Lost your password?

Blogs about: ಅಲೆಮಾರಿಯ ದಿನಚರಿ

Featured Blog

ಕಡಲು, ಕನ್ನಡ ಮತ್ತು ಮುಳುಗುತ್ತಿರುವ ಹಡಗು5 comments

Rasheed wrote 1 year ago: ಹಲವು ವರುಷಗಳ ಮೊದಲು ಒಂದು ಸಂಕ್ರಾಂತಿಯ ಮಾರನೇ ದಿನ ವಿಮರ್ಶಕ ಪ್ರೊಫೆಸರ್ ಕಿ.ರಂ.ನಾಗರಾಜರನ್ನ ಬೈಕಿನಲ್ಲಿ ಕೂರಿಸಿಕೋಂಡು … more →

ರೂಮಿಯ ಸಹವಾಸ2 comments

Rasheed wrote 2 years ago:   ಒಬ್ಬ ಸಾಧಾರಣ ಮತ ಪಂಡಿತ. ಇನ್ನೊಬ್ಬ ಅಲೆಮಾರೀ ದರ್ವೇಶಿ. ಒಬ್ಬ ದರ್ಮಗ್ರಂಥಗಳನ್ನು ಅರೆದು ಕುಡಿದವನು.ಇನ್ನೊಬ್ಬ ಕಾಡು … more →

ಮೈಸೂರಿನ ಮುದುಕನ ಬೆರಳ ಪರಿಮಳ2 comments

Rasheed wrote 2 years ago:  ಎಷ್ಟೇ ಕೀಟಲೆ ಮಾಡಬಾರದೆಂದಿಟ್ಟುಕೊಂಡರೂ ಹಾಗೆ ಮಾಡಲಾಗದಿರುವುದೇ ಇಲ್ಲ  ಎಲ್ಲ ಕೀಟಲೆ ಮುಗಿಸಿ ಇನ್ನು ಗಂಭೀರವಾಗಿರಬೇಕೆಂ … more →

ಒಂದು ಹಳೆಯ ಪತ್ರ2 comments

Rasheed wrote 2 years ago:   ಪ್ರಿಯ ಸಖ, ಈ ಕಾಲಂ-ಗೀಲಂ ಎಲ್ಲ ಬಿಟ್ಟು ಸುಮ್ಮನೆ ಒಂದು ಪತ್ರ ಬರೆಯುತ್ತಾ ನಡುನಡುವೆ ನಿಂಬೂ ಟೀ ಹೀರುತ್ತಾ ಆಷಾಡ … more →

ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ4 comments

Rasheed wrote 2 years ago:  ಇಪ್ಪತ್ತು ವರ್ಷಗಳಹಿಂದೆ ಒಂದುದಿನ ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ ಬಹುಶಃ ಆತ ಈ ದಿನಗಳಲ್ಲಿ ಒಂದ … more →

ರಾಬಿಯಾಳಿಗೆ ಮದುವೆಯಾದ ಪ್ರಸಂಗ1 comment

Rasheed wrote 2 years ago: `ಈ ಹಿಂದೆ ಕುಂಞಮ್ಮದನ ಮದುವೆಯ ಅಲ್ಲೋಲ ಕಲ್ಲೋಲದ ಕುರಿತು ಏನನ್ನೂ ಹೇಳದೆ  ನೀನು ಬಚಾವಾದೆ.ಈ ವಾರವೂ ನೀನು ಅದನ್ನು ಬರೆಯದ … more →

ಕವಿತೆ,ಸಮಾಜ ಮತ್ತು ಕ್ರಾಂತಿ ಇತ್ಯಾದಿ6 comments

Rasheed wrote 2 years ago:   ’ಸಾರ್,ಕವಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕೂ ಅಂತೀರಾ?’ ಆಗ ತಾನೇ ಮೀಸೆ ಮೂಡಲು ತೊಡಗಿದ್ದ ಆ ಹುಡುಗ ಮುಖವ … more →

ಆಕೆಯ ಬಟ್ಟೆಯ ಅದೇ ಬಣ್ಣ.. ಆಕೆಯ ಅದೇ ಪರಿಮಳ6 comments

Rasheed wrote 2 years ago:   ಆಗಲೇ ಆರೇಳು ಮಕ್ಕಳಿದ್ದ ನಮ್ಮ ಮನೆಗೆ ಅದು ಯಾವುದೋ ಹೊತ್ತಲ್ಲಿ ನಮ್ಮ ಹಾಗೇ ಇದ್ದ ಇನ್ನೊಬ್ಬಳು ಹುಡುಗಿ ಬಂದು ಸೇ … more →

ಒಂದನೆಯ ತರಗತಿಯಿಂದ ಇಂಗ್ಲಿಷ್: ಒಂದು ಗಂಭೀರ ಚಿಂತನೆ!10 comments

Rasheed wrote 2 years ago:          ’ನೀನು ಬರೆಯುವುದರಲ್ಲಿ ನನಗೆ ಯಾವ ಪ್ರಯೋಜನವೂ ಕಾಣಿಸುವುದಿಲ್ಲ.ನೀನು ಬರೆಯುವುದು,ಅಲೆಯುವುದು,ಅದರಿಂದ … more →

ಮತ ಧರ್ಮಗಳೂ ಮತ್ತು ನರ ಮನುಷ್ಯರೂ1 comment

Rasheed wrote 2 years ago: ಉರಿಯುತ್ತಿರುವ ಗುಲ್ಬರ್ಗಾ ಶಹರಿನಲ್ಲಿ ತಣ್ಣಗಿರುವ ಕೆಲವು ನಿಗೂಢ ತಾಣಗಳಿವೆ. ಎಷ್ಟೇ ಉರಿಯಿದ್ದರೂ ಒಳಹೊಕ್ಕೊಡನೆ ಅವ್ಯಕ್ … more →

ಜಾಗತೀಕರಣ, ಗೊರ್ಬಚೇವ್, ಪೆರಿಸ್ಟ್ರೋಯಿಕಾ ಮತ್ತು ಗ್ಲಾಸ್ನಾಸ್ಟ್1 comment

Rasheed wrote 2 years ago:   ಕಾವಿಗೆ ಕುಂತ ಆಲಸಿ ಹೇಂಟೆಯಂತೆ, ಎಲ್ಲರನ್ನು ಎದುರು ಹಾಕಿಕೊಂಡಿರುವ ಪ್ರೇಮಿಯಂತೆ ಏನೂ ಬರೆಯಲಾಗದೆ ಕಂಪ್ಯೂಟರ್ ಪ … more →

ಮುಸಂಬಿ ಸುಲಿಯುವ ಸದ್ದು ಅಥವಾ ಆಹಾರ ಮತ್ತು ದೇವರು8 comments

Rasheed wrote 2 years ago:    ಸಂಜೆ ಉರಿ ಬಿಸಿಲ ಲ್ಲಿ ನಿದ್ದೆ ಅರ್ದಕ್ಕೆ ಬಿಟ್ಟು ಮಕ್ಕಳಿಗೆ ಮುಸಂಬಿ ಸುಲಿಯತ್ತ ಕೂತಿದ್ದೆ   ಬೆವರು,ಸಂಕಟ,ಕನ … more →

ಕಬಾಡ್ ಮಂಗೇಶರಾಯರಿಗೆ ನಮಸ್ಕಾರ3 comments

Rasheed wrote 2 years ago: ಹಿಂದೆ ಎಂದೂ ಕಾಣದಂತಹ ಸುಖದ ನೋವಿನ ತಳಮಳದ ಈ ಕನಸನ್ನು ಹೇಗೆ ಹೇಳಲಿ? ಸುರಿಯುವ ಜಿಟಿಜಿಟಿ ಮಳೆ ನಿಂತು ಈ ಮೈಸೂರು ಮಂದಹಾಸ … more →

ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!3 comments

Rasheed wrote 2 years ago:    ‘ಎನ್ನ ಕರದೊಳಗಿದ್ದು ಎನ್ನೊಳೇತಕೆ ಮುನಿವೆ?’   ಮಲ್ಲಿಕಾರ್ಜುನ ಮನ್ಸೂರ್ ಹಾಡುತ್ತಿದ್ದಾರೆ. ‘ಕ … more →

Tags: Uncategorized

ಲಂಕೇಶರ ಕೊನೆಯ ದಿನಗಳು6 comments

Rasheed wrote 2 years ago: [ಕಿ.ರಂ,ಲಂಕೇಶ್ ಜೊತೆಯಲ್ಲಿ] ಬಹುಶಃ ಬದುಕಿದ್ದರೆ ಲಂಕೇಶರಿಗೆ  ೭೧ ವರ್ಷ ತುಂಬಿ ಎರಡು ತಿಂಗಳಾಗುತ್ತಿತ್ತು. ಈ ತುಂಬುತ್ತ … more →

ಅಚಲ್ ರಹೋ ರಾಜಾ : ದೇವತೆಯರಲ್ಲಿ ಒಂದು ಮೊರೆ2 comments

Rasheed wrote 2 years ago:    ಈ ನಡುರಾತ್ರಿಯಲ್ಲಿ ಆ ಕೂಗು ಹಾಗೆಯೇ ಇನ್ನೂ ಕೇಳಿಸುತ್ತಿದೆ.ಕಾಲ ಇಷ್ಟು ಕಳೆದಿದ್ದರೂ ಆ ಕೂಗು ಇನ್ನೂ ಹಾಗೆಯೇ.ಕಾಫಿ ತ … more →

ಒಂದು ಬಟ್ಟಲು ಗೇರು ಹಣ್ಣಿನ ಸಾರವನ್ನು ಎದುರಿಟ್ಟುಕೊಂಡು7 comments

Rasheed wrote 2 years ago:  ಒಂದು ಬಟ್ಟಲು ಗೇರು ಹಣ್ಣಿನ ಸಾರವನ್ನು ಎದುರಿಟ್ಟುಕೊಂಡು ಕುಳಿತಿರುವೆ.ಇಳಿಸಲಾಗುತ್ತಿಲ್ಲ.ಅಷ್ಟು ಘಾಟು. ಇಳಿಸದಿರಲಾಗುವ … more →

ಎಸ್. ಮನೋರಮಾ ಅವರು ಕಳ್ಳನನ್ನು ಹಿಡಿದ ಕಥೆ6 comments

Rasheed wrote 2 years ago: ಚತುರ ಗೆರಿಲ್ಲಾ ಹೋರಾಟಗಾರನ ಹಾಗೆ ಮೈಸೂರಿನ ಒಂದೊಂದು ರಸ್ತೆಯ ಮೇಲೆ ಒಂದೊಂದು ಸಂಜೆ ದಾಳಿ ನಡೆಸಿ ಸಾಲುಮರಗಳ ಸೊಂಟ ಮುರಿಯ … more →

ಷಿಲ್ಲಾಂಗಿನಲ್ಲಿ ಕನ್ನಡದ ಇಬ್ಬರು ಹೆಣ್ಣುಮಕ್ಕಳನ್ನು ನೆನೆಯುತ್ತ5 comments

Rasheed wrote 2 years ago:         ಮೇ ಮಾಸದ ಈ ಇರುಳಿನಲ್ಲಿ ಒಬ್ಬನೇ ಕುಳಿತು ಮೇಘಾಲಯದ ಕನಸು ಕಾಣುತ್ತಿರುವೆ. ಶಾಂತಾ ಅವರ ನೆನಪಾಗುತ್ತಿದೆ. ಶಾಂತಾ … more →


Have your say. Start a blog.

See our free features →

Related Tags
All →

Follow this tag via RSS