ ಈ ಬಾರಿಯೂ ಮತ್ತೆ ಬಂದಿದೆ ದೀಪಾವಳಿ ಈಗ ಎಲ್ಲೆಲ್ಲೂ ದೀಪಗಳಿಗಿಂತ ಪಟಾಕಿ ಶಬ್ದಗಳದೇ ಹಾವಳಿ ಇಲ್ಲಿ ನಮ … more →
ಆತ್ರಾಡಿ ಸುರೇಶ ಹೆಗ್ಡೆ wrote 2 months ago: ಬಾಂಬುಗಳಿಂದ ಈ ಭೂಲೋಕದಲ್ಲಾದ ನಷ್ಟ ಆಗಲೇ ಮಿತಿ ಮೀರಿ ಹೋಗಾಗಿದೆ ಈಗ ನೋಡಿದರೆ ಬಾಂಬುಗಳ ಸವಾರಿ ದೂರದ ಚಂದಮಾಮನತ್ತಲೂ ಸಾಗ … more →
ಆತ್ರಾಡಿ ಸುರೇಶ ಹೆಗ್ಡೆ wrote 2 months ago: ಈ ವರುಷದ ಒಂಭತ್ತು ತಿಂಗಳುಗಳು ಬೇಗನೇ ಕಳೆದಂತಾಗಿವೆ ಶುಭ ಘಟನಾ ಪ್ರಸವದ ಸುದ್ದಿಗೆ ಕಣ್ಣು ಕಿವಿಗಳು ಇನ್ನೂ ಕಾದಿವೆ ಒಳ … more →
ಆತ್ರಾಡಿ ಸುರೇಶ ಹೆಗ್ಡೆ wrote 2 months ago: ಸಖೀ, ನಾ ನಿನ್ನ ಮೊಗವ ನೆನಸಿಕೊಂಡಾಗ ಮೈ ಮನದೊಳಗೆ ಉಕ್ಕುತ್ತದೆ ಪ್ರೀತಿ ನಾ ನಿನ್ನ ಮೊಗವ ಕಣ್ಣಾರೆ ಕಂಡಾಗ ಮುದ ನೀಡುವು … more →